Shridevi Patil

Tragedy Action Others

3  

Shridevi Patil

Tragedy Action Others

ಅವಸರ

ಅವಸರ

1 min
269


"ಛೆ, ಯಾಕಾದ್ರೂ ಅಂದು ಆ ನಿರ್ಧಾರ ತೆಗೆದುಕೊಂಡೆನೋ" ಎಂದು ಇಂದಿಗೂ ಬೇಸರ ಮೂಡಿಸುವ ಕೆಟ್ಟ ನಿರ್ಧಾರ ಅದು. ಯಾಕೆಂದರೆ ಮಗಳನ್ನು ಶಾಲೆಗೆ ಸೇರಿಸುವ ಮುನ್ನ ನೂರು ಬಾರಿ ಯೋಚಿಸು ಎಂದು ಯಜಮಾನರು ಹೇಳಿದ್ದರು. ನಾನು ಅದೇ ಶಾಲೆಯೇ ಆಗಬೇಕೆಂದು ಪಟ್ಟು ಹಿಡಿದು ಸೇರಿಸಿದ್ದೇನು. ಆದರೆ ಈಗ ಆ ಶಾಲೆಯು ಕೇವಲ ಹಣದ ಮೇಲೆ ನಿಂತಿದೆ , ಜೊತೆಗೆ ಕಲಿಕೆಯು ಸಹ ಹಿನ್ನಡೆಯಾಗುತ್ತಿದೆ. ಭಯದಿಂದ ಮುಂದಿನ ವರ್ಷಕ್ಕಾಗಿ ಈಗ ಮತ್ತೆ ಬೇರೆ ಶಾಲೆಯ ಹುಡುಕಾಟ ನಡೆದಿದೆ.ಆಗ ನಾನು ಇನ್ನೊಂದು ಬಾರಿ ಚೆನ್ನಾಗಿ ಯೋಚಿಸಿ ಹೆಜ್ಜೆ ಇಟ್ಟಿದ್ದರೆ ಇವತ್ತು ಈ ರೀತಿಯಾಗುತ್ತಿರಲಿಲ್ಲ.ನಾನು ತೆಗೆದುಕೊಂಡ ಆ ನಿರ್ಧಾರ ಇವತ್ತು ತುಂಬಾ ಬೇಸರ ತಂದಿದೆ.ಯಾಕಾದರೂ ಆ ಶಾಲೆಯನ್ನು ಆಯ್ಕೆ ಮಾಡಿಕೊಂಡೆನೋ ಎಂದು ನನ್ನ ನಿರ್ಧಾರದ ಬಗ್ಗೆ ನನಗೆ ಬೇಸರವಾಗುತ್ತಿದೆ.


Rate this content
Log in

Similar kannada story from Tragedy