ತನಗೆ ಮಕ್ಕಳಿರುವುದು ಮುಳುವಾದರೇ? ಇವಳಿಗೆ ಮಕ್ಕಳಿಲ್ಲದಿರುವುದು ಮುಳುವಾಯಿತು
ಸುತ್ತಲೂ ಪ್ರಚಾರ ಗಿಟ್ಟಿಸಿದುದರ ಫಲವಾಗಿ ಅವನ ಆದಾಯವೂ ದಿನೇದಿನೇ ಹೆಚ್ಚಾಯ್ತು.
ತನ್ನಿಂದ ಅವನು ದೂರಾಗುವನೋ ಎಂಬ ಆತಂಕದಲ್ಲಿ ದಿನಗಳನ್ನು ದೂಡತೊಡಗಿದಳು. ದಿನೇದಿನೇ ಮಂಕಾದಳು.
ಹಿಂದಿನ ದಿನದ ಅಕೌಂಟ್ ಕ್ಲೋಸ್ ಮಾಡುವಂತೆ ಹೇಳಿದಾಗ, ರವೀಂದ್ರನಿಗೆ ಆಶ್ಚರ್ಯವಾಯಿತು.
ಅವರಿಗೆ ಅವಳಿ ಜವಳಿ ಮಕ್ಕಳು ಹುಟ್ಟಿದರು!!, ಅದೂ ಕೂಡ ಒಂದು ಗಂಡು, ಒಂದು ಹೆಣ್ಣು ಅವಳಿ ಜವಳಿ ಮಕ್ಕಳು!!
ಆ ಪೋಲೀಸ್ ಅಧಿಕಾರಿಗೆ ಆಶ್ಚರ್ಯವಾಗುವಂತೆ, ಒಬ್ಬ ವ್ಯಕ್ತಿ ಭಯಂಕರ ನೋಟದಿಂದ ಕುಳಿತಿದ್ದನು.
ಯಾವಾಗಲೂ ಜಗತ್ತಿನಲ್ಲೇ ಶ್ರೇಷ್ಠ ಧನುರ್ಧಾರಿ ಆಗ್ಬೇಕು, ಅರ್ಜುನನನ್ನು ಸೋಲಿಸಬೇಕು ಅನ್ನೋ ಅಹಂಕಾರದಿಂದ
"ನೀನು ಮೊದಲು ಅವನಿಗೆ ಫೋನ್ ಕೊಡು ಅಣ್ಣ" ಎಂದಳು ಕಾವ್ಯ.
“ನೀವೆಲ್ಲರೂ ಹೀಗೆ ವಾದಿಸಿದರೆ, ಎಲ್ಲವೂ ಪರಿಹಾರವಾಗುತ್ತದೆಯೇ?
ಮಹಿಳೆ ಮತ್ತು ಮಕ್ಕಳನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದು, ಸ್ವಲ್ಪ ಸಮಯ ಕೋಲಾಹಲ ಸೃಷ್ಟಿಸಿದೆ.
ಅಂಜಲಿ ಹರ್ಷನಿಗೆ ಹೇಳಿದಳು: “ಹೌದು ಅಂಕಲ್. ನಾವು ಯಾರನ್ನೂ ನಂಬಲು ಸಾಧ್ಯವಿಲ್ಲ
ನಿಮ್ಮ ನೆರೆಹೊರೆಯವರೊಂದಿಗೆ ಜಾಗರೂಕರಾಗಿರಿ. ಅವರು ಅಮಾಯಕರಂತೆ ನಟಿಸುತ್ತಾರೆ. ಆದರೆ,
ಹುಡುಗಿ ಕಾಲ್ಗುಣದಿಂದಾದ್ರೂ ಇವನ ಮೋಜುಮಸ್ತಿಗೆ ಒಂದು ಬ್ರೇಕ್ ಬಿದ್ದು ಒಳ್ಳೇ ಬುದ್ದಿ ಕಲಿತರಷ್ಟೇ ಸಾಕು
ಚಂದನೆಯ ನಿದ್ದೆಯಲ್ಲಿ ಅಮೃತಾ ಮಡಿಲಲ್ಲಿ ಮಲಗಿತ್ತು ಕಂದಮ್ಮ.
ಅವತ್ತು ನೀವು ತೆಗೆದುಕೊಂಡ ಆ ನಿರ್ಧಾರವೇ ನಾವಿಂದು ಜೊತೆ ಜೊತೆಯಲಿ ಖುಷಿಯಾಗಿರಲು ಕಾರಣ.
ಅದು ಇತಿಹಾಸ ಆದರೆ ವಿದ್ಯಾರ್ಥಿಗಳ ಪಾಲಿಗೆ ಅದು ವನವಾಸ ಮುಗಿಯದ ಎಕ್ಸಾಮ್ ಸಹವಾಸ
ಅಚಾನಕ್ ಆಗಿ ಅವನ ನೋಟದೊಂದಿಗೆ ತನ್ನ ನೋಟ ಬೆರೆತಾಗ ಅವನು ತನ್ನ ಕಡೆಗೆ ನೋಡಿ ಹುಸಿ ನಗೆ ಬೀರುತ್ತಿದ್ದಾಗ
ಅವಳ ಮಾತು ಕೂಡ ಮೃದುವಾಗಿ ಕಂಡರು ಅದರೊಳಗಿನ ಮರ್ಮ ಬೇರೆಯಾಗಿತ್ತು.
ತನ್ನ ಎಲ್ಲಾ ಆಸೆ ಕಾಮನೆಗಳಿಗೆ ಆ ಗೋಡೆಯಂಬ ಬೇಲಿ ಹಾಕಿ ಕೊನೆಯವರೆಗೂ ಒಬ್ಬಳೇ ಬದುಕಿದಳು.
ಗಿರಿಜೆಯು ಆ ರಾತ್ರಿ ಅದೆಷ್ಟು ಒದ್ದಾಡಿದಳೋ, ಯಾವ್ಯಾವ ದೇವರನ್ನು ನೆನೆದಳೋ ಗೊತ್ತಿಲ್ಲ.
Romance
Horror
Thriller
Crime
Inspirational
Children
Tragedy
Drama
Abstract
Classics
Fantasy
Action
Comedy
ಶುಭ ಶಕುನ
ದೃಷ್ಟಿ ದೋಷ
ನಂಬಿದರೆ ನಂಬಿ
ದೈವ ಲೀಲೆ
ಭಕ್ತೆ
ಭಕ್ತ
ನಂಬಿಕೆ
ಭರವಸೆ
ದೈವ ಭಕ್ತ