ಅಷ್ಟೋತ್ತರ ಶತ ನಾಮಾವಳಿ :-ಓಂ ಶಿವಾಯ ನಮಃಓಂ ಮಹೇಶ್ವರಾಯ ನಮಃಓಂ ಶಂಭವೇ ನಮಃಓಂ ಪಿನಾಕಿನೇ ನಮಃಓಂ ಶಶಿಶೇಖರಾಯ ನಮಃಓಂ ವಾಮದೇವಾಯ ನಮಃಓಂ ವಿರೂಪಾಕ್ಷಾಯ ನಮಃಓಂ ...
ಪುರಂದರದಾಸರು ರಾಗಿ ತಂದಿರಾ ಭಿಕ್ಷೆಗೆ ರಾಗಿ ತಂದಿರಾ ಎಂದು ಹೇಳಿದರು..ಕನಕದಾಸರು ರಾಗಿಯ ಮಹಿಮೆ ಕುರಿತು "ರಾಮಧಾನ್ಯ ಚರಿತೆ" ಬರೆದರು.. ಆಧುನಿಕ ಜಗತ್ತಿನಲ್ಲ...
ವ್ಯಂಗ್ಯನಾಡುವವರು ಕಾಳಿ, ಕಾಗೆಯಂತೆಲ್ಲ ಕರೆವಾಗೆಲ್ಲ ಕೋಪದಿಂದ ರೇಗಿ, ಮನೆತನಕ ಜಗಳ ತಂದವಳು.
ಸಭೆಯಲ್ಲಿ ಕುಳಿತವರಿಗೆ ನನ್ನ ಧ್ವನಿ ಇಷ್ಟವಾಗುತ್ತಿತ್ತೋ ಅಥವಾ ಇಲ್ಲವೋ ಗೊತ್ತಿಲ್ಲ.
ಸರಿ, ಅರ್ಧ ಗಂಟೆ ಮುಂಚೆಯೇ ಅಲ್ಲಿರುವೆ. ಅವರು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಿ.
ಮಕ್ಕಳಿಗೆ ಗದರುವ ಮೊದಲು ನಾವೇ ಒಂದು ಹೆಜ್ಜೆ ಜಾಗೃತರಾಗುವುದು ವಾಸಿ.
ಏನೋ ಮಂಪರು..ಏನೋ ಪರಿಮಳ ಆ ಫೋನಿಂದ ಬಂದು ಮೂಗಿನ ಹೊಳ್ಳೆ ಅರಳಿಸಿತು.
“ನೀವೆಲ್ಲರೂ ಹೀಗೆ ವಾದಿಸಿದರೆ, ಎಲ್ಲವೂ ಪರಿಹಾರವಾಗುತ್ತದೆಯೇ?
ನೀವು ನನ್ನ ತಂಗಿ ಇದ್ದ ಹಾಗೆ, ನನ್ನ ಕರ್ತವ್ಯ ನಾ ಮಾಡಿದೆ ಕಣಮ್ಮಾ.ಅಂದರು.
ಅವನು ಕವಿಯಾಳನ್ನು ಕೆಲವು ಕಟುವಾದ ಮಾತುಗಳಿಂದ ನೋಯಿಸುತ್ತಾನೆ
ನಗರದಲ್ಲಿ ಬೆಳೆದಿರುವ ಕೈಗಾರಿಕೆಯಿಂದ ನಮ್ಮ ಸಂಸ್ಕೃತಿ ತನ್ನ ಸ್ಥಾನ ಕಳೆದುಕೊಂಡಿದೆ.
ಅಷ್ಟಕ್ಕೂ ಕೃತಿ ಯಾರು? ಸಾಂತ್ವನ್ ಯಾರು? ಕೃತಿಯ ಯಶಸ್ಸಿನ ಹಿಂದಿರುವ ಕೈಗಳು ಯಾರದ್ದು? ಅದ್ಭುತ ಕಥೆ ಓದಿ
ಆದರೆ ಅದೇಕೋ ಗೊತ್ತಿಲ್ಲ , ಪ್ರತಿದಿನವೂ ನನ್ನದು ಓಡುವ ಕೆಲಸವೇ!
ಆಕೆಗೆ ಮಾತಾಡಲೂ ಆಗದಷ್ಟು ಆ ಕಾಮುಕರು ನೀಚ ಕೃತ್ಯ ಎಸಗಿ ಆಕೆಗೆ ಹಿಂಸೆ ಮಾಡಿದ್ದಾರೆ
ಅಚಾನಕ್ ಆಗಿ ಅವನ ನೋಟದೊಂದಿಗೆ ತನ್ನ ನೋಟ ಬೆರೆತಾಗ ಅವನು ತನ್ನ ಕಡೆಗೆ ನೋಡಿ ಹುಸಿ ನಗೆ ಬೀರುತ್ತಿದ್ದಾಗ
ಶಿವು ಅವರೇ, ಅವರು ಗುಣ ಆಗಿರೋದ್ರಿಂದ ಅವ್ರನ್ನ ಇನ್ಮೇಲೆ ಆಸ್ಪತ್ರೆಯಲ್ಲಿ ಇಟ್ಕೋಳೋ ಹಾಗಿಲ್ಲ
ಮಗನ ಸೀರೆ ಉಟ್ಟೇ ಅಂತ ನಿಮ್ಮ ಅಮ್ಮನ ಆತ್ಮ ಶಾಂತವಾಗಿ ಮಣ್ಣಲ್ಲಿ ಮಣ್ಣಾಗತ್ತೆ.
ನಾವಿಬ್ಬರೂ ಮುಂದೆಯೂ ಹೀಗೆ ಫ್ರೆಂಡ್ಸ್ ಆಗಿಯೇ ಉಳಿತೀವಿ. ಇಟ್ಸ್ ಮೈ ಪ್ರಾಮಿಸ್ ಟು ಯು.
ಪ್ರಾಚಿ ಹೇಗೋ ಎದ್ದು ಸಾವರಿಸಿಕೊಂಡು ನೋಡಿದರೆ ರಘು ಪೂರ್ತಿ ರಕ್ತದ ಮಡುವಲ್ಲಿ ಬಿದ್ದಿದ್ದ !
ನಿನ್ನ ಜೊತೆ ಫೋನ್ ಮೆಸೇಜ್ ಅಲ್ಲಿಯೇ ಮಾತಾಡಿ ಅಭ್ಯಾಸ ನಂಗೆ.
Romance
Horror
Thriller
Crime
Inspirational
Children
Tragedy
Drama
Abstract
Classics
Fantasy
Action
Comedy
ಶುಭ ಶಕುನ
ನಂಬಿದರೆ ನಂಬಿ
ಭಕ್ತೆ
ಭಕ್ತ
ನಂಬಿಕೆ
ಪಾಪಿ ಯಾರು
ನಂಬಿಕೆ ಎಂಬ ಮಂ...
ಭರವಸೆ