nagavara murali
Comedy Fantasy Others
ನಾನ್ಯಾರೆಂದು ತಿಳಿಯಲು
ಹೆತ್ತವಳನ್ನ ಕೇಳಿದೆ
ಏಕೀ ಅನುಮಾನ
ನನ್ನ ಮಗುವೆಂದಳು
ನನ್ನವಳ ಕೇಳಿದೆ
ನಾಚುತ್ತ ನಕ್ಕು
ನನ್ನವರೆಂದಳು
ಸ್ನೇಹಿತೆಯ ಕೇಳಿದೆ
ಹೇಳಲೇ
ಅರೆಹುಚ್ಚನೆಂದಳು
ಆಟದ ಅಂತ್ಯ
ಕಾಲಚಕ್ರ
ದುರಾಸೆ
ಕಾರಂತಜ್ಜ
ದುರಾಸೆಯ ಫಲ
ಹೀಗೇಕೆ
ನಾನ್ಯಾರು?
ವೈವಿಧ್ಯಮಯ
ಚಿತ್ರಾನ್ನ
ಋತು
ಮಕ್ಕಳನ್ನು ಶಾಲೆಗೆ ಅಟ್ಟಿಹಳು ಬಂದಳು ನಾರಿ ಬಿಡಿರಿ ದಾರಿ ಫ್ರೀ ಬಸ್ನೇರಿ ಮಕ್ಕಳನ್ನು ಶಾಲೆಗೆ ಅಟ್ಟಿಹಳು ಬಂದಳು ನಾರಿ ಬಿಡಿರಿ ದಾರಿ ಫ್ರೀ ಬಸ್ನೇರಿ
ನಿಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ನನ್ನನ್ನಷ್ಟೇ ನೋಡಬೇಡಿ.. ನಿಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ನನ್ನನ್ನಷ್ಟೇ ನೋಡಬೇಡಿ..
ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..! ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..!
ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!" ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!"
ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..! ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..!
ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ.. ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ..
ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ನಾರಿ ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ...
ಹಂಚಿ ತಿನ್ನುವ, ಬಾಂಧವ್ಯ ಕಲಿಸುವ ಭಾವ ಸಮೂಹ ಈ ಪವಿತ್ರ ಸ್ನೇಹ ಹಂಚಿ ತಿನ್ನುವ, ಬಾಂಧವ್ಯ ಕಲಿಸುವ ಭಾವ ಸಮೂಹ ಈ ಪವಿತ್ರ ಸ್ನೇಹ
ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...? ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...?
ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು
ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ. ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ.
ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ! ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ!
ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು
ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು
ನೆಂಟರು ಇದ್ದರೆ ಸಾವು ಖಚಿತ ನೆಂಟರು ಇದ್ದರೆ ಸಾವು ಖಚಿತ
ಅಗೆಯುವ ಕೆಲಸ ಇಂದು ನಿಂತಿಲ್ಲ ಅಗೆಯುವ ಕೆಲಸ ಇಂದು ನಿಂತಿಲ್ಲ
ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ
ಎಣ್ಣೆ ತುಪ್ಪ ಎಲ್ಲಾ ಬೆರೆಕೆ ಎಣ್ಣೆ ತುಪ್ಪ ಎಲ್ಲಾ ಬೆರೆಕೆ
ಎಡವಿದರೆ ಒಡೆಯುವದು ಮುಗ್ಧರ ಮನಸು ಎಡವಿದರೆ ಒಡೆಯುವದು ಮುಗ್ಧರ ಮನಸು
ಸೊಂಕು ಸಂಘದ ರಾಯಭಾರಿ ನಾನು ಸೊಂಕು ಸಂಘದ ರಾಯಭಾರಿ ನಾನು