Writer. Poet
ಹೆಸರು: ಸುರಭಿ ಲತಾ
ತಂದೆ: ಕೃಷ್ಣ ರಾವ್
ತಾಯಿ: ಸುಶೀಲಮ್ಮ
ವಿದ್ಯಾರ್ಹತೆ:ಎಸ್ ಎಸ್ ಎಲ್ ಸಿ.
ಪರ್ಸನಲ್ ಸೆಕ್ರೇಟರಿ ಕೋರ್ಸ್ ಎರಡು ವರ್ಷ.
ಹವ್ಯಾಸ: ಚಿತ್ರ ಕಲೆ,ಸಾಹಿತ್ಯ
ಮುಖ ಪುಸ್ತಕ ದಲ್ಲಿ ಹಲವು ವರ್ಷ ಗಳಿಂದ ಕವಿತೆ,ಕವನ.ಕಥೆ,ಗಝಲ್, ದಾರವಾಗಿ.ಪ್ರಬಂಧಗಳು, ಹಾಗು ಸಾಮಾಜಿಕ ಬರಹಗಳು ಬರೆಯುತ್ತ ಬಂದಿರುವೆ.
ನನ್ನ ಹಲವು ಬರಹಗಳು ಹಾಯ್... Read more
Writer. Poet
ಹೆಸರು: ಸುರಭಿ ಲತಾ
ತಂದೆ: ಕೃಷ್ಣ ರಾವ್
ತಾಯಿ: ಸುಶೀಲಮ್ಮ
ವಿದ್ಯಾರ್ಹತೆ:ಎಸ್ ಎಸ್ ಎಲ್ ಸಿ.
ಪರ್ಸನಲ್ ಸೆಕ್ರೇಟರಿ ಕೋರ್ಸ್ ಎರಡು ವರ್ಷ.
ಹವ್ಯಾಸ: ಚಿತ್ರ ಕಲೆ,ಸಾಹಿತ್ಯ
ಮುಖ ಪುಸ್ತಕ ದಲ್ಲಿ ಹಲವು ವರ್ಷ ಗಳಿಂದ ಕವಿತೆ,ಕವನ.ಕಥೆ,ಗಝಲ್, ದಾರವಾಗಿ.ಪ್ರಬಂಧಗಳು, ಹಾಗು ಸಾಮಾಜಿಕ ಬರಹಗಳು ಬರೆಯುತ್ತ ಬಂದಿರುವೆ.
ನನ್ನ ಹಲವು ಬರಹಗಳು ಹಾಯ್ ಬೆಂಗಳೂರು ಪತ್ರಕೆ.ಹಾಗು ಓ ಮನಸೆ ತಿಂಗಳ ಪುಸ್ತಕ ದಲ್ಲಿ ಪ್ರಕಟ ಗೊಂಡಿದೆ.ಅದಲ್ಲದೆ ಹಲವು ದಿನ ಪತ್ರಿಕೆಗಳಲ್ಲಿ ನನ್ನ ಕವನಗಳು ಪ್ರಕಟಗೊಂಡಿದೆ.( ಪ್ರಜಾವಾಣಿ, ಮತ್ತ ಆಯಾ ಊರಿನ ಪತ್ರಿಕೆಗಳಲ್ಲಿ)
ಸಾವಿರಾರು ಜನಗಳ ಅಭಿಮಾನ ದಿಂದ ಹಲವು ಬಿರುದುಗಳು ಸಂದಿವೆ .
ಮುಖ ಪುಸ್ತಕ ದ ಮುತ್ತು ಎಂದು ಒಂದು ದಿನಪತ್ರಿಕೆ ಯಲ್ಲಿ ನನ್ನ ಕವನದ ಜೊತೆ ನನ್ನ ಪರಿಚಯದ ಮಾಲಿಕೆ ಬಂದಿದೆ.
ಕಲಿಯುಗದ ರಾಧ
ಕೃಷ್ಣ ಸಖಿ ಹೀಗೆ ಹಲವಾರು ಹೆಸರುಗಳು ಬಂದಿವೆ
ನಮ್ಮೊಳಗಿನ ನಾನು ಎಂಬ ನಾಟಕ ರಂಗದಿಂದ ಸನ್ಮಾನ
ಹಾಗು ವಿಶ್ವ ಪ್ರಿಯ ಸುಮಧುರ ಸ್ವರಗಳು ಎಂಬ ಗಾನ ಸುರುಳಿಯ ಕಡೆಯವರಿಂದ ಸನ್ಮಾನ
Aage batao ನೆನಪಿನ ಕಾಣಿಕೆಗಳು ಲಭಿಸಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ಕನ್ನಡ ನುಡಿ ಹಬ್ಬದ ನೆನಪಿನ ಕಾಣಿಕೆ
ನನ್ನವರ ಗಾಯನದ ಲೋಟರಿ ಕ್ಲಬ್ ಅವರಿಂದ ದೊಡ್ಡ ಸನ್ಮಾನ ಹಾಗು ಕವಿತೆಯ ದ್ವನಿ ಮುದ್ರಣ ಗೊಂಡಿದೆ.
ಅಖಿಲ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಯಿಂದ ಸನ್ಮಾನ.
ನಾವಿಕೋತ್ಸವ 2016 ( ಹೊರ ದೇಶದ ಕನ್ನಡಿಗರ ಸಂಘ) ದಿಂದ ಸನ್ಮಾನ ಹಾಗು International book ನಲ್ಲಿ ನನ್ನ ಕಥೆ,ಹಾಗು ಕವಿತೆ ಪ್ರಕಟ ಗೊಂಡು ಹೊರದೇಶದ ಕನ್ನಡಿಗರ ಕೈ ಸೇರಿದೆ.
ಅಲ್ಲಮಪ್ರಭು ಪ್ರಕಾನ ದಿಂದ ಸನ್ಮಾನ ಹಾಗು ನೆನಪಿನ ಕಾಣಿಕೆ
ಮೈಸೂರು ದಸರಾ ಕನ್ನಡ ಸಂಘಹಾಗು ಫೇಸ್ ಬುಕ್ " ಗಾನ ಸವಿಗಾನ" ಗ್ರೂಪ್ ನಿಂದ 'ಗಾನ ಸುರಭಿ ' ಬಿರುದು ಹಾಗು ನೆನಪಿನ ಕಾಣಿಕೆ
ಇನ್ನೂ ಹಲವಾರು ಸಂಘ ಸಂಸ್ಥೆ ಗಳಿಂದ ಬಿರುದು ಸನ್ಮಾನ ದೊರಕಿದೆ. Read less