Kalpana Nath
Comedy Tragedy Others
ಗಾಲಿಗಳುರುಳುಗಳ
ಜನಗಳುಗುಳುಗಳ
ಸಹಿಸಿ ಮಲಗಿರುವೆ
ಸರಕಾರ ಗುತ್ತಿಗೆದಾರ
ಇವರ ಅವ್ಯವಹಾರ
ಕಂಡರೂ ಸುಮ್ಮನಿರುವೆ
ಎಲ್ಲೆಡೆ ಹರಿದ ಸೀರೆ
ಸುರಿವ ಮಳೆ ಬೇರೆ
ಒಡಲ ತೋರಿರುವೆ
ಅಮಾಯಕರ ಸಾವು
ನನಗೂ ಅದು ನೋವು
ತಿಳಿದೇ ಹೀಗೆ ಬಿದ್ದಿರುವೆ
ಓ hen ರೀ
ಮರೆಯಲಾಗದ ಜೀವ
ಹಾಡಿನ ಸಂತ
ಹುಟ್ಟು-ಸಾವು
ಸರಕಾರದ ಕೆಲಸದೇ...
ಕೊತ್ತಿ ಮರಿ
ಕಾಲಚಕ್ರ
ಹುಚ್ಚನ ಪ್ರೀತಿ
ಚಿಗುರದ ಆಸೆ
ಮೌನ ಮಾತಾದಾಗ
ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ
ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...? ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...?
ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು
ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ. ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ.
ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ! ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ!
ನೀನು ತಂದು ಕೊಡುವೆ ಐಸಿರಿಯ ನಂಟು ನೀನು ತಂದು ಕೊಡುವೆ ಐಸಿರಿಯ ನಂಟು
ಹುಮ್ಮ್ ಮತ್ತೆ ನೆಲದಲ್ಲಿ ಎಣ್ಣೆ ಚಲ್ಲಿದಾಗ ನೀವೇ ಅಲ್ವಾ ಹಿಟ್ಟು ಹಾಕು ಎಣ್ಣೆ ಹೋಗುತ್ತೆ ಅಂದಿದ್ದು ಅಂದಳ ಹುಮ್ಮ್ ಮತ್ತೆ ನೆಲದಲ್ಲಿ ಎಣ್ಣೆ ಚಲ್ಲಿದಾಗ ನೀವೇ ಅಲ್ವಾ ಹಿಟ್ಟು ಹಾಕು ಎಣ್ಣೆ ಹೋಗುತ್ತೆ ಅಂದಿದ...
ಸವಿತಾ ಅವನ ಮುಖ ನೋಡಿದಳು ತುಂಬಾ ಸುಂದರ ಏನಿಸಿತು ಅವಳು ನಾಚಿ " ಹೌದು " ಅಂದಳು ಸವಿತಾ ಅವನ ಮುಖ ನೋಡಿದಳು ತುಂಬಾ ಸುಂದರ ಏನಿಸಿತು ಅವಳು ನಾಚಿ " ಹೌದು " ಅಂದಳು
ಕುಂತರೂ ನಿಂತರೂ ಇವ ಕಾಡ್ಯಾನ ಸುಡು ಸುಡು ಎಂದು ಸುಡುತಾನ ಕುಂತರೂ ನಿಂತರೂ ಇವ ಕಾಡ್ಯಾನ ಸುಡು ಸುಡು ಎಂದು ಸುಡುತಾನ
ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು
ನೆಂಟರು ಇದ್ದರೆ ಸಾವು ಖಚಿತ ನೆಂಟರು ಇದ್ದರೆ ಸಾವು ಖಚಿತ
ಅಗೆಯುವ ಕೆಲಸ ಇಂದು ನಿಂತಿಲ್ಲ ಅಗೆಯುವ ಕೆಲಸ ಇಂದು ನಿಂತಿಲ್ಲ
ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಹಿಂದುರಿಗಿ ಬಂದಾಗ ಮತ್ತದೇ ಕ್ಷಣಿಕ ಸಮಾಗಮ ಹಿಂದುರಿಗಿ ಬಂದಾಗ ಮತ್ತದೇ ಕ್ಷಣಿಕ ಸಮಾಗಮ
ಏಕೀ ಮುನಿಸು ಕೋಪ ತಾಪ ಏಕೀ ಮುನಿಸು ಕೋಪ ತಾಪ
ಖಾದಿಗೆ ಖಾಕಿಯ ಭಯ ಖಾಸಗಿತನ ಕೈ ಕೊಟ್ಟಾಗ ಖಾದಿಗೆ ಖಾಕಿಯ ಭಯ ಖಾಸಗಿತನ ಕೈ ಕೊಟ್ಟಾಗ
ವಿವಿಧ ವಿನ್ಯಾಸಗಳ ಕಲಾಕರ್ಷಣೆಯ ವಿವಿಧ ವಿನ್ಯಾಸಗಳ ಕಲಾಕರ್ಷಣೆಯ
ತತ್ತರಿಸದರೂ ಇದೇ some ಸಾರ ತತ್ತರಿಸದರೂ ಇದೇ some ಸಾರ
ಯಾರ ಚುಂಬನ ಯಾರಿಗೋ......... ಯಾರ ಚುಂಬನ ಯಾರಿಗೋ.........