Kalpana Nath
Comedy Others
ಹೆಸರು ದಳಪತಿ
ನಾಲ್ವರಿಗೆ ಪತಿ
ಮೊದಲ ಸತಿ
ಬೆಂಕಿಗಾಹುತಿ
ಎರಡನೆಯವಳಿಗೆ
ಇವನು ಕಂಡ ರೀತಿ
ಎಡಬಿಡದ ಭೀತಿ
ಮೂರನೆಯವಳು
ಓಡಿಹೋದ ರೀತಿ
ಗುಟ್ಟಲ್ಲದ ಸಂಗತಿ
ನಾಲ್ಕನೆಯವಳು
ಮೀರಿದಾಗ ಮಿತಿ
ಕಳೆದುಕೊಂಡ ಮತಿ
ಓ hen ರೀ
ಮರೆಯಲಾಗದ ಜೀವ
ಹಾಡಿನ ಸಂತ
ಹುಟ್ಟು-ಸಾವು
ಸರಕಾರದ ಕೆಲಸದೇ...
ಕೊತ್ತಿ ಮರಿ
ಕಾಲಚಕ್ರ
ಹುಚ್ಚನ ಪ್ರೀತಿ
ಚಿಗುರದ ಆಸೆ
ಮೌನ ಮಾತಾದಾಗ
ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು
ಮಕ್ಕಳನ್ನು ಶಾಲೆಗೆ ಅಟ್ಟಿಹಳು ಬಂದಳು ನಾರಿ ಬಿಡಿರಿ ದಾರಿ ಫ್ರೀ ಬಸ್ನೇರಿ ಮಕ್ಕಳನ್ನು ಶಾಲೆಗೆ ಅಟ್ಟಿಹಳು ಬಂದಳು ನಾರಿ ಬಿಡಿರಿ ದಾರಿ ಫ್ರೀ ಬಸ್ನೇರಿ
ನಿಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ನನ್ನನ್ನಷ್ಟೇ ನೋಡಬೇಡಿ.. ನಿಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ನನ್ನನ್ನಷ್ಟೇ ನೋಡಬೇಡಿ..
ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..? ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..! ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..? ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..!
ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..! ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..!
ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!" ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!"
ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..! ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..!
ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ.. ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ..
ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ನಾರಿ ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ...
ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ
ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು
ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು
ನೆಂಟರು ಇದ್ದರೆ ಸಾವು ಖಚಿತ ನೆಂಟರು ಇದ್ದರೆ ಸಾವು ಖಚಿತ
ಅಗೆಯುವ ಕೆಲಸ ಇಂದು ನಿಂತಿಲ್ಲ ಅಗೆಯುವ ಕೆಲಸ ಇಂದು ನಿಂತಿಲ್ಲ
ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ
ಎಣ್ಣೆ ತುಪ್ಪ ಎಲ್ಲಾ ಬೆರೆಕೆ ಎಣ್ಣೆ ತುಪ್ಪ ಎಲ್ಲಾ ಬೆರೆಕೆ
ರಾಜಕಾರಣ ಅಂದರೆ ಒಂದೇ ನಿಸ್ವಾರ್ಥ ಜನಸೇವೆ ರಾಜಕಾರಣ ಅಂದರೆ ಒಂದೇ ನಿಸ್ವಾರ್ಥ ಜನಸೇವೆ
ಎಡವಿದರೆ ಒಡೆಯುವದು ಮುಗ್ಧರ ಮನಸು ಎಡವಿದರೆ ಒಡೆಯುವದು ಮುಗ್ಧರ ಮನಸು
ಸೊಂಕು ಸಂಘದ ರಾಯಭಾರಿ ನಾನು ಸೊಂಕು ಸಂಘದ ರಾಯಭಾರಿ ನಾನು
ನೀಡು ಭರವಸೆ ತುಂಬಿದೆ ನಿನ್ನ ಕಿಸೆ! ನೀಡು ಭರವಸೆ ತುಂಬಿದೆ ನಿನ್ನ ಕಿಸೆ!