Daivika ದೈವಿಕಾ
Tragedy Inspirational
ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದೆ ಮೌನವಾಗಿ,
ಮತ್ತೆ ಭರವಸೆಯನ್ನಿಟ್ಟರು ಸಹೋದ್ಯೋಗಿ.
ಪೂರ್ತಿ ಸಮಯ ಮೀಸಲಿಟ್ಟೆ ಕೆಲಸಕ್ಕಾಗಿ,
ಮತ್ತೆ ಪಡೆದುಕೊಂಡೆ ಎಲ್ಲವನ್ನೂ ಪರಿಶ್ರಮದಿಂದಾ ನನಗಾಗಿ... ನಮ್ಮವರಿಂದ ನಮಗಾಗಿ.
ಓ ನನ್ನ ನಲ್ಲೆ,...
ಸಂಗೀತ ಸುಧೆಯಲ್...
ಅವನೆಂದರೆ
ಸಂಕಟ
ನಾನೊಬ್ಬ ಜೋಕರ್
ಭರವಸೆ
ಕಿಚ್ಚು
ಎಲ್ಲರಲ್ಲೂ ಒಂದ...
ವೈದ್ಯರು
ಕಸರತ್ತು
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ
ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..! ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..!
ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ
ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ, ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,
ಒಡೆದ ಕನ್ನಡಿ, ಕೆಟ್ಟು ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು. ಒಡೆದ ಕನ್ನಡಿ, ಕೆಟ್ಟು ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು.
ಅಟ್ಟ ಇರದ ಬೆಟ್ಟಕೆ ಕಟ್ಟಿ ನೂರು ಮರೀಚಿಕೆ. ಅಟ್ಟ ಇರದ ಬೆಟ್ಟಕೆ ಕಟ್ಟಿ ನೂರು ಮರೀಚಿಕೆ.
ಆ ಮೌನವ ತೊರೆಯಲಾರೆನು ಆ ದನಿಯ ಮರೆಯಲಾರೆನು. ಆ ಮೌನವ ತೊರೆಯಲಾರೆನು ಆ ದನಿಯ ಮರೆಯಲಾರೆನು.
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಹೇಳಲಾರದೆ ಹಾಗೇ ಉಳಿದ ನೂರಾರು ಮಾತುಗಳಿವೆ ಅಲ್ಲಿ ಹೇಳಲಾರದೆ ಹಾಗೇ ಉಳಿದ ನೂರಾರು ಮಾತುಗಳಿವೆ ಅಲ್ಲಿ
ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ
ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂತ್ರ್ಯ ಎಲ್ಲಿ ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂ...
ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ... ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ...
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?
ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ