Ranjitha M
Tragedy
ಸಾವೆಂಬುದು
ಅರಿಯದ ಮಾಯೆ
ಬರುವುದನ್ನು ತಿಳಿಯಲಾಗದು
ಬಂದಾಗ ಅದರ ಸುಳಿಯೊಳು
ಸಿಲುಕಿ ಓಡುವುದನ್ನು
ತಪ್ಪಿಸಲಾಗದು
ಹೇಳದೇ ಕೇಳದೆ
ಅದು ಬಂದಾಗ
ಹೊರಟೇ ಬಿಡುವುದು
ತನಗೆ ಬೇಕೆನಿಸಿದವರನು
ಸೆಳೆದು ಕರೆದೊಯ್ಯುವುದು
ಮರಣವೆಂದರೆ ಅರಿಯದ
ಮಾಯೆ , ಬರಿ ಕಣ್ಣಿಗೆ ಕಾಣದ
ಛಾಯೆ.
ಮಳೆಯೆಂಬ ಮಾಂತ್...
ರಾಖಿ ಬೇಕೆ?
ಬಾಪೂಜಿಯ ನೆನೆಯ...
ಕುಂಭದ್ರೋಣ ಮಳೆ
ಮಳೆಯೆಂದರೇನು?
ಶ್ರಾವಣದ ಸೋನೆ ...
ಮಳೆಯೊಂದಿಗಿನ ಸ...
ಬಾಲ್ಯದ ಮಳೆಯಾಟ
ಈ ಹುಚ್ಚು ಮಳೆಯ...
ಭಾಸವಾಗುತಿದೆ ಎ...
ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ
ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..! ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..!
ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ
ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ, ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,
ಒಡೆದ ಕನ್ನಡಿ, ಕೆಟ್ಟು ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು. ಒಡೆದ ಕನ್ನಡಿ, ಕೆಟ್ಟು ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು.
ಅಟ್ಟ ಇರದ ಬೆಟ್ಟಕೆ ಕಟ್ಟಿ ನೂರು ಮರೀಚಿಕೆ. ಅಟ್ಟ ಇರದ ಬೆಟ್ಟಕೆ ಕಟ್ಟಿ ನೂರು ಮರೀಚಿಕೆ.
ಆ ಮೌನವ ತೊರೆಯಲಾರೆನು ಆ ದನಿಯ ಮರೆಯಲಾರೆನು. ಆ ಮೌನವ ತೊರೆಯಲಾರೆನು ಆ ದನಿಯ ಮರೆಯಲಾರೆನು.
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ನೋವುಂಟೆನೆಗೆ ಹಂಚಲು ನೆರೆಯವರಿಲ್ಲ ನೋವುಂಟೆನೆಗೆ ಹಂಚಲು ನೆರೆಯವರಿಲ್ಲ
ನಡೆಯಿತು ಪವಿತ್ರ ಪ್ರೀತಿಯ ಬಲಿದಾನ ನಡೆಯಿತು ಪವಿತ್ರ ಪ್ರೀತಿಯ ಬಲಿದಾನ
ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು
ಕಿತ್ತೋದ ಟೈಯರ್, ಸೈಕಲ್ ಪಂಚರ್ ಇವೆ ನನ್ನ ಪ್ರಪಂಚ ಕಿತ್ತೋದ ಟೈಯರ್, ಸೈಕಲ್ ಪಂಚರ್ ಇವೆ ನನ್ನ ಪ್ರಪಂಚ
ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ