Ranjitha M
Tragedy
ಸಾವೆಂಬುದು
ಅರಿಯದ ಮಾಯೆ
ಬರುವುದನ್ನು ತಿಳಿಯಲಾಗದು
ಬಂದಾಗ ಅದರ ಸುಳಿಯೊಳು
ಸಿಲುಕಿ ಓಡುವುದನ್ನು
ತಪ್ಪಿಸಲಾಗದು
ಹೇಳದೇ ಕೇಳದೆ
ಅದು ಬಂದಾಗ
ಹೊರಟೇ ಬಿಡುವುದು
ತನಗೆ ಬೇಕೆನಿಸಿದವರನು
ಸೆಳೆದು ಕರೆದೊಯ್ಯುವುದು
ಮರಣವೆಂದರೆ ಅರಿಯದ
ಮಾಯೆ , ಬರಿ ಕಣ್ಣಿಗೆ ಕಾಣದ
ಛಾಯೆ.
ಮಳೆಯೆಂಬ ಮಾಂತ್...
ರಾಖಿ ಬೇಕೆ?
ಬಾಪೂಜಿಯ ನೆನೆಯ...
ಕುಂಭದ್ರೋಣ ಮಳೆ
ಮಳೆಯೆಂದರೇನು?
ಶ್ರಾವಣದ ಸೋನೆ ...
ಮಳೆಯೊಂದಿಗಿನ ಸ...
ಬಾಲ್ಯದ ಮಳೆಯಾಟ
ಈ ಹುಚ್ಚು ಮಳೆಯ...
ಭಾಸವಾಗುತಿದೆ ಎ...
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ
ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..! ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..!
ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ
ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ, ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ... ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ...
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?
ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.