Ranjitha M
Tragedy
ಸಾವೆಂಬುದು
ಅರಿಯದ ಮಾಯೆ
ಬರುವುದನ್ನು ತಿಳಿಯಲಾಗದು
ಬಂದಾಗ ಅದರ ಸುಳಿಯೊಳು
ಸಿಲುಕಿ ಓಡುವುದನ್ನು
ತಪ್ಪಿಸಲಾಗದು
ಹೇಳದೇ ಕೇಳದೆ
ಅದು ಬಂದಾಗ
ಹೊರಟೇ ಬಿಡುವುದು
ತನಗೆ ಬೇಕೆನಿಸಿದವರನು
ಸೆಳೆದು ಕರೆದೊಯ್ಯುವುದು
ಮರಣವೆಂದರೆ ಅರಿಯದ
ಮಾಯೆ , ಬರಿ ಕಣ್ಣಿಗೆ ಕಾಣದ
ಛಾಯೆ.
ಮಳೆಯೆಂಬ ಮಾಂತ್...
ರಾಖಿ ಬೇಕೆ?
ಬಾಪೂಜಿಯ ನೆನೆಯ...
ಕುಂಭದ್ರೋಣ ಮಳೆ
ಮಳೆಯೆಂದರೇನು?
ಶ್ರಾವಣದ ಸೋನೆ ...
ಮಳೆಯೊಂದಿಗಿನ ಸ...
ಬಾಲ್ಯದ ಮಳೆಯಾಟ
ಈ ಹುಚ್ಚು ಮಳೆಯ...
ಭಾಸವಾಗುತಿದೆ ಎ...
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ
ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..! ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..!
ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ
ಹಳೆ ನೆನಪುಗಳ ಕೊಳೆ ಎದೆಯೊಳಗಿನ್ನು ಇದೆ ಹಳೆ ನೆನಪುಗಳ ಕೊಳೆ ಎದೆಯೊಳಗಿನ್ನು ಇದೆ
ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ, ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,
ಯುದ್ಧ ಮಾಡದೇ ಚಕ್ರವರ್ತಿಯಾದವನು ನೀ ಯುದ್ಧ ಮಾಡದೇ ಚಕ್ರವರ್ತಿಯಾದವನು ನೀ
ಜೊತೆ ಜೊತೆಗೆ ಸಾಗೋಣ ಏನೇ ಬಂದರೂ ಎದುರಿಸೋಣ ಜೊತೆ ಜೊತೆಗೆ ಸಾಗೋಣ ಏನೇ ಬಂದರೂ ಎದುರಿಸೋಣ
ಅವಳು ಗುಣಮಟ್ಟಕ್ಕೆ ತಕ್ಕ ಹಾಗೆ ಬಿಕರಿಯಾಗುವಾಕೆ ಅವಳು ಗುಣಮಟ್ಟಕ್ಕೆ ತಕ್ಕ ಹಾಗೆ ಬಿಕರಿಯಾಗುವಾಕೆ
ಅಳಲು ನೂರು ಕಾರಣವಿದ್ದರೂ. ನಗಲೊಂದು ಕಾರಣ ಸಾಕಲ್ಲ. ಅಳಲು ನೂರು ಕಾರಣವಿದ್ದರೂ. ನಗಲೊಂದು ಕಾರಣ ಸಾಕಲ್ಲ.
ಕಳೆದೇ ಹೋಗಿದೆ ಅದಕೂ ಬೇಕಿಲ್ಲವಂತೆ ನನ್ನ ಭಾವನೆಯಲಿ ಪಾಲು ಕಳೆದೇ ಹೋಗಿದೆ ಅದಕೂ ಬೇಕಿಲ್ಲವಂತೆ ನನ್ನ ಭಾವನೆಯಲಿ ಪಾಲು
ಹೋಗಿ ಬರಬೇಕಿತ್ತು ಗಾಜನೂರಿಗೆ ಆದರೆ ಏಕೆ ಇಷ್ಟು ಬೇಗ ಹೋದೆ ಸಾವಿನೂರಿಗೆ ಹೋಗಿ ಬರಬೇಕಿತ್ತು ಗಾಜನೂರಿಗೆ ಆದರೆ ಏಕೆ ಇಷ್ಟು ಬೇಗ ಹೋದೆ ಸಾವಿನೂರಿಗೆ
ಸೂತ್ರದ ಗೊಂಬೆಯಂತೆ ನನ್ನ ಬಳಸಿದೆ ಸೂತ್ರದ ಗೊಂಬೆಯಂತೆ ನನ್ನ ಬಳಸಿದೆ
ಅಹಂನ ಗೋಡೆಯ ಕಟ್ಟಿ ಸಂಬಂಧಗಳು ಬೇರಾದವು ಕಾಲದ ಮುಂದೆ ಎಲ್ಲವೂ ಶೂನ್ಯ. ಅಹಂನ ಗೋಡೆಯ ಕಟ್ಟಿ ಸಂಬಂಧಗಳು ಬೇರಾದವು ಕಾಲದ ಮುಂದೆ ಎಲ್ಲವೂ ಶೂನ್ಯ.
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.