STORYMIRROR

Ranjitha M

Tragedy

4  

Ranjitha M

Tragedy

ಮರಣ

ಮರಣ

1 min
107

ಸಾವೆಂಬುದು

ಅರಿಯದ ಮಾಯೆ


ಬರುವುದನ್ನು ತಿಳಿಯಲಾಗದು

ಬಂದಾಗ ಅದರ ಸುಳಿಯೊಳು

ಸಿಲುಕಿ ಓಡುವುದನ್ನು

ತಪ್ಪಿಸಲಾಗದು


ಹೇಳದೇ ಕೇಳದೆ

ಅದು ಬಂದಾಗ

ಹೊರಟೇ ಬಿಡುವುದು


ತನಗೆ ಬೇಕೆನಿಸಿದವರನು

ಸೆಳೆದು ಕರೆದೊಯ್ಯುವುದು


ಮರಣವೆಂದರೆ ಅರಿಯದ

ಮಾಯೆ , ಬರಿ ಕಣ್ಣಿಗೆ ಕಾಣದ

ಛಾಯೆ. 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy