STORYMIRROR

Kalpana Nath

Tragedy Inspirational

4  

Kalpana Nath

Tragedy Inspirational

ಪ್ರಕೃತಿಯ ಮುನಿಸಿ

ಪ್ರಕೃತಿಯ ಮುನಿಸಿ

1 min
87

 


ಕ್ಷಮಯಾ ಧರಿತ್ರಿ ಎಂದು 

ಭೂತಾಯ ಒಡಲ ಕೊರೆದೆ 

ನಿನ್ನಾಣತಿಗೆ ಹರಿಯಲು ಬಿಟ್ಟೆ 

ಇರುವ ನದಿಗಳ ಅಲ್ಲಲ್ಲಿ ತಡೆದೆ 


ಗಗನವೇ ನಿನದೆಂದು ಬೀಗಿ 

ಕಂಡ ಕಂಡಲ್ಲಿ ಹಾರಾಡಿದೆ 

ಕಾನನದ ಪ್ರಾಣಿಗಳ ಕೂಡಿಟ್ಟು 

ಮನಬಂದಂತೆ ನೀ ಮೆರೆದೆ 


ಕರೇಯದೇ ಬಂದ ರಕ್ಕಸನ 

ಅಟ್ಟಹಾಸಕೆ ಹೆದರಿದೆ 

ಹೊರಬರಲು ಭಯದಿ 

ಇಂದು ನೀ ಬಂಧಿಯಾದೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy