ಪ್ರಭಾಕರ ತಾಮ್ರಗೌರಿ , ಬಿ.ಕಾಂ .ಪದವೀಧರ. ಫ್ರೀಲಾನ್ಸ್ ಬರಹಗಾರ . ಲೇಖಕ . ಕನಸು ಕರೆಯುತಿದೆ , ಕಾರ್ತಿಕದ ಬೆಳಕು ಎರಡು ಕವನ ಸಂಕಲನಗಳು . ಮತ್ತೆ ಬಂದ ವಸಂತ , ಕರಗಿದ ಕಾರ್ಮೋಡ , ಅನುರಾಗ ಬಂಧನ ಮೂರು ಕಾದಂಬರಿಗಳು . ಹಾಗೂ , ಬದಲಾದ ದಿಕ್ಕುಗಳು , ಬಾಳ ಸಂಜೆಯ ನೆರಳು , ಮುಸ್ಸಂಜೆ ಹೊಂಬಿಸಿಲು ಮತ್ತು ಇತರ ಕಥೆಗಳು , ಔದಾರ್ಯದ ನೆರಳಲ್ಲಿ ನಾಲ್ಕು ಕಥಾ... Read more
Share with friends“ನೀನೇನು ಮಗನಲ್ವಾ ? ನಿನ್ನ ಸಾಕಿಲ್ವಾ? ಓದಿಸಿಲ್ವಾ? ಅಮ್ಮನ್ನ ನಾನು ನೋಡ್ಕಳ್ಳಿಲ್ವಾ? ಈಗ ಅಪ್ಪನನ್ನಾದ್ರೂ ನೀನು ನೋಡ್ಕೋಬಾರ್ದಾ?”.
Submitted on 24 Dec, 2020 at 17:05 PM
ಬದುಕಿನಲ್ಲಿ ಒಂದು ಹೆಣ್ಣು ಅನುಭವಿಸಬಹುದಾದ ಎಲ್ಲಾ ಕಷ್ಟಗಳಿಗೂ ತುತ್ತಾದ ನನ್ನೆದೆ ಈ ಚಿಕ್ಕ ವಯಸ್ಸಲ್ಲೇ ಕಲ್ಲಾಗಿದೆ
Submitted on 22 Dec, 2020 at 16:43 PM
ಬಂಗಲೆಯ ಮುಂದೆ ಆ ಊರಿನವರೆಲ್ಲ ಬಂದು ತುಂಬಿದಂತಿತ್ತು . ಆ ವಂಶದವರ ಗೌರವ ಧೂಳೀಪಟವಾಗುವುದು ಎಲ್ಲರಿಗೂ ಬೇಕಾಗಿತ್ತು
Submitted on 15 Dec, 2020 at 16:30 PM
ಆಸ್ತಿಯಿಲ್ಲ , ಅಂತಸ್ತಿಲ್ಲ ಗಂಡನಿಗೆ ಬೇರೆ ಸರ್ಕಾರಿ ಕೆಲಸವಿರಲಿಲ್ಲ . ಹೀಗಿರುವಾಗ ಇಷ್ಟು ಅದ್ದೂರಿಯಾಗಿ ಹೇಗೆ ಮದುವೆ ಮಾಡ್ತಾ ಇದ್ದಾರೆ ....?
Submitted on 10 Dec, 2020 at 16:48 PM
" ಹೃದಯಾಘಾತವಾಗಿದೆ ...." ಎಂದರು ಡಾಕ್ಟರು. " ನಮ್ಮ ಭಾಗದ ಆಸ್ತೀನೆಲ್ಲಾ ನುಂಗಿ ಹಾಕಿದ್ದೀಯಾ ಖಂಡಿತಾ ನಿನಗೆ ಒಳ್ಳೇದಾಗಲ್ಲ
Submitted on 26 Nov, 2020 at 14:44 PM
ಅಜ್ಜ ಸುಮ್ಮನಿರಲಿಲ್ಲ . ಮಾತು ಬೆಳೆಸಿದರು . ” ನಿನಗೆ ಅನ್ನ ಹಾಕೋ ಬದಲು ನಾಯಿಗೆ ಅನ್ನ ಹಾಕಿದ್ದರೆ ಬಾಲ ಅಲ್ಲಾಡಿಸಿಕೊಂಡು ಕೃತಜ್ಞತೆಯಿಂದ ಮನೆ ಕ...
Submitted on 20 Nov, 2020 at 13:41 PM
ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು
Submitted on 20 Sep, 2020 at 02:02 AM