STORYMIRROR

ರಂಗನಾಥ ಈ

Tragedy Others

2  

ರಂಗನಾಥ ಈ

Tragedy Others

ಮೌನವೇ ಸಂಜೀವಿನಿ

ಮೌನವೇ ಸಂಜೀವಿನಿ

1 min
3.0K


ನೋವಿಗೆ ಪರಿಹಾರವಾಗದಿರುವಾಗ

ಭಾವನೆಗಳಿಗೆ ಸ್ಪಂದಿಸದಿರುವಾಗ

ಮಾತಲ್ಲಿ ಹೇಳಲಾಗದ್ದು ಅಷ್ಟಿರುವಾಗ

ಬರೀ ಪ್ರಶ್ನೆಗಳೇ ಉಳಿದಿರುವಾಗ

ತೋರಿಕೆಯ ಮಾತದೆಷ್ಟು ಅಸಹನೀಯ!

ನಿಷಬ್ಧದಲಿ ಮನಸಿನಾಳಕೆ ಇಳಿದು

ತನುವ ಸಂತೈಸುವ ಕೇಳಿಸದ 

ಮೌನವೇ ಎಲ್ಲ ಪ್ರಶ್ನೆಗೂ ಉತ್ತರ

ಮೌನವೆಂಬುದು ಅದೆಷ್ಟು ಸಹನೀಯ!


Rate this content
Log in

Similar kannada poem from Tragedy