ಸುಮರ ಶೂರ
ಸುಮರ ಶೂರ
ಭಾರತಾಂಬೆಯ ಮುಕ್ತಿ ಗಾಗಿ
ತನ್ನ ಜನರ ರಕ್ಷಣೆಗಾಗಿ
ಕತ್ತಿ ಝಳಪಿಸುತ್ತಾ ಹೊರಟ
ಬಿಳಿಯ ಕುದುರೆಯ ಮೇಲೆ ಕುಳಿತು
ರುಮಾಲು ಪೋಷಾಕುಗಳನು ತೊಟ್ಟು
ಬಿಚ್ಚುಗತ್ತಿ ಬೀಸಿ ಹಿಡಿದು
ಶತ್ರು ಸೈನ್ನವನು ಮೆಟ್ಟೋಡಿಸಲು
ಕೇಸರದಂತೆ ಘರ್ಜಿಸುತ್ತಾ
ಹೊರಟೇ ಬಿಟ್ಟ ರಣಧೀರ
ಮಹಾರಾಣ ಪ್ರತಾಪ್ ಸಿಂಹ
ಭಾರತಾಂಬೆಯ ಮುಕ್ತಿ ಗಾಗಿ
ತನ್ನ ಜನರ ರಕ್ಷಣೆಗಾಗಿ
ಕತ್ತಿ ಝಳಪಿಸುತ್ತಾ ಹೊರಟ
ಬಿಳಿಯ ಕುದುರೆಯ ಮೇಲೆ ಕುಳಿತು
ರುಮಾಲು ಪೋಷಾಕುಗಳನು ತೊಟ್ಟು
ಬಿಚ್ಚುಗತ್ತಿ ಬೀಸಿ ಹಿಡಿದು
ಶತ್ರು ಸೈನ್ನವನು ಮೆಟ್ಟೋಡಿಸಲು
ಕೇಸರದಂತೆ ಘರ್ಜಿಸುತ್ತಾ
ಹೊರಟೇ ಬಿಟ್ಟ ರಣಧೀರ
ಮಹಾರಾಣ ಪ್ರತಾಪ್ ಸಿಂಹ