ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!! ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!!
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!! ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!!
ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನೇ ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನ...
ನಲಿದಾಡುತ್ತಿದೆ ಬಲಗ ಗೊಂದಲದಿ ಈ ಜೀವವೆಂದೂ ಪಂಜರದಿ ನಲಿದಾಡುತ್ತಿದೆ ಬಲಗ ಗೊಂದಲದಿ ಈ ಜೀವವೆಂದೂ ಪಂಜರದಿ
ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ
ಬೇಸರದ ಹಳೆಯ ಕಥೆಗಳಿವೆ, ಒಂದಷ್ಟು ತಳಮಳಗಳಿವೆ ನೇಸರನ ಕಾಣದ ಬೇಗುದಿಯ ನೆನಪು ನಿನ್ನನ್ನು ಕಾಡಿವೆ..?? ಬೇಸರದ ಹಳೆಯ ಕಥೆಗಳಿವೆ, ಒಂದಷ್ಟು ತಳಮಳಗಳಿವೆ ನೇಸರನ ಕಾಣದ ಬೇಗುದಿಯ ನೆನಪು ನಿನ್ನನ್ನು ಕಾಡಿವ...
ಸತ್ಯಮಾರ್ಗವನರಸಿ ಸರ್ವರೊಳಿತ ಬಯಸಿ ವಿಶ್ವಗುರುವಿನ ಪದದೆಡೆಗೆ ಅಡಿಯನಿರಿಸಿ ಸತ್ಯಮಾರ್ಗವನರಸಿ ಸರ್ವರೊಳಿತ ಬಯಸಿ ವಿಶ್ವಗುರುವಿನ ಪದದೆಡೆಗೆ ಅಡಿಯನಿರಿಸಿ
ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ.. ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ...
ಗುರುವು ಶಿಷ್ಯನ ಮನಸ್ಸಿಗೆ ನಂದಾದೀಪ ಧಾರೆಯೆರೆಯುವರು ತನ್ನಲ್ಲಿನ ಜ್ಞಾನದೀಪ ಗುರುವು ಶಿಷ್ಯನ ಮನಸ್ಸಿಗೆ ನಂದಾದೀಪ ಧಾರೆಯೆರೆಯುವರು ತನ್ನಲ್ಲಿನ ಜ್ಞಾನದೀಪ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ಸ್ನೇಹಿತರ ಒಡನಾಟದ ಸ್ನೇಹಾನುಬಂದ ನೀಡುವುದು ಮನಸ್ಸಿಗೆ ಮಹದಾನಂದ ಸ್ನೇಹಿತರ ಒಡನಾಟದ ಸ್ನೇಹಾನುಬಂದ ನೀಡುವುದು ಮನಸ್ಸಿಗೆ ಮಹದಾನಂದ
ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು.. ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು..
ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ. ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ.
ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ
ವರದಂತೆ ನೀಡು ನಮಗೆ ಮಮತೆ ಕೈ ಬಿಡದಿರು ಅನುಕ್ಷಣವು ಮುಂದೆ ವರದಂತೆ ನೀಡು ನಮಗೆ ಮಮತೆ ಕೈ ಬಿಡದಿರು ಅನುಕ್ಷಣವು ಮುಂದೆ