STORYMIRROR

Revati Patil

Tragedy Classics Inspirational

3  

Revati Patil

Tragedy Classics Inspirational

ಮನುಷ್ಯನ ಅತಿಯಾಸೆ

ಮನುಷ್ಯನ ಅತಿಯಾಸೆ

1 min
337

ಮರದಲಿ ಚಿಗುರಿದ್ದ ಹಸಿರಳಿದು

ಬರ ಬಂದಿತು ಜಗಕೆ, ಮನುಜನ 

ಕರದ ಕೊಡಲಿ ಏಟಿಗೆ.

ನರನ ದುರಾಸೆ ಕಂಡು 

ಹರ ಸಿಡಿದೆದ್ದು ಶಾಪಿಸಿದ,

ಜ್ವರ ಬರಲು ಮನುಜ

ಶರಧಿಯಲಿ ಮುಳುಗೆದ್ದರೂ

ಪರಲೋಕದಲ್ಲೂ ದೊರೆಯಲಿಲ್ಲ ಮುಕ್ತಿ!


ഈ കണ്ടെൻറ്റിനെ റേറ്റ് ചെയ്യുക
ലോഗിൻ

More kannada poem from Revati Patil

ಚಲನಚಿತ್ರ

ಚಲನಚಿತ್ರ

1 min വായിക്കുക

ಮೌನಿ

ಮೌನಿ

1 min വായിക്കുക

ಇಂಬು

ಇಂಬು

1 min വായിക്കുക

ಅಮ್ಮ

ಅಮ್ಮ

1 min വായിക്കുക

ಕಲರವ

ಕಲರವ

1 min വായിക്കുക

ಸಹಾಯ

ಸಹಾಯ

1 min വായിക്കുക

ನಂಬಲರ್ಹ

ನಂಬಲರ್ಹ

1 min വായിക്കുക

Similar kannada poem from Tragedy