ಮನುಷ್ಯನ ಅತಿಯಾಸೆ
ಮನುಷ್ಯನ ಅತಿಯಾಸೆ
ಮರದಲಿ ಚಿಗುರಿದ್ದ ಹಸಿರಳಿದು
ಬರ ಬಂದಿತು ಜಗಕೆ, ಮನುಜನ
ಕರದ ಕೊಡಲಿ ಏಟಿಗೆ.
ನರನ ದುರಾಸೆ ಕಂಡು
ಹರ ಸಿಡಿದೆದ್ದು ಶಾಪಿಸಿದ,
ಜ್ವರ ಬರಲು ಮನುಜ
ಶರಧಿಯಲಿ ಮುಳುಗೆದ್ದರೂ
ಪರಲೋಕದಲ್ಲೂ ದೊರೆಯಲಿಲ್ಲ ಮುಕ್ತಿ!
ಮರದಲಿ ಚಿಗುರಿದ್ದ ಹಸಿರಳಿದು
ಬರ ಬಂದಿತು ಜಗಕೆ, ಮನುಜನ
ಕರದ ಕೊಡಲಿ ಏಟಿಗೆ.
ನರನ ದುರಾಸೆ ಕಂಡು
ಹರ ಸಿಡಿದೆದ್ದು ಶಾಪಿಸಿದ,
ಜ್ವರ ಬರಲು ಮನುಜ
ಶರಧಿಯಲಿ ಮುಳುಗೆದ್ದರೂ
ಪರಲೋಕದಲ್ಲೂ ದೊರೆಯಲಿಲ್ಲ ಮುಕ್ತಿ!