STORYMIRROR

Revati Patil

Tragedy Classics Inspirational

3  

Revati Patil

Tragedy Classics Inspirational

ಮನುಷ್ಯನ ಅತಿಯಾಸೆ

ಮನುಷ್ಯನ ಅತಿಯಾಸೆ

1 min
341

ಮರದಲಿ ಚಿಗುರಿದ್ದ ಹಸಿರಳಿದು

ಬರ ಬಂದಿತು ಜಗಕೆ, ಮನುಜನ 

ಕರದ ಕೊಡಲಿ ಏಟಿಗೆ.

ನರನ ದುರಾಸೆ ಕಂಡು 

ಹರ ಸಿಡಿದೆದ್ದು ಶಾಪಿಸಿದ,

ಜ್ವರ ಬರಲು ಮನುಜ

ಶರಧಿಯಲಿ ಮುಳುಗೆದ್ದರೂ

ಪರಲೋಕದಲ್ಲೂ ದೊರೆಯಲಿಲ್ಲ ಮುಕ್ತಿ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy