Ramamurthy Somanahalli
Comedy Romance Classics
ಬಿಲ್ಲು !
ಸೀತೆಯ ವರಿಸಲು
ಮುರಿದ ರಾಮ
ಸ್ವಯಂವರದ ಬಿಲ್ಲು!
ನನ್ನವಳ ಒಲಿಸಲು
ಪಾರ್ಲರ್ನಲಿ ಪಾವತಿಸಿದೆ
ಐಸ್ಕ್ರೀಂ ಬಿಲ್ಲು !
ರಾಹುಲ್ ಕುವರ
*ಅಳಲು*
ತಾಯಿ ಭಾರತಿ
ಚಿಂತೆ ಚಿಂತನೆ...
ಸಂಜೆ ಆಯಿತಲ್ಲಿ...
ನಿಮ್ಮಂತೆ ನಾನಾ...
ಉಚಿತದ ಮಹತ್ವ!!
ಹಸಿವು!?
ಹಾಯ್ಕುಗಳು
ಕಾಣದ ಕೈ
ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..? ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..! ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..? ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..!
ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..! ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..!
ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!" ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!"
ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..! ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..!
ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ.. ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ..
ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ನಾರಿ ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ...
ಹಲವಾರು ಭರವಸೆಗಳ ಹೊತ್ತು ಹೆಜ್ಜೆ ಹಾಕುತ್ತಿರುವೆ ಹಲವಾರು ಭರವಸೆಗಳ ಹೊತ್ತು ಹೆಜ್ಜೆ ಹಾಕುತ್ತಿರುವೆ
ಬಹುಶಃ ಯಾರೂ ಹಿಂತಿರುಗುವುದಿಲ್ಲ ಮತ್ತು ಅದು ಪ್ರಪಂಚದ ಮಾರ್ಗವಾಗಿದೆ ಬಹುಶಃ ಯಾರೂ ಹಿಂತಿರುಗುವುದಿಲ್ಲ ಮತ್ತು ಅದು ಪ್ರಪಂಚದ ಮಾರ್ಗವಾಗಿದೆ
ಹಂಚಿ ತಿನ್ನುವ, ಬಾಂಧವ್ಯ ಕಲಿಸುವ ಭಾವ ಸಮೂಹ ಈ ಪವಿತ್ರ ಸ್ನೇಹ ಹಂಚಿ ತಿನ್ನುವ, ಬಾಂಧವ್ಯ ಕಲಿಸುವ ಭಾವ ಸಮೂಹ ಈ ಪವಿತ್ರ ಸ್ನೇಹ
ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು
ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು
ನೆಂಟರು ಇದ್ದರೆ ಸಾವು ಖಚಿತ ನೆಂಟರು ಇದ್ದರೆ ಸಾವು ಖಚಿತ
ಅಗೆಯುವ ಕೆಲಸ ಇಂದು ನಿಂತಿಲ್ಲ ಅಗೆಯುವ ಕೆಲಸ ಇಂದು ನಿಂತಿಲ್ಲ
ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ
ಚಟೀರ್ ಅಂತ ಪೆಟ್ಟು ಕೂಡಾ ಚಟೀರ್ ಅಂತ ಪೆಟ್ಟು ಕೂಡಾ
ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ
ಈಪಾಟೀ ವಿಚ್ಚೇದನೆಗಳಿಗೆ ಈಪಾಟೀ ವಿಚ್ಚೇದನೆಗಳಿಗೆ
ಎಣ್ಣೆ ತುಪ್ಪ ಎಲ್ಲಾ ಬೆರೆಕೆ ಎಣ್ಣೆ ತುಪ್ಪ ಎಲ್ಲಾ ಬೆರೆಕೆ
ಎಡವಿದರೆ ಒಡೆಯುವದು ಮುಗ್ಧರ ಮನಸು ಎಡವಿದರೆ ಒಡೆಯುವದು ಮುಗ್ಧರ ಮನಸು
ಸೊಂಕು ಸಂಘದ ರಾಯಭಾರಿ ನಾನು ಸೊಂಕು ಸಂಘದ ರಾಯಭಾರಿ ನಾನು