jawhar ali addoor
Tragedy
ಹೆತ್ತದ್ದು ಹೆಣ್ಣೆಂದು
ಅತ್ತು ಅತ್ತು
ಹತ್ಯೆ ಮಾಡಿದವರೆಷ್ಟಿದ್ದಾರೆ
ಹೊನ್ನು ಹೆಣ್ಣಿನ
ಹಿಂದೆ ಬಿದ್ದು
ಜೀವ ಕಳಚಿದವರೆಷ್ಟಿದ್ದಾರೆ
ಪಾಪಿ,
ಅವಳು ಮಾಡಿದ ತಪ್ಪಾದರೇನು
ಕೊಲೆ
ಏಕೆ ಹಾಕಿದೆ ಆಶ...
ಅವಳು
ನನ್ನ ಪ್ರವಾದಿ
ಕರುನಾಡ ಕನ್ನಡವ...
ಮೊದಲ ನೋಟ
ಹನಿಕವನ
ಸಿಹಿ ಹನಿ
ಕಾರ್ಮಿಕ
ಈ ಬಾಳು
ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ.. ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ...
ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ. ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ.
ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು. ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು.
ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ
ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ. ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ.
ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು
ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು
ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು
ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ
ಒಂಟಿತನದ ಒದ್ದಾಟ ಒಂಟಿತನದ ಒದ್ದಾಟ
ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ
ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್ದೆವು ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್...
ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು