jawhar ali addoor
Tragedy
ಹೆತ್ತದ್ದು ಹೆಣ್ಣೆಂದು
ಅತ್ತು ಅತ್ತು
ಹತ್ಯೆ ಮಾಡಿದವರೆಷ್ಟಿದ್ದಾರೆ
ಹೊನ್ನು ಹೆಣ್ಣಿನ
ಹಿಂದೆ ಬಿದ್ದು
ಜೀವ ಕಳಚಿದವರೆಷ್ಟಿದ್ದಾರೆ
ಪಾಪಿ,
ಅವಳು ಮಾಡಿದ ತಪ್ಪಾದರೇನು
ಕೊಲೆ
ಏಕೆ ಹಾಕಿದೆ ಆಶ...
ಅವಳು
ನನ್ನ ಪ್ರವಾದಿ
ಕರುನಾಡ ಕನ್ನಡವ...
ಮೊದಲ ನೋಟ
ಹನಿಕವನ
ಸಿಹಿ ಹನಿ
ಕಾರ್ಮಿಕ
ಈ ಬಾಳು
ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ
ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..! ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..!
ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ
ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ, ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,
ಹೇಳಲಾರದೆ ಹಾಗೇ ಉಳಿದ ನೂರಾರು ಮಾತುಗಳಿವೆ ಅಲ್ಲಿ ಹೇಳಲಾರದೆ ಹಾಗೇ ಉಳಿದ ನೂರಾರು ಮಾತುಗಳಿವೆ ಅಲ್ಲಿ
ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ
ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂತ್ರ್ಯ ಎಲ್ಲಿ ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂ...
ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ... ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ...
ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?
ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು
ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ
ಒಂಟಿತನದ ಒದ್ದಾಟ ಒಂಟಿತನದ ಒದ್ದಾಟ
ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ
ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್ದೆವು ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್...
ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು
ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ