Sahana Prasad
Tragedy
ಅಯ್ಯೋ ಮನುಜಾ
ಮುಖ ಮುಚ್ಚಿ ಓಡಾಡೋ ಸಜಾ ,
ಬಂತಲ್ಲ ನಿನಗೆ ಈ ಗತಿ!
ಮಾಸ್ಕು, ಮಾಸ್ಕು, ಮಾಸ್ಕು
ಹಾಕು, ಹಾಕು, ಹಾಕು!
ವೈರಾಣು ತಿಂತಲ್ಲ ನಿನ್ನ ನೆಮ್ಮದಿ
ಆಯಿತಲ್ಲ ಪ್ರಪಂಚದ ಗತಿ ಈ ಪರಿ!!
ಸುಡುತ್ತಿದೆ ಎ...
ಜತೆಗಿರಲು ನೀನು...
ಹೆಮ್ಮೆ ಎನಗೆ
ಒಲವಿನ ನಗೆ
ನನ್ನ ನಲ್ಲೆ
ಮಾಸ್ಕು, ಮಾಸ್ಕ...
ಸಡಗರ
ಹಾದಿ ಹೊಸದು
ಭೀತಿ
ಮಾತು ಅರಿಯದಾದಾ...
ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ.. ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ...
ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ. ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ.
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ
ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂತ್ರ್ಯ ಎಲ್ಲಿ ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂ...
ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ... ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ...
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?
ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.