Arjun Maurya
Tragedy Action Thriller
ಪಾಪ..ಅವನೊಬ್ಬ
ಹಿತಶತ್ರು
ಬಳಿ ಕರೆದು
ವ್ಯಂಗ್ಯವಾಗಿ
'ನಿನ್ನ ಕವನವೊಂದು
ನನ್ನ ಬಳಿಯಿದೆ'
ಅಂದ ll
ನಾನೇನೂ
ಹೇಳಲಿಲ್ಲ..
ಮೌನವಾಗಿಯೇ
ಹೊರಬಂದೆ
ಕಾರಣ
ಅವನ ಕಾದಂಬರಿ
ಓದಿಕೊಂಡಿದ್ದೆ ll
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ನೀ ಎಲ್ಲಿಯವ?
ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ.. ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ...
ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ. ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ.
ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ. ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ.
ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು
ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು
ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು
ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ
ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು
ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ
ಒಂಟಿತನದ ಒದ್ದಾಟ ಒಂಟಿತನದ ಒದ್ದಾಟ
ವೈದ್ಯನೆಂಬ ಕಮಾಂಡರ್ ಔಷದಿಗಳೆಂಬ ಕತ್ತಿಗುರಾಣಿ ವೈದ್ಯನೆಂಬ ಕಮಾಂಡರ್ ಔಷದಿಗಳೆಂಬ ಕತ್ತಿಗುರಾಣಿ
ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ
ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ
ಅವಳಿಲ್ಲದಾಗ ಏನೂ ಬೇಡವಾಗಿ ಇಲ್ಲವಾಗುತ್ತೆ ಜೀವನಕ್ಕೆ ಗುರಿ ಅವಳಿಲ್ಲದಾಗ ಏನೂ ಬೇಡವಾಗಿ ಇಲ್ಲವಾಗುತ್ತೆ ಜೀವನಕ್ಕೆ ಗುರಿ
ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್ದೆವು ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್...
ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು
ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು
ಹೊಗಳುವಂತೆ ಎಲ್ಲವ ನಿಭಾಯಿಸಿ ಸುಖದ ದಿನಗಳು ಕಾಣುವಾಗ ಬಾರದ ಲೋಕಕ್ಕೆ ಹೊರಟು ಬಿಟ್ಟಿರಿ ಹೊಗಳುವಂತೆ ಎಲ್ಲವ ನಿಭಾಯಿಸಿ ಸುಖದ ದಿನಗಳು ಕಾಣುವಾಗ ಬಾರದ ಲೋಕಕ್ಕೆ ಹೊರಟು ಬಿಟ್ಟಿರಿ
ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ ಪ್ರೇಮವೆಂಬ ದಿವ್ಯ ಮಂತ್ರದ ಹೊರತು ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ ಪ್ರೇಮವೆಂಬ ದಿವ್ಯ ಮಂತ್ರದ ಹೊರತು