STORYMIRROR

Arjun Maurya

Tragedy Action Thriller

3  

Arjun Maurya

Tragedy Action Thriller

ದತ್ತಾಂಶ..

ದತ್ತಾಂಶ..

1 min
141

ಪಾಪ..ಅವನೊಬ್ಬ

ಹಿತಶತ್ರು

ಬಳಿ ಕರೆದು

ವ್ಯಂಗ್ಯವಾಗಿ

'ನಿನ್ನ ಕವನವೊಂದು

ನನ್ನ ಬಳಿಯಿದೆ'

ಅಂದ ll

ನಾನೇನೂ

ಹೇಳಲಿಲ್ಲ..

ಮೌನವಾಗಿಯೇ

ಹೊರಬಂದೆ

ಕಾರಣ

ಅವನ ಕಾದಂಬರಿ

ಓದಿಕೊಂಡಿದ್ದೆ ll


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy