Arjun Maurya
Action Classics Inspirational
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ನೀ ಎಲ್ಲಿಯವ?
ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ
ವೈರಿಗಳೆದೆಯಲಿ ನಡುಕವೋ ಸ್ವಾತಂತ್ರ್ಯದ ಹುಡುಕಾಟವೋ.. ವೈರಿಗಳೆದೆಯಲಿ ನಡುಕವೋ ಸ್ವಾತಂತ್ರ್ಯದ ಹುಡುಕಾಟವೋ..
ಮಾಯೆಯಿಂದ ಕಾರ್ಮೋಡ ಸರಿದು ಬೆಳಕು ಹರಿಯಲು ಹಾಸಿದೆ ಮಾಯೆಯಿಂದ ಕಾರ್ಮೋಡ ಸರಿದು ಬೆಳಕು ಹರಿಯಲು ಹಾಸಿದೆ
ಲಕ್ಷ್ಮಿ ದೇವಿ, ದೈವಿಕ ಆಶೀರ್ವಾದ, ಪ್ರತಿ ಮೂಲೆಯಲ್ಲಿ ಸಂತೋಷವು ಬೆಳಗಲಿ. ಲಕ್ಷ್ಮಿ ದೇವಿ, ದೈವಿಕ ಆಶೀರ್ವಾದ, ಪ್ರತಿ ಮೂಲೆಯಲ್ಲಿ ಸಂತೋಷವು ಬೆಳಗಲಿ.
ನಿಮ್ಮ ಅಸ್ತಿತ್ವವನ್ನು ಶ್ರೇಷ್ಠತೆಯಿಂದ ಅರ್ಥಮಾಡಿಕೊಳ್ಳಿ ನಿಮ್ಮ ಅಸ್ತಿತ್ವವನ್ನು ಶ್ರೇಷ್ಠತೆಯಿಂದ ಅರ್ಥಮಾಡಿಕೊಳ್ಳಿ
ಸೂತ್ರದ ಗೊಂಬೆಗಳಿಗೆಲ್ಲ ಏನೋ ಇಲ್ಲದ ಚಡಪಡಿಕೆ ಸೂತ್ರದ ಗೊಂಬೆಗಳಿಗೆಲ್ಲ ಏನೋ ಇಲ್ಲದ ಚಡಪಡಿಕೆ
ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗ… ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗ…
ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ.. ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ..
ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ
ಬುದ್ಧಿವಂತ ವ್ಯಕ್ತಿಯು ತನ್ನ ಶತ್ರುಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾನೆ, ಬುದ್ಧಿವಂತ ವ್ಯಕ್ತಿಯು ತನ್ನ ಶತ್ರುಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾನೆ,
ಸತ್ಯ - ಮಿಥ್ಯಗಳ ನಡುವೆ ಹೋರಾಡುವ ಮನುಜರು ಸೋತು ಶೂನ್ಯಗೊಳ್ಳುವ ಬಗೆಗೆ ಆಶ್ಚರ್ಯವಾಗುತ್ತದೆ ಸತ್ಯ - ಮಿಥ್ಯಗಳ ನಡುವೆ ಹೋರಾಡುವ ಮನುಜರು ಸೋತು ಶೂನ್ಯಗೊಳ್ಳುವ ಬಗೆಗೆ ಆಶ್ಚರ್ಯವ...
ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು ವರುಣ ಇದಕ್ಕೆಲಾ ನೀನೇ ಕಾರಣ ಎಲ್ಲೆಡೆ ಕಟ್ಟಿದೆ ಹಸಿರ ತೋರಣ ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು ವರುಣ ಇದಕ್ಕೆಲಾ ನೀನೇ ಕಾರಣ ಎಲ್ಲೆಡೆ ಕಟ್ಟಿದೆ ಹಸಿರ ತೋ...
ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ
ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ
ಮುತ್ತಿನಂತೆ ಹೊಳೆಯುವ ಮಂಜು ಹನಿ. ಮುತ್ತಿನಂತೆ ಹೊಳೆಯುವ ಮಂಜು ಹನಿ.
ಇಂದು ಮುಖ ಮುಚ್ಚು ಎಂದರೆ ' ಜೀವಿಸು' ಎಂಬ ವರ! ಇಂದು ಮುಖ ಮುಚ್ಚು ಎಂದರೆ ' ಜೀವಿಸು' ಎಂಬ ವರ!
ಎಲ್ಲಿ ಮೂಡುವುದು ಮಾನವನ ಮೊಗದಲ್ಲಿ ಮಂದಹಾಸ! ಎಲ್ಲಿ ಮೂಡುವುದು ಮಾನವನ ಮೊಗದಲ್ಲಿ ಮಂದಹಾಸ!
ಮಕ್ಕಳೆಲ್ಲರ ಕೀರ್ತಿ- ಪ್ರಖ್ಯಾತಿಯುನ್ನು ನೋಡಿ ಜೀವನ ಸಾರ್ಥಕವಾಯಿತೆಂದುಕೊಳ್ಳುತ್ತಾರೆ ಮಕ್ಕಳೆಲ್ಲರ ಕೀರ್ತಿ- ಪ್ರಖ್ಯಾತಿಯುನ್ನು ನೋಡಿ ಜೀವನ ಸಾರ್ಥಕವಾಯಿತೆಂದುಕೊಳ್ಳುತ್ತಾರೆ
ನಿಮ್ಮ ಕರ್ಮಗಳಿಗಿಲ್ಲದ ಸರಪಳಿ, ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ? ನಿಮ್ಮ ಕರ್ಮಗಳಿಗಿಲ್ಲದ ಸರಪಳಿ, ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ?
ಅವನಲ್ಲಿ ನವ ಚೈತನ್ಯ ದುಷ್ಟ ಸಂಹಾರ ಶಿಷ್ಟ ರಕ್ಷಣೆ ತ್ಯಾಗ ಬಲಿದಾನ ಆತ್ಮ ಪ್ರೇರಣೆ ಅವನಲ್ಲಿ ನವ ಚೈತನ್ಯ ದುಷ್ಟ ಸಂಹಾರ ಶಿಷ್ಟ ರಕ್ಷಣೆ ತ್ಯಾಗ ಬಲಿದಾನ ಆತ್ಮ ಪ್ರೇರಣೆ