Arjun Maurya
Action Classics Inspirational
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ನೀ ಎಲ್ಲಿಯವ?
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ನಾಡಿಗೆ ಪ್ರಾಣ ತ್ಯಾಗವ ಮಾಡಿದ ಯೋಧರ ಸ್ಮರಿಸುತ ಚಿತ್ರಕ್ಕೆ ವಂದಿಸಿರಿ ನಾಡಿಗೆ ಪ್ರಾಣ ತ್ಯಾಗವ ಮಾಡಿದ ಯೋಧರ ಸ್ಮರಿಸುತ ಚಿತ್ರಕ್ಕೆ ವಂದಿಸಿರಿ
ಚಿಕಿತ್ಸೆ ಪಡೆಯುವದಕ್ಕಾಗಿ ಬೇಕು ನಮಗೆ ಹಣ, ಚಿಕಿತ್ಸೆ ಪಡೆಯುವದಕ್ಕಾಗಿ ಬೇಕು ನಮಗೆ ಹಣ,
ಗುರಿಯನ್ನು ಮುಟ್ಟುವೆನ್ನೆಂಬ ಛಲಬೇಕು ಗುರಿಯನ್ನು ಮುಟ್ಟುವೆನ್ನೆಂಬ ಛಲಬೇಕು
ಅವುಗಳ ವಾಹನ ಹಾರುವತಟ್ಟೆಯಂತೆ ಅವುಗಳ ವಾಹನ ಹಾರುವತಟ್ಟೆಯಂತೆ
ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ
ಹುಸಿಯಾದವು ಆಸೆಗಳು ಕಸಿಯಾಗದ ಕನಸುಗಳು ಹುಸಿಯಾದವು ಆಸೆಗಳು ಕಸಿಯಾಗದ ಕನಸುಗಳು
ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ
ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ
ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ. ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ.
ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ.. ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ..
ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ
ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ, ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ,
ಬುದ್ಧಿವಂತ ವ್ಯಕ್ತಿಯು ತನ್ನ ಶತ್ರುಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾನೆ, ಬುದ್ಧಿವಂತ ವ್ಯಕ್ತಿಯು ತನ್ನ ಶತ್ರುಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾನೆ,
ಸತ್ಯ - ಮಿಥ್ಯಗಳ ನಡುವೆ ಹೋರಾಡುವ ಮನುಜರು ಸೋತು ಶೂನ್ಯಗೊಳ್ಳುವ ಬಗೆಗೆ ಆಶ್ಚರ್ಯವಾಗುತ್ತದೆ ಸತ್ಯ - ಮಿಥ್ಯಗಳ ನಡುವೆ ಹೋರಾಡುವ ಮನುಜರು ಸೋತು ಶೂನ್ಯಗೊಳ್ಳುವ ಬಗೆಗೆ ಆಶ್ಚರ್ಯವ...
ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು ವರುಣ ಇದಕ್ಕೆಲಾ ನೀನೇ ಕಾರಣ ಎಲ್ಲೆಡೆ ಕಟ್ಟಿದೆ ಹಸಿರ ತೋರಣ ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು ವರುಣ ಇದಕ್ಕೆಲಾ ನೀನೇ ಕಾರಣ ಎಲ್ಲೆಡೆ ಕಟ್ಟಿದೆ ಹಸಿರ ತೋ...
ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ! ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ!
ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ? ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ?