Arjun Maurya
Action Classics Inspirational
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ನೀ ಎಲ್ಲಿಯವ?
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ
ಹುಸಿಯಾದವು ಆಸೆಗಳು ಕಸಿಯಾಗದ ಕನಸುಗಳು ಹುಸಿಯಾದವು ಆಸೆಗಳು ಕಸಿಯಾಗದ ಕನಸುಗಳು
ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ
ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ
ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.? ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.?
ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ. ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ.
ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ
ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ! ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ!
ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ
ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ.. ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ..
ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ. ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ.
ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ
ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು
ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ
ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ
ಹಾಡು ಹಕ್ಕಿಗಿಲ್ಲ ಸನ್ಮಾನದ ಹಂಗು. ಹಾಡು ಹಕ್ಕಿಗಿಲ್ಲ ಸನ್ಮಾನದ ಹಂಗು.
ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ