Arjun Maurya
Action Classics Inspirational
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ನೀ ಎಲ್ಲಿಯವ?
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.? ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.?
ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ. ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ.
ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ
ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು
ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ. ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ.
ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ, ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ,
ಪ್ರೀತಿ ಮಮತೆ ಪ್ರತೀಕ ಅವರು ಕಷ್ಟ ಬಂದಾಗ ಹೆಗಲು ಕೊಟ್ಟವರು ಪ್ರೀತಿ ಮಮತೆ ಪ್ರತೀಕ ಅವರು ಕಷ್ಟ ಬಂದಾಗ ಹೆಗಲು ಕೊಟ್ಟವರು
ಸುಗಮವಾಗಿರಬೇಕಿದ್ದರೆ ನಿಮ್ಮ ಜೀವನ ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ ಸುಗಮವಾಗಿರಬೇಕಿದ್ದರೆ ನಿಮ್ಮ ಜೀವನ ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ
ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ! ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ!
ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ? ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ?
ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ
ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ
ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ
ಮುತ್ತಿನಂತೆ ಹೊಳೆಯುವ ಮಂಜು ಹನಿ. ಮುತ್ತಿನಂತೆ ಹೊಳೆಯುವ ಮಂಜು ಹನಿ.
ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ
ಹಾಡು ಹಕ್ಕಿಗಿಲ್ಲ ಸನ್ಮಾನದ ಹಂಗು. ಹಾಡು ಹಕ್ಕಿಗಿಲ್ಲ ಸನ್ಮಾನದ ಹಂಗು.
ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ