Arjun Maurya
Action Classics Inspirational
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ನೀ ಎಲ್ಲಿಯವ?
ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ
ಮಾಯೆಯಿಂದ ಕಾರ್ಮೋಡ ಸರಿದು ಬೆಳಕು ಹರಿಯಲು ಹಾಸಿದೆ ಮಾಯೆಯಿಂದ ಕಾರ್ಮೋಡ ಸರಿದು ಬೆಳಕು ಹರಿಯಲು ಹಾಸಿದೆ
ಲಕ್ಷ್ಮಿ ದೇವಿ, ದೈವಿಕ ಆಶೀರ್ವಾದ, ಪ್ರತಿ ಮೂಲೆಯಲ್ಲಿ ಸಂತೋಷವು ಬೆಳಗಲಿ. ಲಕ್ಷ್ಮಿ ದೇವಿ, ದೈವಿಕ ಆಶೀರ್ವಾದ, ಪ್ರತಿ ಮೂಲೆಯಲ್ಲಿ ಸಂತೋಷವು ಬೆಳಗಲಿ.
ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗ… ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗ…
ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ
ಚಿತ್ರ ವಿಚಿತ್ರ ಟೀಕೆಗೊಳಗಾದಾಗ ಚಲನಚಿತ್ರ! ಕೊನೆಯಲ್ಲಿ ಹೇಳುವರು ಇದೊಂದು ಕಾಲ್ಪನಿಕ ಕಥೆಯ ಪಾತ್ರ! ಚಿತ್ರ ವಿಚಿತ್ರ ಟೀಕೆಗೊಳಗಾದಾಗ ಚಲನಚಿತ್ರ! ಕೊನೆಯಲ್ಲಿ ಹೇಳುವರು ಇದೊಂದು ಕಾಲ್ಪನಿಕ ಕಥೆಯ ಪಾತ...
ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ
ಆಟವನೆಂದಿಗೂ ಆಡದಿರು ನೋವನು ಎಂದಿಗೂ ನೀಡದಿರು ಆಟವನೆಂದಿಗೂ ಆಡದಿರು ನೋವನು ಎಂದಿಗೂ ನೀಡದಿರು
ಭಯೋತ್ಪಾದನೆಗೆ ಧರ್ಮವಿಲ್ಲ ಭಯೋತ್ಪಾದಕರಿಗೆ ಧರ್ಮವಿಲ್ಲ ಭಯೋತ್ಪಾದನೆಗೆ ಧರ್ಮವಿಲ್ಲ ಭಯೋತ್ಪಾದಕರಿಗೆ ಧರ್ಮವಿಲ್ಲ
ಮ್ಯಾಜಿಕ್ ಒಂದು ಸಹೃದಯರಿಗೆ ಸಂತೋಷದ ಸಂಕೇತ ಮ್ಯಾಜಿಕ್ ಒಂದು ಸಹೃದಯರಿಗೆ ಸಂತೋಷದ ಸಂಕೇತ
ಇನ್ನೇನು ಮುಗಿಯುವುದರಲ್ಲಿದೆ ಮುಗಿಯಿತೋ ಮುಗಿಯಿತೋ ಇನ್ನೇನು ಮುಗಿಯುವುದರಲ್ಲಿದೆ ಮುಗಿಯಿತೋ ಮುಗಿಯಿತೋ
ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.? ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.?
ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು
ಪ್ರೀತಿ ಮಮತೆ ಪ್ರತೀಕ ಅವರು ಕಷ್ಟ ಬಂದಾಗ ಹೆಗಲು ಕೊಟ್ಟವರು ಪ್ರೀತಿ ಮಮತೆ ಪ್ರತೀಕ ಅವರು ಕಷ್ಟ ಬಂದಾಗ ಹೆಗಲು ಕೊಟ್ಟವರು
ಸುಗಮವಾಗಿರಬೇಕಿದ್ದರೆ ನಿಮ್ಮ ಜೀವನ ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ ಸುಗಮವಾಗಿರಬೇಕಿದ್ದರೆ ನಿಮ್ಮ ಜೀವನ ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ
ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ
ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ
ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ
ಮುತ್ತಿನಂತೆ ಹೊಳೆಯುವ ಮಂಜು ಹನಿ. ಮುತ್ತಿನಂತೆ ಹೊಳೆಯುವ ಮಂಜು ಹನಿ.
ಅವನಲ್ಲಿ ನವ ಚೈತನ್ಯ ದುಷ್ಟ ಸಂಹಾರ ಶಿಷ್ಟ ರಕ್ಷಣೆ ತ್ಯಾಗ ಬಲಿದಾನ ಆತ್ಮ ಪ್ರೇರಣೆ ಅವನಲ್ಲಿ ನವ ಚೈತನ್ಯ ದುಷ್ಟ ಸಂಹಾರ ಶಿಷ್ಟ ರಕ್ಷಣೆ ತ್ಯಾಗ ಬಲಿದಾನ ಆತ್ಮ ಪ್ರೇರಣೆ