Arjun Maurya
Action Classics Inspirational
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
ಕಪ್ಪು ಮಣ್ಣಿನ ...
ಹಾದಿ ಬದಿಯಲೇ..
ಸ್ಥಿರ
ಕ್ಷಮೆ
ಹಸಿರ ಬಯಕೆ
ಸುಮ್ಮನಿದ್ದುಬಿ...
ಕಡಲ ಒಡಲು
ಅಮೃತಮತಿ
ಬದಲಾಗದಿರು ಗೆಳ...
ವಂಚಿತ
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ಅವುಗಳ ವಾಹನ ಹಾರುವತಟ್ಟೆಯಂತೆ ಅವುಗಳ ವಾಹನ ಹಾರುವತಟ್ಟೆಯಂತೆ
ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ
ಹುಸಿಯಾದವು ಆಸೆಗಳು ಕಸಿಯಾಗದ ಕನಸುಗಳು ಹುಸಿಯಾದವು ಆಸೆಗಳು ಕಸಿಯಾಗದ ಕನಸುಗಳು
ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ
ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ ಮಾತುಕತೆಗಳಿಲ್ಲ,ಭಾವನೆಗಳಿಲ್ಲ, ಹಂಚಿಕೊಳ್ಳಲು ಮನುಷ್ಯರಿಲ್ಲ
ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ. ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ.
ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ
ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ! ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ!
ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ
ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ.. ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ..
ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ. ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ.
ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ
ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ. ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ.
ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ, ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ,
ಪ್ರೀತಿ ಮಮತೆ ಪ್ರತೀಕ ಅವರು ಕಷ್ಟ ಬಂದಾಗ ಹೆಗಲು ಕೊಟ್ಟವರು ಪ್ರೀತಿ ಮಮತೆ ಪ್ರತೀಕ ಅವರು ಕಷ್ಟ ಬಂದಾಗ ಹೆಗಲು ಕೊಟ್ಟವರು
ಸುಗಮವಾಗಿರಬೇಕಿದ್ದರೆ ನಿಮ್ಮ ಜೀವನ ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ ಸುಗಮವಾಗಿರಬೇಕಿದ್ದರೆ ನಿಮ್ಮ ಜೀವನ ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ
ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು