STORYMIRROR

Vaishnavi S Rao

Tragedy Inspirational Children

3  

Vaishnavi S Rao

Tragedy Inspirational Children

ಅಂತರಂಗದಲ್ಲಿ ಅಮೃತ ಸಿಂಚನ

ಅಂತರಂಗದಲ್ಲಿ ಅಮೃತ ಸಿಂಚನ

1 min
24



ಅಂತರಂಗದಲ್ಲಿ ಅಮೃತ ಸಿಂಚನ
ದೇವರು ಕೊಟ್ಟ ಅದ್ಭುತ ಸಂಚಲನ 
ತಾಯಿಯ ಭಾಗ್ಯ ಕೊಡುವ ಮಿಲನ 
ಮುದ್ದು ಮಗುವಿನ ಸೊಗಸಾದ ನಯನ 

ಬಂಜೆಯಿಂದ ವಿಮುಕ್ತಿ ಅದೇನು ಇಂದು 
ಕೂಸು ನೋಡಲು ಕುಟುಂಬವೇ ತಮುಂದು 
ಈಗ ಯಾರು ಇಲ್ಲದೆ ಒಂಟಿಯಾಗಿ ಕುಂದು 
ಕೂಸು ನೀನು ಇಲ್ಲದೆ ಜೀವನ ನುಡಿದೆ ಅಂದು 

ಎಲ್ಲವೂ ಸ್ವಾರ್ಥವಾಗಿ ಬಳಸಿಕೊಂಡರು 
ನನ್ನನ್ನು ನಾನೆ ಇರುವಂತೆ ಮಾಡಿಕೊಂಡರು 
ನನ್ನ ಬಂಜೆ ನೀನು ಎಲ್ಲರೂ ನುಡಿದರು 
ಅಜ್ಜಿ ಅತ್ತೆ ಮಾವ ನನ್ನ ದೂರ ಸಾರಿದರು 

ನಾನು ನೀನು ಹೆಣ್ಣು ಎಂದು ಮರೆತಿದ್ದರು 
ಅಂದು ಮನಕ್ಕೆ ಎಷ್ಟು ನೋಯಿಸಿದ್ದರು 
ಮಗುವನ್ನು ಕರೆದುಕೊಂಡು ಹೋಗಿದ್ದರು
ಒಂಟಿ ನಾನು ಎಂದೂ ದೂರ ತಳ್ಳಿದರು 

ವೈಷ್ಣವಿ ಸುಧೀಂದ್ರ ರಾವ್


Rate this content
Log in

Similar kannada poem from Tragedy