Vijaya Bharathi
Abstract Drama Others
ಆಷಾಢದ ಮಂದಾನಿಲಕೆ
ಸಿಲುಕಿ ನಲುಗಿದ ನವ ಜೋಡಿ
ಚಂದ್ರಿಕೆಯ ಉರಿಧಗೆಯ
ಸಹಿಸಲಾರದೆ ಬಳಲುತಲಿ
ಕೋಗಿಲೆಯ ಇಂಚರಕೆ
ಕಿವಿಮುಚ್ಚಿಅವಡುಗಚ್ಚಿ
ವಿರಹಾಗ್ನಿಯ ನಡುವೆ ನಿಂತು
ಅತಿದೀರ್ಘ ಆಷಾಢ ಮುಗಿವ
ಪ್ರತೀಕ್ಷೆಯಲಿ ಬಲುದುಃಖಿ
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ
ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ... ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ
ಬಯಲಲಿ ನಲಿದ ಹಕ್ಕಿಯಂದು ಮನಃ ಪಂಜರದಿ ಬಂಧಿಯಾಗಿದೆ ಇಂದು ಬಯಲಲಿ ನಲಿದ ಹಕ್ಕಿಯಂದು ಮನಃ ಪಂಜರದಿ ಬಂಧಿಯಾಗಿದೆ ಇಂದು
ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ
ಅಜ್ಞಾನ ತಿಮಿರವನು ಮರೆಯಾಗಿಸುತ್ತಾ ಸುಜ್ಞಾನ ದೀವಿಗೆಯೆ ಬೆಳಗಿಸುವ ಸವಿತಾ ಅಜ್ಞಾನ ತಿಮಿರವನು ಮರೆಯಾಗಿಸುತ್ತಾ ಸುಜ್ಞಾನ ದೀವಿಗೆಯೆ ಬೆಳಗಿಸುವ ಸವಿತಾ
ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು
ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ನಾಚಿ ನೀರಾಗಿಹಳು ನೀರೆ ವನದೇವಿ ನಾಚಿ ನೀರಾಗಿಹಳು ನೀರೆ ವನದೇವಿ
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?