Vijaya Bharathi
Abstract Classics Others
ಹೂವಾಗಿ ಅರಳುವ ನಿನ್ನ
ಸೊಬಗನಾಸ್ವಾದಿಪ ಮಂದಿ
ಮಧುವ ಹೀರುವ ಬಯಕೆಯಲಿ
ದಳದಳವ ಹಿಸುಕುವರು
ನಿನ್ನ ಚೆಲುವ ಹಾಡಿ ಹೊಗಳುವರು
ಹೊಗಳಿಕೆಗೆ ಮರುಳಾಗದಿರು
ನಿನ್ನ ಹೊಗಳುವ ಜನರೇ
ನಿನ್ನ ಹಿತಶತೃಗಳೆಂಬುದನು
ನೀನೆಂದು ಮರೆಯದಿರು
ಈಶ ಸೃಷ್ಟಿಯನು ಸಾರ್ಥಕಗೊಳಿಸಿ
ಸಮರ್ಪಿಸಿಕೊ ನೀ ಭಗವದಾರಧನೆಗೆ
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ. ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ.
ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ? ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ?
ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು . ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು .
ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ. ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ.
ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ? ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ?
ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು. ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು.
ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು
ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ
ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ
ಎನಗಿಲ್ಲ ನಿಮ್ಮಂತೆ ಹುಟ್ಟಿ ಸಾಯುವಾಸೆ ಎನಗಿಲ್ಲ ನಿಮ್ಮಂತೆ ಹುಟ್ಟಿ ಸಾಯುವಾಸೆ
ಸ್ವದೇಶೀ ಮಂತ್ರ ವ ಮರೆತೆವು ವಿದೇಶೀ ತಂತ್ರವ ಮೆರೆದೆವು ಸ್ವದೇಶೀ ಮಂತ್ರ ವ ಮರೆತೆವು ವಿದೇಶೀ ತಂತ್ರವ ಮೆರೆದೆವು
ದೇಶಭಕುತರ ಮೂಳೆ ಮಜ್ಜ ರಕುತದ ಬುನಾದಿ ದೇಶಭಕುತರ ಮೂಳೆ ಮಜ್ಜ ರಕುತದ ಬುನಾದಿ
ಹೆತ್ತೊಡಲ ಕಲಕಿತು ಮನ ಮಮ್ಮಲ ಮರುಗಿತು ಹೆತ್ತೊಡಲ ಕಲಕಿತು ಮನ ಮಮ್ಮಲ ಮರುಗಿತು
ನವರಸ ನಾಯಕ ಶ್ರೀ ರಾಮ ಚಂದ್ರ ನವರಸ ನಾಯಕ ಶ್ರೀ ರಾಮ ಚಂದ್ರ
ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ ತನ್ನೊಳಗೇ ಅರಗಿಸಿ, ಬಿಡೂ ಹಾಗೆ ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ ತನ್ನೊಳಗೇ ಅರಗಿಸಿ, ಬಿಡೂ ಹಾಗೆ
ಇರಲಿಲ್ಲ ನನಗೆ ದೇವರಲ್ಲಿ ಅಂದು ಸ್ವಲ್ಪವೂ ನಂಬಿಕೆ ಇರಲಿಲ್ಲ ನನಗೆ ದೇವರಲ್ಲಿ ಅಂದು ಸ್ವಲ್ಪವೂ ನಂಬಿಕೆ