jawhar ali addoor
Abstract Tragedy Others
ಹುಟ್ಟಿಂದಲೆ ಈ ಕಣ್ಣು
ಉರಿಯೂದೆ ಕಾಣ್ತಿದೆ
ಬೆಳೆದಾಗ ಈ ಬಾಳು
ಪರಕೀಯರ ಬಲೆಯೋಳಿದೆ
ಉಣ್ಣೋ ಅನ್ನವಿಲ್ಲದೆ
ಕುದುಸ್ಸಿನ ಮಣ್ಣೇ ಅನ್ನ
ಲಾಲಿಸೊ ತಾಯಿ ಇಲ್ಲದೆ
ಹೆಬ್ಬಂಡೆಯೆ ಪುಣ್ಯ ನನ್ನ
ಎದೆ ಸೀಲೊ ಬರೊ
ಗುಂಡನ್ನು ತಡೆಯಿತದೆ
ನಾ ಹೇಳೊ ಕಣ್ಣೀರು ಕೇಳ್ತದೆ
ಕೊಲೆ
ಏಕೆ ಹಾಕಿದೆ ಆಶ...
ಅವಳು
ನನ್ನ ಪ್ರವಾದಿ
ಕರುನಾಡ ಕನ್ನಡವ...
ಮೊದಲ ನೋಟ
ಹನಿಕವನ
ಸಿಹಿ ಹನಿ
ಕಾರ್ಮಿಕ
ಈ ಬಾಳು
ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ
ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು
ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು
ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !! ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !!
ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ
ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು
ಮಕ್ಕಳ ಸೆಳೆವ ಪರಿ ಪುಸ್ತಕಗಳ ಸೇರಿ ಸಾವಿರ ಕಣ್ಗಳ ಗರಿ ಬಾಲ ಕೃಷ್ಣನ ಸಿರಿ . ಮಕ್ಕಳ ಸೆಳೆವ ಪರಿ ಪುಸ್ತಕಗಳ ಸೇರಿ ಸಾವಿರ ಕಣ್ಗಳ ಗರಿ ಬಾಲ ಕೃಷ್ಣನ ಸಿರಿ .
ಕನಸು ನನಸಾಗಲು ಬೇಕು ಧೃಡ ಸಂಕಲ್ಪ ಕನಸು ನನಸಾಗಲು ಬೇಕು ಧೃಡ ಸಂಕಲ್ಪ
ತಮವ ಕಳೆಸಿ ಬೆಳಕ ಹರಿಸಿ ದಿವ್ಯ ಶಕ್ತಿಯ ನೀಡು ನೀ. ತಮವ ಕಳೆಸಿ ಬೆಳಕ ಹರಿಸಿ ದಿವ್ಯ ಶಕ್ತಿಯ ನೀಡು ನೀ.
ಸ್ವತಂತ್ರವಾಯಿತು ಪರಕೀಯರಿಂದ ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ. ಸ್ವತಂತ್ರವಾಯಿತು ಪರಕೀಯರಿಂದ ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ.
ಗೆಳೆಯರಿಲ್ಲದ ಸಮಾರಂಭವಿಲ್ಲ ಗೆಳೆಯರಿಲ್ಲದ ವಿಹಾರಗಳಿಲ್ಲ ಗೆಳೆಯರಿಲ್ಲದ ಜೀವಿಗಳಿಲ್ಲ ಗೆಳೆಯರಿಲ್ಲದ ಸಮಾರಂಭವಿಲ್ಲ ಗೆಳೆಯರಿಲ್ಲದ ವಿಹಾರಗಳಿಲ್ಲ ಗೆಳೆಯರಿಲ್ಲದ ಜೀವಿಗಳಿಲ್ಲ
ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ? ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ?
ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ನಾಚಿ ನೀರಾಗಿಹಳು ನೀರೆ ವನದೇವಿ ನಾಚಿ ನೀರಾಗಿಹಳು ನೀರೆ ವನದೇವಿ
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?