Vijaya Bharathi.A.S.
Abstract Classics Others
ಜೀವಕೆ ಬೇಕು ಉಸಿರು
ಉಸಿರಿಗೆ ಬೇಕು ಹಸಿರು
ಹಸಿರಿಗೆ ಬೇಕು ಮರಗಿಡ
ಮರಗಿಡವಿದ್ದೊಡೆ ಪ್ರಕೃತಿ
ಪ್ರಕೃತಿ ಗೆ ಬೇಕು ಪೋಷಣೆ
ಪೋಷಿಸಿ ಬೆಳಸೆ ಪ್ರಕೃತಿಯ
ಪ್ರಕೃತಿಯಿಂದ ಶುದ್ಧ ಪರಿಸರ
ಶುದ್ಧ ಪರಿಸರದಿಂದ ನಿರೋಗ
ನಿರೋಗದಿಂದ ನೆಮ್ಮದಿ ಜೀವನ
ನೆಮ್ಮದಿ ಜೀವನಕೆ ಬೇಕೆಮಗೆ
ಬೇಕು ಉತ್ತಮ ಪರಿಸರ
ಭಾರತ
ಗೊಂಬೆ ಹಬ್ಬ
ಗಜಾನನ
ಹಣತೆ
ಅಗೋಚರ
ಕಾಲಾಕಾಲಾತೀತ
ಅರಸುವಿಕೆ
ಎಲ್ಲಿ ಹುಡುಕಲಿ...
ಜೀವನ ಕಾವ್ಯ
ಪುಸ್ತಕದ ಸ್ವಗತ
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು