Geethasaraswathi K
Drama Classics Others
ದುಡಿಯುವ ಜನರಿಗೆದುಡಿತದ ಶ್ರಮದ
ದಣಿವಿಗೆ ಬೇಕು ರಂಜನೆಯು
ಆಟ ನಾಟಕನೃತ್ಯ ಗಾಯನ
ವಿಧವಿಧ ಕಲೆಗಳಮೇಳವಿದೆ
ಎಲ್ಲವ ಮೀರಿಸಿ ಜನರನು ಆಳಿದ
ಸಿನಿಮಾ ರಂಗವೆ ಮೆಚ್ಚಿನದು
ಚಲನಚಿತ್ರವ ನೋಡುತ ಜನರು
ತಮ್ಮಯ ನೋವನು ಮರೆಯುತ ನಿತ್ಯ
ಕಲೆಯ ಆರಾಧನೆಯ ಮಾಡುತ
ಸಂತಸ ಪಡುತ ಕಳೆಯುತಲಿದ್ದರು
ಕಂದು
ಕಪ್ಪು
ಬಿಳಿ
ನೇರಳೆ
ಕಿತ್ತಳೆ
ಗುಲಾಬಿ
ಹಳದಿ
ಹಸಿರು
ನೀಲಿ
ಕೆಂಪು
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!! ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ
ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಕಲೆಯ ಆರಾಧನೆಯ ಮಾಡುತ ಸಂತಸ ಪಡುತ ಕಳೆಯುತಲಿದ್ದರು ಕಲೆಯ ಆರಾಧನೆಯ ಮಾಡುತ ಸಂತಸ ಪಡುತ ಕಳೆಯುತಲಿದ್ದರು
ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..? ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..?
ಪುಸ್ತಕದಿ ಗರಿಯನಿಟ್ಟು ಮರಿಗಾಗಿ ಕಾಯುವ ಮುಗ್ಧ ಮನಸ್ಸಿನವಳಾಗಿ. ಪುಸ್ತಕದಿ ಗರಿಯನಿಟ್ಟು ಮರಿಗಾಗಿ ಕಾಯುವ ಮುಗ್ಧ ಮನಸ್ಸಿನವಳಾಗಿ.
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು? ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು?
ಕಾಲ ಗುಣ ಕರ್ಮ ಕೆಸರು ಇಲ್ಲದವನು ಕಾಲ ಗುಣ ಕರ್ಮ ಕೆಸರು ಇಲ್ಲದವನು
ಬಾಳೆಲ್ಲಾ ರಂಗೋಲಿಯಂತಿರಲು ಬಾಳೆಲ್ಲಾ ರಂಗೋಲಿಯಂತಿರಲು
ಸ್ವಲ್ಪ ಸಡಿಲಿಸಲೆ ಮೊಗ ಮುಚ್ಚಿದ ನಿನ್ನ ಮುಂಗುರಳನ್ನ... ಸ್ವಲ್ಪ ಸಡಿಲಿಸಲೆ ಮೊಗ ಮುಚ್ಚಿದ ನಿನ್ನ ಮುಂಗುರಳನ್ನ...
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ