Geethasaraswathi K
Drama Classics Others
ದುಡಿಯುವ ಜನರಿಗೆದುಡಿತದ ಶ್ರಮದ
ದಣಿವಿಗೆ ಬೇಕು ರಂಜನೆಯು
ಆಟ ನಾಟಕನೃತ್ಯ ಗಾಯನ
ವಿಧವಿಧ ಕಲೆಗಳಮೇಳವಿದೆ
ಎಲ್ಲವ ಮೀರಿಸಿ ಜನರನು ಆಳಿದ
ಸಿನಿಮಾ ರಂಗವೆ ಮೆಚ್ಚಿನದು
ಚಲನಚಿತ್ರವ ನೋಡುತ ಜನರು
ತಮ್ಮಯ ನೋವನು ಮರೆಯುತ ನಿತ್ಯ
ಕಲೆಯ ಆರಾಧನೆಯ ಮಾಡುತ
ಸಂತಸ ಪಡುತ ಕಳೆಯುತಲಿದ್ದರು
ಕಂದು
ಕಪ್ಪು
ಬಿಳಿ
ನೇರಳೆ
ಕಿತ್ತಳೆ
ಗುಲಾಬಿ
ಹಳದಿ
ಹಸಿರು
ನೀಲಿ
ಕೆಂಪು
ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ! ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ!
ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ.
ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ. ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ.
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..? ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..?
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ! ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!
ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ
ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು. ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು.
ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು? ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು?
ಕಾಲ ಗುಣ ಕರ್ಮ ಕೆಸರು ಇಲ್ಲದವನು ಕಾಲ ಗುಣ ಕರ್ಮ ಕೆಸರು ಇಲ್ಲದವನು
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ