Geethasaraswathi K
Drama Classics Others
ದುಡಿಯುವ ಜನರಿಗೆದುಡಿತದ ಶ್ರಮದ
ದಣಿವಿಗೆ ಬೇಕು ರಂಜನೆಯು
ಆಟ ನಾಟಕನೃತ್ಯ ಗಾಯನ
ವಿಧವಿಧ ಕಲೆಗಳಮೇಳವಿದೆ
ಎಲ್ಲವ ಮೀರಿಸಿ ಜನರನು ಆಳಿದ
ಸಿನಿಮಾ ರಂಗವೆ ಮೆಚ್ಚಿನದು
ಚಲನಚಿತ್ರವ ನೋಡುತ ಜನರು
ತಮ್ಮಯ ನೋವನು ಮರೆಯುತ ನಿತ್ಯ
ಕಲೆಯ ಆರಾಧನೆಯ ಮಾಡುತ
ಸಂತಸ ಪಡುತ ಕಳೆಯುತಲಿದ್ದರು
ಕಂದು
ಕಪ್ಪು
ಬಿಳಿ
ನೇರಳೆ
ಕಿತ್ತಳೆ
ಗುಲಾಬಿ
ಹಳದಿ
ಹಸಿರು
ನೀಲಿ
ಕೆಂಪು
ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ
ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ, ಕಣ್ತುಂಬಿ ಬಂದಿದೆ ಈ ಅಮೋಘ ರಚನೆ ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ, ಕಣ್ತುಂಬಿ ಬಂದಿದೆ ಈ ಅಮೋಘ ರಚನೆ
ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ ಕಾವಳದಲಿ ನಿನ್ನ ಜೀವನದ ಹಣತೆ ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ ಕಾವಳದಲಿ ನಿನ್ನ ಜೀವನದ ಹಣತೆ
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!! ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!
ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ! ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ!
ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ
ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,. ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,.
ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು, ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು,
ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ. ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ.
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..? ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..?
ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು? ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು?
ಕಾಲ ಗುಣ ಕರ್ಮ ಕೆಸರು ಇಲ್ಲದವನು ಕಾಲ ಗುಣ ಕರ್ಮ ಕೆಸರು ಇಲ್ಲದವನು
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.