Harish T H
Drama Romance
ಕಿರುಬೆರಳುಗಳ ಬೇಟಿಯಿಂದ,
ಎದೆಬಡಿತ ಹೆಚ್ಚಾಯಿತು.
ಹೆಬ್ಬೆರಳುಗಳ ಸಲಿಗೆಯಿಂದ,
ಬಡಿತವಿನ್ನೂ ಜೋರಾಯಿತು.
ಪ್ರಶ್ನೆಯೊಂದ ಉತ್ತರಿಸಲು,
ಕಣ್ಣುಗಳೆರೆಡು ಒಂದಾಯಿತು.
ಮೌನವೇ ಉತ್ತರವಾಗಿರಲು,
ಪ್ರೀತಿಯು ಜನಿಸಿತು.
ಸೌರ ಗ್ರಹಣ
ನಮಗೆ ನಾವೇ ಹೀರ...
ಕನಸು-ನನಸು
ಅಕ್ಷಿಯೊಳಗಿನ ನ...
ರಂಗು ರಂಗಿನ ಬದ...
ಪವಿತ್ರ ಪ್ರೀತಿ...
ಅಂತರಂಗವನ್ನು ಕ...
ಜೋಗಿ ಹಾಗು ಯೋಗ...
ಧ್ಯಾನದಿಂದ ದಕ್...
ಮನದಲ್ಲಿ ಅಡಗಿ ...
ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ
ಒಲವಿನ ಹನಿಯ ಮಾತು ಬೆಚ್ಚನೆ ಹೃದಯಕೆ ತಟ್ಟಿ..! ಒಲವಿನ ಹನಿಯ ಮಾತು ಬೆಚ್ಚನೆ ಹೃದಯಕೆ ತಟ್ಟಿ..!
ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ! ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ!
ಮನದಲ್ಲಿ ಹುಟ್ಟಲು ನನಗರಿಯದೆ ಅವಳ ಮೇಲೆ ಅಕ್ಕರೆ ರಿಂಗಣಿಸಿದರು ತೆಗೆಯಲೇ ಇಲ್ಲ ನನ್ನ ಪ್ರೀತಿಯ ಕರೆ ಮನದಲ್ಲಿ ಹುಟ್ಟಲು ನನಗರಿಯದೆ ಅವಳ ಮೇಲೆ ಅಕ್ಕರೆ ರಿಂಗಣಿಸಿದರು ತೆಗೆಯಲೇ ಇಲ್ಲ ನನ್ನ ಪ್ರೀತಿಯ ...
ನಗರವು ಸತ್ಯವನ್ನು ಬೆಳಗಿಸುತ್ತದೆ ಮತ್ತು ವಾಸ್ತವವನ್ನು ಬಹಿರಂಗಪಡಿಸುತ್ತದೆ, ನಗರವು ಸತ್ಯವನ್ನು ಬೆಳಗಿಸುತ್ತದೆ ಮತ್ತು ವಾಸ್ತವವನ್ನು ಬಹಿರಂಗಪಡಿಸುತ್ತದೆ,
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ
ಮನದಲ್ಲಿ ಹೊಸದೊಂದು ದೃಶ್ಯಗಳ ಸೃಷ್ಟಿಸುತ್ತದೆ ಮನದಲ್ಲಿ ಹೊಸದೊಂದು ದೃಶ್ಯಗಳ ಸೃಷ್ಟಿಸುತ್ತದೆ
ಪ್ರೀತಿಸಲು ಯಾವುದೇ ಕಾರಣ ಬೇಕಾಗಿಲ್ಲ ಪ್ರೀತಿಸಲು ಯಾವುದೇ ಕಾರಣ ಬೇಕಾಗಿಲ್ಲ
ದುಷ್ಟರು ಎಲ್ಲೆಲ್ಲಿ ಸಂಭವಿಸಿದರೂ ಅದನ್ನು ನಾಶಪಡಿಸುವುದು ರಾಮನ ಕಾರ್ಯವಾಗಿದೆ ದುಷ್ಟರು ಎಲ್ಲೆಲ್ಲಿ ಸಂಭವಿಸಿದರೂ ಅದನ್ನು ನಾಶಪಡಿಸುವುದು ರಾಮನ ಕಾರ್ಯವಾಗಿದೆ
ಜ್ಞಾನದಂತಹ ಸಂಪತ್ತು ಇನ್ನೊಂದಿಲ್ಲ ಜ್ಞಾನದಂತಹ ಸಂಪತ್ತು ಇನ್ನೊಂದಿಲ್ಲ
ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ.
ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..? ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..?
ಪುಸ್ತಕದಿ ಗರಿಯನಿಟ್ಟು ಮರಿಗಾಗಿ ಕಾಯುವ ಮುಗ್ಧ ಮನಸ್ಸಿನವಳಾಗಿ. ಪುಸ್ತಕದಿ ಗರಿಯನಿಟ್ಟು ಮರಿಗಾಗಿ ಕಾಯುವ ಮುಗ್ಧ ಮನಸ್ಸಿನವಳಾಗಿ.
ನಿನ್ನ ಮುದ್ದಿಗಾಗಿ ಕಾಯುವ ಆ ಕಂದಮ್ಮನಿಗೆ, ನಾ ಏನೇನ್ನಲಿ? ನಿನ್ನ ಮುದ್ದಿಗಾಗಿ ಕಾಯುವ ಆ ಕಂದಮ್ಮನಿಗೆ, ನಾ ಏನೇನ್ನಲಿ?
ಇಳಿದಿದ್ದು ನಿನ್ನ ಅನ್ವೇಷಣೆಗೆ, ಸೋಲುವೆನೇ ನಾನು? ಇಳಿದಿದ್ದು ನಿನ್ನ ಅನ್ವೇಷಣೆಗೆ, ಸೋಲುವೆನೇ ನಾನು?
ನೀನು ನಾನಾಗಿ, ನಾನು ನೀನಾಗುವೆ. ನೀನು ನಾನಾಗಿ, ನಾನು ನೀನಾಗುವೆ.
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ