Kiran Kumar S K
Abstract Drama Others
ಸಕಲ ಜೀವಚರಗಳನು ಸಲುಹುವಳು ವಸುಂಧರೆ,
ಮಡಿಲಲ್ಲಿ ಸೃಷ್ಟಿಸುವಳು ಮನೋಹರ ಪ್ರಕೃತಿಯ ಧಾರೆ,
ಅನಂತ ಜೀವನಗಳಿಗಾಗುವಳು ಆಸರೆ,
ಚಿರಂತನವಾಗಿ ತಾಯಿಯ ಪ್ರೀತಿಯನುಣಬಡಿಸುವ ಜೀವಧಾರೆ
ಅಮ್ಮ ನೀನೆ ನನ್...
ಅಮಲು
ಪ್ರೇಮವರ್ಷ
ಭುವಿ
ಮಹಾ ಪಯಣ
ಶಿಫಾರಸು
ಕರುನಾಡು
ಉಜ್ವಲವಾಗಲಿ
ಸ್ವರ್ಗದ ಹಾಸು
ರೂಪಸಿ
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಈ ನಿನ್ನ ಧರೆ ತಾಯ, ದೊರೆ ಹಂಗ ನಿನ್ನ ಸಲುಹೇನ, ಈ ನಿನ್ನ ಧರೆ ತಾಯ, ದೊರೆ ಹಂಗ ನಿನ್ನ ಸಲುಹೇನ,
ನೀನಿಲ್ಲದೆ ನೆಲ ಬರಡು ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು ನೀನಿಲ್ಲದೆ ನೆಲ ಬರಡು ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು
ಗುರುವಿನ ನಾಮದಿ ಪ್ರಿಯಕೃಷ್ಣ ಸಿಕ್ಕನು ಅವನೇ ನೀಡುವ ಇಂಬ ಕೊಡುತ ನಕ್ಕನು ಗುರುವಿನ ನಾಮದಿ ಪ್ರಿಯಕೃಷ್ಣ ಸಿಕ್ಕನು ಅವನೇ ನೀಡುವ ಇಂಬ ಕೊಡುತ ನಕ್ಕನು
ಬಹು ವರ್ಣಗಳ ಸಂಕುಲವೇ ಬಿಂಕ ಬಿಟ್ಟು ನರ್ತನ ಮಾಡೆಲೇ ಬಹು ವರ್ಣಗಳ ಸಂಕುಲವೇ ಬಿಂಕ ಬಿಟ್ಟು ನರ್ತನ ಮಾಡೆಲೇ
ದೊಡ್ಮನೆಯ ಕುಡಿ ಸಿನಿಲೋಕದ ಯುವರತ್ನ ದೊಡ್ಮನೆಯ ಕುಡಿ ಸಿನಿಲೋಕದ ಯುವರತ್ನ
ರಕ್ತ ಹಂಚಿ ಕೊಂಡವರಿಲ್ಲಿ ಶೂನ್ಯರು. ರಕ್ತ ಹಂಚಿ ಕೊಂಡವರಿಲ್ಲಿ ಶೂನ್ಯರು.
ಚಂದಿರನ ಉಡುಗಣ ನಕ್ಷತ್ರಲೋಕದಾವರಣ . ಚಂದಿರನ ಉಡುಗಣ ನಕ್ಷತ್ರಲೋಕದಾವರಣ .
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಮೊಗ್ಗು ಬಿರಿದು ಹೂವಾಗುವ ಮೊದಲೇ ! ಮೊಗ್ಗು ಬಿರಿದು ಹೂವಾಗುವ ಮೊದಲೇ !
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು