Kiran Kumar S K
Abstract Drama Others
ಸಕಲ ಜೀವಚರಗಳನು ಸಲುಹುವಳು ವಸುಂಧರೆ,
ಮಡಿಲಲ್ಲಿ ಸೃಷ್ಟಿಸುವಳು ಮನೋಹರ ಪ್ರಕೃತಿಯ ಧಾರೆ,
ಅನಂತ ಜೀವನಗಳಿಗಾಗುವಳು ಆಸರೆ,
ಚಿರಂತನವಾಗಿ ತಾಯಿಯ ಪ್ರೀತಿಯನುಣಬಡಿಸುವ ಜೀವಧಾರೆ
ಅಮ್ಮ ನೀನೆ ನನ್...
ಅಮಲು
ಪ್ರೇಮವರ್ಷ
ಭುವಿ
ಮಹಾ ಪಯಣ
ಶಿಫಾರಸು
ಕರುನಾಡು
ಉಜ್ವಲವಾಗಲಿ
ಸ್ವರ್ಗದ ಹಾಸು
ರೂಪಸಿ
ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ
ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ... ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ
ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ. ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ.
ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ? ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ?
ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು . ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು .
ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ. ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ.
ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ? ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ?
ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು. ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು.
ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು
ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ
ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ