Revati Patil
Drama Tragedy Others
ದರಗಳು ಬರಗೆಟ್ಟು
ಸರಸರನೇ ಗಗನಕ್ಕೇರುತ್ತಿವೆ
ಮರಗುತ ಮಹಿಳಾಮಣಿಯರು
ಸೆರಗಂಚಲಿ ಬಚ್ಚಿಟ್ಟ ಕಾಸನು
ಕೊರಗುತ ಹೊರ ಬಿಚ್ಚುತಿಹರು
ಅರಸನಿಗೆ ತಟ್ಟದ ಈ ದರದ ಬರೆ
ಹೊರೆಯಾಗುತಲಿಹುದು ಜನಸಾಮಾನ್ಯರಿಗೆ!
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ
ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ
ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ
ಹೊಸದೊಂದು ಮನೆಯಲ್ಲಿ ಹೊಸತೊಂದು ಹೆಸರು ಹಳೆಯ ಮನೆ ಅದಾಗುವುದೆನ್ನ ತವರು ಹೊಸದೊಂದು ಮನೆಯಲ್ಲಿ ಹೊಸತೊಂದು ಹೆಸರು ಹಳೆಯ ಮನೆ ಅದಾಗುವುದೆನ್ನ ತವರು
ಪ್ರೇಮದಮೃತವ ಕೊಡಿಸಿದವಳವಳೇ ಮೊಗೆಮೊಗೆದು ಭರಿಸಿದೆ ನಾನದರ ಬೆಲೆ. ಪ್ರೇಮದಮೃತವ ಕೊಡಿಸಿದವಳವಳೇ ಮೊಗೆಮೊಗೆದು ಭರಿಸಿದೆ ನಾನದರ ಬೆಲೆ.
ನನ್ನ ಗೆಳತಿಯ ಬಳಿಯಲ್ಲೊಮ್ಮೆ ಸುಳಿದು ಬಾ ಮನದ ನೋವಿನ ಜ್ವಾಲೆಗೆ ತಂಪನ್ನೀಯುವಂತೆ ನನ್ನ ಗೆಳತಿಯ ಬಳಿಯಲ್ಲೊಮ್ಮೆ ಸುಳಿದು ಬಾ ಮನದ ನೋವಿನ ಜ್ವಾಲೆಗೆ ತಂಪನ್ನೀಯುವಂತೆ
ಪ್ರೀತಿ ಎಂದರೇನೆಂದು ಆ ತಂಗಿಯ ಕೇಳು ಅಣ್ಣನ ಕಾಳಜಿಯ ಸವಿಯನ್ನೇ ಸವಿದಿಲ್ಲ.! ಪ್ರೀತಿ ಎಂದರೇನೆಂದು ಆ ತಂಗಿಯ ಕೇಳು ಅಣ್ಣನ ಕಾಳಜಿಯ ಸವಿಯನ್ನೇ ಸವಿದಿಲ್ಲ.!
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ! ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!
ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ
ನಿನ್ನ ಕಥೆಗೆ ನೀನೇ ಹೆಸರು ನೀಡಿ ಹೋಗು ಹೋಗುವ ಮುನ್ನ ನನ್ನ ನೆನಪುಗಳ ಮರಳಿಸಿ ಹೋಗು. ನಿನ್ನ ಕಥೆಗೆ ನೀನೇ ಹೆಸರು ನೀಡಿ ಹೋಗು ಹೋಗುವ ಮುನ್ನ ನನ್ನ ನೆನಪುಗಳ ಮರಳಿಸಿ ಹೋಗು.
ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು. ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು.
ಒಂದು ಅಧ್ಬುತವಾದ, ಎಂದಿಗೂ ನಿರ್ಲಕ್ಷ್ಯ ತೋರದೆ ಇರುವ ಈ ತಾಯಿ-ಮಗುವೆಂಬ ಬಾಂಧವ್ಯವ! ಒಂದು ಅಧ್ಬುತವಾದ, ಎಂದಿಗೂ ನಿರ್ಲಕ್ಷ್ಯ ತೋರದೆ ಇರುವ ಈ ತಾಯಿ-ಮಗುವೆಂಬ ಬಾಂಧವ್ಯವ!
ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು? ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು?
ಕಾಲ ಗುಣ ಕರ್ಮ ಕೆಸರು ಇಲ್ಲದವನು ಕಾಲ ಗುಣ ಕರ್ಮ ಕೆಸರು ಇಲ್ಲದವನು
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ