Revati Patil
Drama Tragedy Others
ದರಗಳು ಬರಗೆಟ್ಟು
ಸರಸರನೇ ಗಗನಕ್ಕೇರುತ್ತಿವೆ
ಮರಗುತ ಮಹಿಳಾಮಣಿಯರು
ಸೆರಗಂಚಲಿ ಬಚ್ಚಿಟ್ಟ ಕಾಸನು
ಕೊರಗುತ ಹೊರ ಬಿಚ್ಚುತಿಹರು
ಅರಸನಿಗೆ ತಟ್ಟದ ಈ ದರದ ಬರೆ
ಹೊರೆಯಾಗುತಲಿಹುದು ಜನಸಾಮಾನ್ಯರಿಗೆ!
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಸಂಗೀತವು ಮನುಕುಲದ ಸಾರ್ವತ್ರಿಕ ಭಾಷೆಯಾಗಿದೆ. ಸಂಗೀತವು ಮನುಕುಲದ ಸಾರ್ವತ್ರಿಕ ಭಾಷೆಯಾಗಿದೆ.
ಪ್ರತಿಯೊಬ್ಬ ವ್ಯಕ್ತಿಯು ಕತ್ತಲೆಯಿಂದ ಸಂತೋಷದ ಕಡೆಗೆ ಬದಲಾಗಲಿ ಎಂದು ಆಶಿಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯು ಕತ್ತಲೆಯಿಂದ ಸಂತೋಷದ ಕಡೆಗೆ ಬದಲಾಗಲಿ ಎಂದು ಆಶಿಸುತ್ತೇನೆ.
ಎಲ್ಲಾ ಜನಾಂಗದ ಮಹಿಳೆಯರು ಸಂವಹನ ನಡೆಸುವ ಸಮುದಾಯವನ್ನು ನಿರ್ಮಿಸಲು ನಾನು ಬಯಸುತ್ತೇನೆ ಎಲ್ಲಾ ಜನಾಂಗದ ಮಹಿಳೆಯರು ಸಂವಹನ ನಡೆಸುವ ಸಮುದಾಯವನ್ನು ನಿರ್ಮಿಸಲು ನಾನು ಬಯಸುತ್ತೇನೆ
ಪ್ರೀತಿಯಲ್ಲಿ ಒಂದು ರೀತಿಯ ಪ್ರಶಾಂತತೆ ಇದೆ, ಅದು ಬಹುತೇಕ ಸ್ವರ್ಗವಾಗಿದೆ ಪ್ರೀತಿಯಲ್ಲಿ ಒಂದು ರೀತಿಯ ಪ್ರಶಾಂತತೆ ಇದೆ, ಅದು ಬಹುತೇಕ ಸ್ವರ್ಗವಾಗಿದೆ
ಅತ್ಯುತ್ತಮ ಶಿಕ್ಷಕರು ಹೃದಯದಿಂದ ಕಲಿಸುತ್ತಾರೆ, ಪುಸ್ತಕದಿಂದಲ್ಲ ಅತ್ಯುತ್ತಮ ಶಿಕ್ಷಕರು ಹೃದಯದಿಂದ ಕಲಿಸುತ್ತಾರೆ, ಪುಸ್ತಕದಿಂದಲ್ಲ
ಶಿಕ್ಷಕರು ಯಾರಿಗಾದರೂ ಏನನ್ನಾದರೂ ಕಲಿಸುತ್ತಾರೆ ಶಿಕ್ಷಕರು ಯಾರಿಗಾದರೂ ಏನನ್ನಾದರೂ ಕಲಿಸುತ್ತಾರೆ
ನಿಮ್ಮ ಕನಸುಗಳನ್ನು ಕದಿಯಲು ಯಾರಿಗೂ ಬಿಡಬೇಡಿ, ನಿಮ್ಮ ಕನಸುಗಳನ್ನು ಕದಿಯಲು ಯಾರಿಗೂ ಬಿಡಬೇಡಿ,
ಕುಟುಂಬದ ದುಃಖಗಳು ಮತ್ತು ಸಂತೋಷಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಕುಟುಂಬದ ದುಃಖಗಳು ಮತ್ತು ಸಂತೋಷಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ.
ನಿಮ್ಮ ಮಾತುಗಳು ನಿಮ್ಮ ನಡವಳಿಕೆಯಾಗುತ್ತವೆ, ನಿಮ್ಮ ಮಾತುಗಳು ನಿಮ್ಮ ನಡವಳಿಕೆಯಾಗುತ್ತವೆ,
ಸಂಗೀತಗಾರರು ಅನೇಕ ಶಾಂತ ಹೃದಯಗಳಿಗೆ ದೊಡ್ಡ ಧ್ವನಿಯಾಗಲು ಬಯಸುತ್ತಾರೆ, ಸಂಗೀತಗಾರರು ಅನೇಕ ಶಾಂತ ಹೃದಯಗಳಿಗೆ ದೊಡ್ಡ ಧ್ವನಿಯಾಗಲು ಬಯಸುತ್ತಾರೆ,
ಆದರೆ ನೀವು ಸ್ನೇಹದ ಅರ್ಥವನ್ನು ಕಲಿಯದಿದ್ದರೆ, ನೀವು ನಿಜವಾಗಿಯೂ ಏನನ್ನೂ ಕಲಿತಿಲ್ಲ. ಆದರೆ ನೀವು ಸ್ನೇಹದ ಅರ್ಥವನ್ನು ಕಲಿಯದಿದ್ದರೆ, ನೀವು ನಿಜವಾಗಿಯೂ ಏನನ್ನೂ ಕಲಿತಿಲ್ಲ.
ಮಳೆ ಬರಬಾರದು ಎಂದು ಹೇಳಲು ನಾವು ಯಾರು? ಮಳೆ ಬರಬಾರದು ಎಂದು ಹೇಳಲು ನಾವು ಯಾರು?
ಸೆಲೆಬ್ರಿಟಿಗಳು ಕೂಡ ಶಾಲೆಯಲ್ಲಿ ಹಿಂಸೆಗೆ ಒಳಗಾದ ನೆನಪುಗಳನ್ನು ಹೊಂದಿರುತ್ತಾರೆ. ಸೆಲೆಬ್ರಿಟಿಗಳು ಕೂಡ ಶಾಲೆಯಲ್ಲಿ ಹಿಂಸೆಗೆ ಒಳಗಾದ ನೆನಪುಗಳನ್ನು ಹೊಂದಿರುತ್ತಾರೆ.
ರೈತನಾಗಿದ್ದ ನನ್ನ ತಂದೆಯಿಂದ ನಾನು ಆ ಶಾಂತತೆಯನ್ನು ಪಡೆದಿದ್ದೇನೆ. ರೈತನಾಗಿದ್ದ ನನ್ನ ತಂದೆಯಿಂದ ನಾನು ಆ ಶಾಂತತೆಯನ್ನು ಪಡೆದಿದ್ದೇನೆ.
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.