Revati Patil
Drama Tragedy Others
ದರಗಳು ಬರಗೆಟ್ಟು
ಸರಸರನೇ ಗಗನಕ್ಕೇರುತ್ತಿವೆ
ಮರಗುತ ಮಹಿಳಾಮಣಿಯರು
ಸೆರಗಂಚಲಿ ಬಚ್ಚಿಟ್ಟ ಕಾಸನು
ಕೊರಗುತ ಹೊರ ಬಿಚ್ಚುತಿಹರು
ಅರಸನಿಗೆ ತಟ್ಟದ ಈ ದರದ ಬರೆ
ಹೊರೆಯಾಗುತಲಿಹುದು ಜನಸಾಮಾನ್ಯರಿಗೆ!
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಚೆಲುವ ರೂಪ ಧರಿಸಿರುವಳು ನಲಿವು ತಂದ ಮಾನಸಿ ಚೆಲುವ ರೂಪ ಧರಿಸಿರುವಳು ನಲಿವು ತಂದ ಮಾನಸಿ
ನೀರಾಗಿ ಬೆಳಕ ಚೆಲ್ಲುವ ಹಣತೆ ಮಳೆಯಲಿ ಪ್ರಕೃತಿಯ ರಮಣೀಯತೆ ನೀರಾಗಿ ಬೆಳಕ ಚೆಲ್ಲುವ ಹಣತೆ ಮಳೆಯಲಿ ಪ್ರಕೃತಿಯ ರಮಣೀಯತೆ
ಘಮಘಮಿಸುವ ಅಡಿಗೆಯಲ್ಲಿ, ಸಂತೃಪ್ತದಿ ಸವಿಯುವ ಹೃನ್ಮನ ಘಮಘಮಿಸುವ ಅಡಿಗೆಯಲ್ಲಿ, ಸಂತೃಪ್ತದಿ ಸವಿಯುವ ಹೃನ್ಮನ
ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ, ಕಣ್ತುಂಬಿ ಬಂದಿದೆ ಈ ಅಮೋಘ ರಚನೆ ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ, ಕಣ್ತುಂಬಿ ಬಂದಿದೆ ಈ ಅಮೋಘ ರಚನೆ
ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ ಕಾವಳದಲಿ ನಿನ್ನ ಜೀವನದ ಹಣತೆ ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ ಕಾವಳದಲಿ ನಿನ್ನ ಜೀವನದ ಹಣತೆ
ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ನನ್ನ ಉತ್ಸಾಹವು ಅವಳೇ ನನ್ನ ದೌರ್ಬಲ್ಯವೂ ಅವಳೇ ನನ್ನ ಉತ್ಸಾಹವು ಅವಳೇ ನನ್ನ ದೌರ್ಬಲ್ಯವೂ ಅವಳೇ
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ! ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!
ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ
ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು. ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು.
ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು
ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು? ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು?
ಕಾಲ ಗುಣ ಕರ್ಮ ಕೆಸರು ಇಲ್ಲದವನು ಕಾಲ ಗುಣ ಕರ್ಮ ಕೆಸರು ಇಲ್ಲದವನು
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ