Dr:mahantesh Khilari
Drama Romance Tragedy
ಪ್ರಣಯ ಪ್ರಸಂಗಿಯಾಗುವೆ,
ಸಾಂತ್ವನದ ಸಾಂಗತ್ಯ ನೀಡುವೆ,
ಇನಿಯನಲ್ಲದಿದ್ದರೂ ನಿನ್ನ ದಣಿಯಾಗುವೆ,
ನೀನಿಷ್ಟಪಡುವ ಹಕ್ಕಿಯಾಗುವೆ,
ದೂರದ ಹಿತೈಷಿಯಾಗುವೆ,
ಬೇಸರ ಬೆಸೆಯುವ ಬೆಸುಗೆಯಾಗುವೆ,
ನಾನಿರದಾಗ ನಿನ್ನ ಕನಸಾಗುವೆ,
ನೀನು ನಾನಾಗಿ, ನಾನು ನೀನಾಗುವೆ.
ಬೇಡ ಬೇಸರ
ಮಾಯೆ
ಪ್ರೇಮರೋಗ
ನಿನ್ನ ಪಡೆಯುವೆ
ಮಾಯಾವಿ ಪ್ರೀತಿ
ನೀ ಮಾಡಿದ್ದೆ ಕ...
ತಪ್ಪು ಮಾಡಿ
ಅನುಬಂಧ
ಮಿಸ್ ಯು ಗೆಳತಿ...
ಮಾಯಾಲೋಕ
ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ
ನಗರವು ಸತ್ಯವನ್ನು ಬೆಳಗಿಸುತ್ತದೆ ಮತ್ತು ವಾಸ್ತವವನ್ನು ಬಹಿರಂಗಪಡಿಸುತ್ತದೆ, ನಗರವು ಸತ್ಯವನ್ನು ಬೆಳಗಿಸುತ್ತದೆ ಮತ್ತು ವಾಸ್ತವವನ್ನು ಬಹಿರಂಗಪಡಿಸುತ್ತದೆ,
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ
ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ
ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,. ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,.
ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು, ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು,
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ
ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ
ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ
ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ
ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ. ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ.
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ! ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!
ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ
ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು. ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು.
ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ