Dr:mahantesh Khilari
Drama Romance Tragedy
ಪ್ರಣಯ ಪ್ರಸಂಗಿಯಾಗುವೆ,
ಸಾಂತ್ವನದ ಸಾಂಗತ್ಯ ನೀಡುವೆ,
ಇನಿಯನಲ್ಲದಿದ್ದರೂ ನಿನ್ನ ದಣಿಯಾಗುವೆ,
ನೀನಿಷ್ಟಪಡುವ ಹಕ್ಕಿಯಾಗುವೆ,
ದೂರದ ಹಿತೈಷಿಯಾಗುವೆ,
ಬೇಸರ ಬೆಸೆಯುವ ಬೆಸುಗೆಯಾಗುವೆ,
ನಾನಿರದಾಗ ನಿನ್ನ ಕನಸಾಗುವೆ,
ನೀನು ನಾನಾಗಿ, ನಾನು ನೀನಾಗುವೆ.
ಬೇಡ ಬೇಸರ
ಮಾಯೆ
ಪ್ರೇಮರೋಗ
ನಿನ್ನ ಪಡೆಯುವೆ
ಮಾಯಾವಿ ಪ್ರೀತಿ
ನೀ ಮಾಡಿದ್ದೆ ಕ...
ತಪ್ಪು ಮಾಡಿ
ಅನುಬಂಧ
ಮಿಸ್ ಯು ಗೆಳತಿ...
ಮಾಯಾಲೋಕ
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!! ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!
ನನ್ನ ಉತ್ಸಾಹವು ಅವಳೇ ನನ್ನ ದೌರ್ಬಲ್ಯವೂ ಅವಳೇ ನನ್ನ ಉತ್ಸಾಹವು ಅವಳೇ ನನ್ನ ದೌರ್ಬಲ್ಯವೂ ಅವಳೇ
ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ
ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,. ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,.
ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು, ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು,
ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ
ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ
ಉತ್ಸಾಹವು ನಿಮ್ಮ ಸಂತೋಷವಾಗಿದೆ, ಅದು ನೀವು ಯಾರೆಂಬುದರ ಸಾರವಾಗಿದೆ ಉತ್ಸಾಹವು ನಿಮ್ಮ ಸಂತೋಷವಾಗಿದೆ, ಅದು ನೀವು ಯಾರೆಂಬುದರ ಸಾರವಾಗಿದೆ
ಔಷಧವು ಒಂದು ರಾಸಾಯನಿಕ ಸಂಯುಕ್ತವಾಗಿದೆ. ಔಷಧವು ಒಂದು ರಾಸಾಯನಿಕ ಸಂಯುಕ್ತವಾಗಿದೆ.
ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ. ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ.
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ