Dr:mahantesh Khilari
Drama Romance Tragedy
ಪ್ರಣಯ ಪ್ರಸಂಗಿಯಾಗುವೆ,
ಸಾಂತ್ವನದ ಸಾಂಗತ್ಯ ನೀಡುವೆ,
ಇನಿಯನಲ್ಲದಿದ್ದರೂ ನಿನ್ನ ದಣಿಯಾಗುವೆ,
ನೀನಿಷ್ಟಪಡುವ ಹಕ್ಕಿಯಾಗುವೆ,
ದೂರದ ಹಿತೈಷಿಯಾಗುವೆ,
ಬೇಸರ ಬೆಸೆಯುವ ಬೆಸುಗೆಯಾಗುವೆ,
ನಾನಿರದಾಗ ನಿನ್ನ ಕನಸಾಗುವೆ,
ನೀನು ನಾನಾಗಿ, ನಾನು ನೀನಾಗುವೆ.
ಬೇಡ ಬೇಸರ
ಮಾಯೆ
ಪ್ರೇಮರೋಗ
ನಿನ್ನ ಪಡೆಯುವೆ
ಮಾಯಾವಿ ಪ್ರೀತಿ
ನೀ ಮಾಡಿದ್ದೆ ಕ...
ತಪ್ಪು ಮಾಡಿ
ಅನುಬಂಧ
ಮಿಸ್ ಯು ಗೆಳತಿ...
ಮಾಯಾಲೋಕ
ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ
ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!! ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!
ಅರಸನಿಗೆ ತಟ್ಟದ ಈ ದರದ ಬರೆ ಹೊರೆಯಾಗುತಲಿಹುದು ಜನಸಾಮಾನ್ಯರಿಗೆ! ಅರಸನಿಗೆ ತಟ್ಟದ ಈ ದರದ ಬರೆ ಹೊರೆಯಾಗುತಲಿಹುದು ಜನಸಾಮಾನ್ಯರಿಗೆ!
ಆಸೆಯಿಲ್ಲದೆ ನಾವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಆಸೆಯಿಲ್ಲದೆ ನಾವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ,
ಉತ್ಸಾಹವು ನಿಮ್ಮ ಸಂತೋಷವಾಗಿದೆ, ಅದು ನೀವು ಯಾರೆಂಬುದರ ಸಾರವಾಗಿದೆ ಉತ್ಸಾಹವು ನಿಮ್ಮ ಸಂತೋಷವಾಗಿದೆ, ಅದು ನೀವು ಯಾರೆಂಬುದರ ಸಾರವಾಗಿದೆ
ಔಷಧವು ಒಂದು ರಾಸಾಯನಿಕ ಸಂಯುಕ್ತವಾಗಿದೆ. ಔಷಧವು ಒಂದು ರಾಸಾಯನಿಕ ಸಂಯುಕ್ತವಾಗಿದೆ.
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..? ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..?
ನಿನ್ನ ಮುದ್ದಿಗಾಗಿ ಕಾಯುವ ಆ ಕಂದಮ್ಮನಿಗೆ, ನಾ ಏನೇನ್ನಲಿ? ನಿನ್ನ ಮುದ್ದಿಗಾಗಿ ಕಾಯುವ ಆ ಕಂದಮ್ಮನಿಗೆ, ನಾ ಏನೇನ್ನಲಿ?
ಇಳಿದಿದ್ದು ನಿನ್ನ ಅನ್ವೇಷಣೆಗೆ, ಸೋಲುವೆನೇ ನಾನು? ಇಳಿದಿದ್ದು ನಿನ್ನ ಅನ್ವೇಷಣೆಗೆ, ಸೋಲುವೆನೇ ನಾನು?
ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು? ಪ್ರಥಮ ಆಷಾಢ ದಂಪತಿಗಳಿಗೆ ವಿರಹವೇದನೆಯೊಡ್ಡುವ ಕಾಲವಂತೆ. ನಿಮ್ಮ ಅಭಿಪ್ರಾಯವೇನು?
ನೀನು ನಾನಾಗಿ, ನಾನು ನೀನಾಗುವೆ. ನೀನು ನಾನಾಗಿ, ನಾನು ನೀನಾಗುವೆ.
ಕಾಲ ಗುಣ ಕರ್ಮ ಕೆಸರು ಇಲ್ಲದವನು ಕಾಲ ಗುಣ ಕರ್ಮ ಕೆಸರು ಇಲ್ಲದವನು
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.