STORYMIRROR

Chandana Krishna

Drama Tragedy Classics

4  

Chandana Krishna

Drama Tragedy Classics

ಮಾಯ

ಮಾಯ

1 min
659

ಜ್ಞಾನಿಯಾಗಿ ಹುಚ್ಚನಾದೆ,

ಉಸಿರಾಗಿ ಚಟ್ಟವಾದೆ,

ಹಸಿವು ಬಾಯಾರಿಕೆಯಾಗಿ ನೋವು ಸಂಕಟವಾದೆ,

ಹೂವಾಗಿ ಹೊಲಸಾದೆ,

ಶಾಸನವಾಗಿ ಸುಳ್ಳಾದೆ,

ಶಂಕರರ ಹಾಡುಗಳ ಭಕ್ತಿಯಿಂದ ನಂಬಿ,

ನಿನ್ನಿಚ್ಚೆ ಎಂದು ನೆಡೆದರೂ,

ಅರಿತು ಅರಿಯದೆ ತಪ್ಪುಗಳಮಾಡಿ,

ಆ ದೋಷಗಳ ಕೆಂಗಣ್ಣ ಬಿಸಿಯನ್ನು ಉಣ್ಣುತ್ತಾ,

ಇಲ್ಲಿರಲೂ ಆಗದೆ ತೊಲಗಲೂ ಆಗದೆ,

ಪ್ರೇತಾತ್ಮದಂತಿರಲು,

ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ,

ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

More kannada poem from Chandana Krishna

ಮಾಯ

ಮಾಯ

1 min ಓದಿ

Similar kannada poem from Drama