Dr:mahantesh Khilari
Drama Romance Others
ನಾ ಇಲ್ಲಿ ನೀ ಅಲ್ಲಿ ಅನಬೇಡ
ದೂರವೆಂದು ದೂರಬೇಡ
ಮನಸ್ಸಿಗೆ ಭಾರಬೇಡ
ಮನಸ್ಸುಗಳ ಅದಲು ಬದಲು
ಆಗೋಗಿದೆ ಬಹಳ ಮೊದಲು
ನಿನ್ನ ಮನವಿಲ್ಲಿ
ನನ್ನ ಮನವಲ್ಲಿ
ನಾವಿಬ್ಬರು ಒಂದೇ ಜೀವವಿಲ್ಲಿ
ಬೇಡ ಬೇಸರ
ಮಾಯೆ
ಪ್ರೇಮರೋಗ
ನಿನ್ನ ಪಡೆಯುವೆ
ಮಾಯಾವಿ ಪ್ರೀತಿ
ನೀ ಮಾಡಿದ್ದೆ ಕ...
ತಪ್ಪು ಮಾಡಿ
ಅನುಬಂಧ
ಮಿಸ್ ಯು ಗೆಳತಿ...
ಮಾಯಾಲೋಕ
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!! ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!
ಅನುಭವ ಕಲಿಸುವ ಪಾಠ ಮತ್ತೆಲ್ಲಿಯೂ ಕಲಿಯಲಾಗದು ಜಗದಲಿ ಅನುಭವ ಕಲಿಸುವ ಪಾಠ ಮತ್ತೆಲ್ಲಿಯೂ ಕಲಿಯಲಾಗದು ಜಗದಲಿ
ಇರಲಿ ನಿನ್ನ ಪಾತ್ರ ಉತ್ತಮ ಇರಲಿ ನಿನ್ನ ಪಾತ್ರ ಉತ್ತಮ
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ
ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ
ಒಂದು ಮಾರ್ಗವು ಇನ್ನೊಂದಕ್ಕಿಂತ ಉತ್ತಮವಾಗಿದ್ದರೆ, ಅದು ಪ್ರಕೃತಿಯ ಮಾರ್ಗವಾಗಿದೆ ಒಂದು ಮಾರ್ಗವು ಇನ್ನೊಂದಕ್ಕಿಂತ ಉತ್ತಮವಾಗಿದ್ದರೆ, ಅದು ಪ್ರಕೃತಿಯ ಮಾರ್ಗವಾಗಿದೆ
ಸಂಗೀತವು ಆಧ್ಯಾತ್ಮಿಕ ಮತ್ತು ಇಂದ್ರಿಯ ಜೀವನದ ನಡುವಿನ ಮಧ್ಯವರ್ತಿಯಾಗಿದೆ. ಸಂಗೀತವು ಆಧ್ಯಾತ್ಮಿಕ ಮತ್ತು ಇಂದ್ರಿಯ ಜೀವನದ ನಡುವಿನ ಮಧ್ಯವರ್ತಿಯಾಗಿದೆ.
ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ. ಮನಸ್ಸು ಹೊತ್ತಿಸಬೇಕಾದ ಬೆಂಕಿಯೇ ಹೊರತು ತುಂಬುವ ಪಾತ್ರೆಯಲ್ಲ.
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ನನ್ನ ಒಡಹುಟ್ಟಿದವರು ನನ್ನ ಉತ್ತಮ ಸ್ನೇಹಿತರು, ನನ್ನ ಒಡಹುಟ್ಟಿದವರು ನನ್ನ ಉತ್ತಮ ಸ್ನೇಹಿತರು,
ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..? ಕಂಬನಿ ಒರೆಸೋ ಕೈಯಾಗಿ ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ ಎಷ್ಟೊಂದು ಖುಷಿ ಮನದಲಿ..?
ಅನುಭವ ಪಾಠ ಅನುಭವ ಪಾಠ
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ದೂರ ಹೋಗಬೇಕಿದೆ ಎನಗೆ ಯಾರ ಸಂಗವೂ ಇಲ್ಲದ ಕಡೆಗೆ. ದೂರ ಹೋಗಬೇಕಿದೆ ಎನಗೆ ಯಾರ ಸಂಗವೂ ಇಲ್ಲದ ಕಡೆಗೆ.
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು. ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.
ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ ಬಾರದ ನಗುವ ಹೊತ್ತು ನಗಿಸುವೆನು ಎಂದಿಗೂ