Dr:mahantesh Khilari
Drama Romance Others
ನಾ ಇಲ್ಲಿ ನೀ ಅಲ್ಲಿ ಅನಬೇಡ
ದೂರವೆಂದು ದೂರಬೇಡ
ಮನಸ್ಸಿಗೆ ಭಾರಬೇಡ
ಮನಸ್ಸುಗಳ ಅದಲು ಬದಲು
ಆಗೋಗಿದೆ ಬಹಳ ಮೊದಲು
ನಿನ್ನ ಮನವಿಲ್ಲಿ
ನನ್ನ ಮನವಲ್ಲಿ
ನಾವಿಬ್ಬರು ಒಂದೇ ಜೀವವಿಲ್ಲಿ
ಬೇಡ ಬೇಸರ
ಮಾಯೆ
ಪ್ರೇಮರೋಗ
ನಿನ್ನ ಪಡೆಯುವೆ
ಮಾಯಾವಿ ಪ್ರೀತಿ
ನೀ ಮಾಡಿದ್ದೆ ಕ...
ತಪ್ಪು ಮಾಡಿ
ಅನುಬಂಧ
ಮಿಸ್ ಯು ಗೆಳತಿ...
ಮಾಯಾಲೋಕ
ನಿನ್ನಾಯ್ಕೆಯು ಈ ಜೀವನದ ಪಯಣ, ಬೇಡೆನಿಸಿದರೆ ಅದುವೇ ಅಂತಿಮ ನಿಲ್ದಾಣ, ನಿನ್ನಾಯ್ಕೆಯು ಈ ಜೀವನದ ಪಯಣ, ಬೇಡೆನಿಸಿದರೆ ಅದುವೇ ಅಂತಿಮ ನಿಲ್ದಾಣ,
ಓ ಮೌನವೇ, ಕೋರುತ್ತಿರುವೆ ನಿನ್ನ ಶಿಫಾರಸು ಓ ಮೌನವೇ, ಕೋರುತ್ತಿರುವೆ ನಿನ್ನ ಶಿಫಾರಸು
ಸವಾಲುಗಳ ಸಮಾಜ, ಅಡ್ಡಿಅಡಚಣೆಗಳು ಸಹಜ, ಸವಾಲುಗಳ ಸಮಾಜ, ಅಡ್ಡಿಅಡಚಣೆಗಳು ಸಹಜ,
ಮಾರುಹೋಗಲು ಕ್ಷಣಿಕ ಸುಖಕೆ, ಜ್ಞಾನೋದಯದ ದಿವ್ಯ ಮನವರಿಕೆ ಮಾರುಹೋಗಲು ಕ್ಷಣಿಕ ಸುಖಕೆ, ಜ್ಞಾನೋದಯದ ದಿವ್ಯ ಮನವರಿಕೆ
ಸವಿದು ತಣಿದು ಕವಿದ ಸಮಯ ಮೌಲ್ಯವು ಸವಿದು ತಣಿದು ಕವಿದ ಸಮಯ ಮೌಲ್ಯವು
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ! ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ...
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತ...
ಒಲವಿನ ಹನಿಯ ಮಾತು ಬೆಚ್ಚನೆ ಹೃದಯಕೆ ತಟ್ಟಿ..! ಒಲವಿನ ಹನಿಯ ಮಾತು ಬೆಚ್ಚನೆ ಹೃದಯಕೆ ತಟ್ಟಿ..!
ಮನದಲ್ಲಿ ಹುಟ್ಟಲು ನನಗರಿಯದೆ ಅವಳ ಮೇಲೆ ಅಕ್ಕರೆ ರಿಂಗಣಿಸಿದರು ತೆಗೆಯಲೇ ಇಲ್ಲ ನನ್ನ ಪ್ರೀತಿಯ ಕರೆ ಮನದಲ್ಲಿ ಹುಟ್ಟಲು ನನಗರಿಯದೆ ಅವಳ ಮೇಲೆ ಅಕ್ಕರೆ ರಿಂಗಣಿಸಿದರು ತೆಗೆಯಲೇ ಇಲ್ಲ ನನ್ನ ಪ್ರೀತಿಯ ...
ನಗರವು ಸತ್ಯವನ್ನು ಬೆಳಗಿಸುತ್ತದೆ ಮತ್ತು ವಾಸ್ತವವನ್ನು ಬಹಿರಂಗಪಡಿಸುತ್ತದೆ, ನಗರವು ಸತ್ಯವನ್ನು ಬೆಳಗಿಸುತ್ತದೆ ಮತ್ತು ವಾಸ್ತವವನ್ನು ಬಹಿರಂಗಪಡಿಸುತ್ತದೆ,
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ
ಅರಸನಿಗೆ ತಟ್ಟದ ಈ ದರದ ಬರೆ ಹೊರೆಯಾಗುತಲಿಹುದು ಜನಸಾಮಾನ್ಯರಿಗೆ! ಅರಸನಿಗೆ ತಟ್ಟದ ಈ ದರದ ಬರೆ ಹೊರೆಯಾಗುತಲಿಹುದು ಜನಸಾಮಾನ್ಯರಿಗೆ!
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ
ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ ಬದುಕನು ಮೆಟ್ಟಿ ಮನೆಯನು ಅರಿತಾಕೆ ಬರೆವುದೇನು ಸೋಜಿಗ ತಿಳಿಯಲಾರದೀ ಜಗ
ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ ಆಗೋ ಈಗೋ ಅನ್ನುವಂತೆ ಗಂಡನೆಂಬ ನೆಪದಲಿ
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ. ಯಾರನ್ನು ಅತಿಹೆಚ್ಚು ನಂಬಬೇಡಿ, ನಂಬಿ ಕೆಡಬೇಡಿ.
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ