Shyla Shree C
Inspirational
ಪದವೆ ಇಂಧನ
ಸಾಲೇ ಸಾಧನ
ಕಾವ್ಯದ ಜನನ
ಸೆಳೆವ ಗಮನ
ಮನವೇ ಘನ
ತಪ್ಪ ಮಾರ್ಜನ
ದುಶ್ಚಟ ದಹನ
ನಿತ್ಯ ವಿನೂತನ
ಶುದ್ಧ ಸಂವಹನ
ನವ್ಯದ ಜೀವನ
ಸತ್ಯದ ಆಹ್ವಾನ
ಗುರಿ ಗಮ್ಯಸ್ಥಾನ
ಉಸಿರ ಸಾಲು
ಮೌನದ ಕವಿತೆ
ರೂಪ
ಕನಸು
ಯಾರಿವನು
ಹಸಿವು
ಪ್ರಾಕಾಮ್ಯ
ಜೀವಾಳ
ಕೊನರು
ಕಾಲ
ಕಂಪು ಸೂಸುವ ಹೂವುಗಳಲಿ ಪರಿಮಳ ತುಂಬಿದೆ ಹೃದಯದಲಿ ಕಂಪು ಸೂಸುವ ಹೂವುಗಳಲಿ ಪರಿಮಳ ತುಂಬಿದೆ ಹೃದಯದಲಿ
ಜೀವನದಲ್ಲಿ ಉತ್ಸಾಹ , ಸಹಾನುಭೂತಿ , ಹೊಂದಾಣಿಕೆ ಅತ್ಯಗತ್ಯ ಜೀವನದಲ್ಲಿ ಉತ್ಸಾಹ , ಸಹಾನುಭೂತಿ , ಹೊಂದಾಣಿಕೆ ಅತ್ಯಗತ್ಯ
ಬುರ್ಖಾ, ಪ್ಯಾಂಟು, ಸೀರೆಯಾದರೇನು ಕನ್ನಡ, ಕೊಂಕಣಿ ಹಿಂದಿಯಾದರೇನು ಬುರ್ಖಾ, ಪ್ಯಾಂಟು, ಸೀರೆಯಾದರೇನು ಕನ್ನಡ, ಕೊಂಕಣಿ ಹಿಂದಿಯಾದರೇನು
ನಿರ್ಲಿಪ್ತವಾಗಿ ಉಳಿದುಬಿಡುವ ಆಪ್ತ ಬಂಧುವೇ ಈ ಪುಸ್ತಕ. ನಿರ್ಲಿಪ್ತವಾಗಿ ಉಳಿದುಬಿಡುವ ಆಪ್ತ ಬಂಧುವೇ ಈ ಪುಸ್ತಕ.
ಶುಭವನು ಕೋರುವ ಸಂಪ್ರದಾಯವು ಹಸಿರಾಗಿರಲಿ ಬದುಕಿನಲಿ ಶುಭವನು ಕೋರುವ ಸಂಪ್ರದಾಯವು ಹಸಿರಾಗಿರಲಿ ಬದುಕಿನಲಿ
ಹಿಮದಂತೆ ಸ್ವಚ್ಛಧಾರಿಣಿ ಶ್ವೇತಧಾರಣಿ ಸಾಧನೆಯ ಆಕಾಂಕ್ಷಿದಾಯಿನಿ ಹಿಮದಂತೆ ಸ್ವಚ್ಛಧಾರಿಣಿ ಶ್ವೇತಧಾರಣಿ ಸಾಧನೆಯ ಆಕಾಂಕ್ಷಿದಾಯಿನಿ
ಆಸೆ ಎಂಬ ಚಾಟಿ ಸುತ್ತಿ ಆಸೆ ಎಂಬ ಚಾಟಿ ಸುತ್ತಿ
ಮಮತೆಯ ಹಚ್ಚ ಹಸಿರು ನನ್ನಕ್ಕ. ಮಮತೆಯ ಹಚ್ಚ ಹಸಿರು ನನ್ನಕ್ಕ.
ಅಳುವಿರದ ಮೊಗವೇ ನಿನಗೆ ಅಂದ ಚೆಂದ ಅಳುವಿರದ ಮೊಗವೇ ನಿನಗೆ ಅಂದ ಚೆಂದ
ಸಿಪಾಯಿ ಸದಾ ಸಿದ್ಧ!!! ಸಿಪಾಯಿ ಸದಾ ಸಿದ್ಧ!!!
ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ
ನಾನು ಕನ್ನಡಿಗ ಅಷ್ಟೇ ನಾನು ಕನ್ನಡಿಗ ಅಷ್ಟೇ
ಗಾಲಿಗಳ ಓಟದ ರೀತಿ ಬದಲಾಗುತ್ತೆ ಆಗ ಗಾಲಿಗಳ ಓಟದ ರೀತಿ ಬದಲಾಗುತ್ತೆ ಆಗ
ಮಕ್ಕಳು ಮರಿ ಆದ್ರೆ ಸಂಸಾರ ಸ್ವರ್ಗವೇನಲ್ಲ ಆದರೂ ಜನ ಬೇಡ ಅನ್ನಲ್ಲ ಮಕ್ಕಳು ಮರಿ ಆದ್ರೆ ಸಂಸಾರ ಸ್ವರ್ಗವೇನಲ್ಲ ಆದರೂ ಜನ ಬೇಡ ಅನ್ನಲ್ಲ
ಕೊನೆಯುಸಿರೆಳೆದು ನಿಂತರದು ಕೊನೆಯುಸಿರೆಳೆದು ನಿಂತರದು
ಟಿಕೆಟ್ ತಪಾಸಣೆ ಮಾಡಿ ಬಿಡದೆ ಇಳಿಸುವವನೇ ಯಮ ಟಿಕೆಟ್ ತಪಾಸಣೆ ಮಾಡಿ ಬಿಡದೆ ಇಳಿಸುವವನೇ ಯಮ
ಕಾಲಚಕ್ರವಿದು ಉರುಳಲೇ ಬೇಕು.... ಕಾಲಚಕ್ರವಿದು ಉರುಳಲೇ ಬೇಕು....
ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ? ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ?
ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ. ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ.
ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು. ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು.