Shyla Shree C
Inspirational
ಪದವೆ ಇಂಧನ
ಸಾಲೇ ಸಾಧನ
ಕಾವ್ಯದ ಜನನ
ಸೆಳೆವ ಗಮನ
ಮನವೇ ಘನ
ತಪ್ಪ ಮಾರ್ಜನ
ದುಶ್ಚಟ ದಹನ
ನಿತ್ಯ ವಿನೂತನ
ಶುದ್ಧ ಸಂವಹನ
ನವ್ಯದ ಜೀವನ
ಸತ್ಯದ ಆಹ್ವಾನ
ಗುರಿ ಗಮ್ಯಸ್ಥಾನ
ಉಸಿರ ಸಾಲು
ಮೌನದ ಕವಿತೆ
ರೂಪ
ಕನಸು
ಯಾರಿವನು
ಹಸಿವು
ಪ್ರಾಕಾಮ್ಯ
ಜೀವಾಳ
ಕೊನರು
ಕಾಲ
ಗುಂಡು ಪಟಾಕಿಗಳಿಗೆಲ್ಲವು ನೆತ್ತರಕೊಡಿಯ ಹರಿಸಿದ್ದವು ಗುಂಡು ಪಟಾಕಿಗಳಿಗೆಲ್ಲವು ನೆತ್ತರಕೊಡಿಯ ಹರಿಸಿದ್ದವು
ನಾನೀಗ ದೊಡ್ಡವಳಾಗಿದ್ದೇನೆ ಎಂದರೂ ನಂಬುತ್ತಿಲ್ಲ ನೀವು. ನಾನೀಗ ದೊಡ್ಡವಳಾಗಿದ್ದೇನೆ ಎಂದರೂ ನಂಬುತ್ತಿಲ್ಲ ನೀವು.
ಹೆಣ್ಣು ಎನುವ ಕುಸುಮಕೆ ದಾರಿಯಾಗಿ ಬರಲಿಲ್ಲ. ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ? ಹೆಣ್ಣು ಎನುವ ಕುಸುಮಕೆ ದಾರಿಯಾಗಿ ಬರಲಿಲ್ಲ. ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ?
ಮರಕ್ಕೆ ಮೂಲ ಬೇರು ಮನುಜರ ಬೇರು ತವರು. ಮರಕ್ಕೆ ಮೂಲ ಬೇರು ಮನುಜರ ಬೇರು ತವರು.
ದಶಕಗಳೇಳು ಕಳೆದು ಹೊಸ ಅಲೆಗಳು ತೇಲಿ ತೇಲಿ ವಿಶ್ವಭೂಪಟದಿ ವಿರಾಜಿತಇದುವೇ ನವ್ಯ ಭಾರತ . ದಶಕಗಳೇಳು ಕಳೆದು ಹೊಸ ಅಲೆಗಳು ತೇಲಿ ತೇಲಿ ವಿಶ್ವಭೂಪಟದಿ ವಿರಾಜಿತಇದುವೇ ನವ್ಯ ಭಾರತ .
ಕವಿಗೆ ಉಸಿರೆ ಕಾವ್ಯದ ಸಾಲುಗಳು ನೀರಿನಲ್ಲಿ ತೇಲುವ ದೋಣಿಯಂತೆ ಕವಿಗೆ ಉಸಿರೆ ಕಾವ್ಯದ ಸಾಲುಗಳು ನೀರಿನಲ್ಲಿ ತೇಲುವ ದೋಣಿಯಂತೆ
ಪಟ್ಟಾಭಿರಾಮ ಶ್ರೀರಾಮನಡಿಗೆ ನುಡಿನಮನ. ಪಟ್ಟಾಭಿರಾಮ ಶ್ರೀರಾಮನಡಿಗೆ ನುಡಿನಮನ.
ಶಿಲೆಯ ಮೇಲಿನ ಬಾಲೆಯರೇ, ನೀವಿನ್ನೂ ಅರಿಯಬೇಕಿದೆ ಬದುಕಿನ ಆಳ , ಅಗಲ. ಜೋಕೆ ! ಶಿಲೆಯ ಮೇಲಿನ ಬಾಲೆಯರೇ, ನೀವಿನ್ನೂ ಅರಿಯಬೇಕಿದೆ ಬದುಕಿನ ಆಳ , ಅಗಲ. ಜೋಕೆ !
ನೆನಪುಗಳು ಹಳೆಯದಾದಷ್ಟು ಕಾಡುತ್ತವೆ! ನಿಮಗೂ ಈ ಅನುಭವ ಆಗಿದೆಯೇ? ನೆನಪುಗಳು ಹಳೆಯದಾದಷ್ಟು ಕಾಡುತ್ತವೆ! ನಿಮಗೂ ಈ ಅನುಭವ ಆಗಿದೆಯೇ?
ಬದುಕಿನ ಅಗಣಿತ ಲಾಭದ ನಡುವೆ, ಸಿಗದಿದ್ದುದರ ಎಣಿಕೆ ಏಕೆ? ಬದುಕಿನ ಅಗಣಿತ ಲಾಭದ ನಡುವೆ, ಸಿಗದಿದ್ದುದರ ಎಣಿಕೆ ಏಕೆ?
ಜೀವನದ ಶುಭಾಶುಭಕೂ ಬೇಕು ಹೂ ಜೀವನದ ಶುಭಾಶುಭಕೂ ಬೇಕು ಹೂ
ಶ್ವೇತವರ್ಣದ ರುದ್ರನ ಸತಿಯಾಗಿ ಅರ್ತನಾದಕೆ ಓ ಗೊಡುವ ತಾಯಿಯಾಗಿ ಶ್ವೇತವರ್ಣದ ರುದ್ರನ ಸತಿಯಾಗಿ ಅರ್ತನಾದಕೆ ಓ ಗೊಡುವ ತಾಯಿಯಾಗಿ
ಜ್ಞಾನ ಪೀಠದ ಬೆಲೆ ಹೆಚ್ಚಿಸಿ ಗರಿಯಾದಜ್ಜ ಜ್ಞಾನ ಪೀಠದ ಬೆಲೆ ಹೆಚ್ಚಿಸಿ ಗರಿಯಾದಜ್ಜ
ಹೇಳೋದು ಜೀವನ ನೀರ ಮೇಲಿನ ಗುಳ್ಳೆ, ಹೇಳೋದು ಜೀವನ ನೀರ ಮೇಲಿನ ಗುಳ್ಳೆ,
ಸೋತರೂ..ಇನ್ನೊಬ್ಬರನು ನಗಿಸುವಂತೆ... ಸೋತರೂ..ಇನ್ನೊಬ್ಬರನು ನಗಿಸುವಂತೆ...
ಮೂಢನಾಗದಿರು.... ಮಾತಿನ ದಾಟಿಯಲಿರಲಿ ಮೂಢನಾಗದಿರು.... ಮಾತಿನ ದಾಟಿಯಲಿರಲಿ
ಪೆಟ್ಟು ಕೊಟ್ಟು ನನ್ನನ್ನು ನೆಟ್ಟ ಮಾಡಿದವರು. ಪೆಟ್ಟು ಕೊಟ್ಟು ನನ್ನನ್ನು ನೆಟ್ಟ ಮಾಡಿದವರು.
ಯವ್ವನದಲ್ಲಿ ಪ್ರೀತಿ ಮೋಹ ಎಂಬ ಹುಡುಕಾಟ ಯವ್ವನದಲ್ಲಿ ಪ್ರೀತಿ ಮೋಹ ಎಂಬ ಹುಡುಕಾಟ
ಕರಗಿದನಾ ಕರುಣೆಗೆ ಮುಕುಂದ ಹಾರೈಸಿದನಾಕೆಗೆ ಮುದದಿಂದಲಿ ಕರಗಿದನಾ ಕರುಣೆಗೆ ಮುಕುಂದ ಹಾರೈಸಿದನಾಕೆಗೆ ಮುದದಿಂದಲಿ
ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ