ನಾಗೇಂದ್ರ ಪ್ರಸಾದ್
ನಾಗೇಂದ್ರ ಪ್ರಸಾದ್
ಸಮಯಕ್ಕೊಂದು ಕವಿತೆ
ಬರೆದೆ ಮನದಲ್ಲಿ ನಿಲ್ಲುವಂತೆ
ಪದಗಳ ಸರಮಾಲೆ
ಸಂಗೀತದ ರಸ ಲಿಲೇ
ಮಾಗಿದ ಮೃದು ಮನಸು
ಕಟ್ಟಿತು ಹೊಸ ಕನಸು
ಸಿಹಿ ನಗೆಯ ಸ್ನೇಹ
ತಣಿವುದು ಎಲ್ಲ ಮನ
ವಸಂತಗಳು ಸಾಗಲಿ
ಹೊಸತನದಲ್ಲಿ ಅರಳಲಿ
ಹುಟ್ಟು ಹಬ್ಬದ ದಿನ
ನೆನಪಿರಲಿ ಈ ಗೆಳೆತನ
