Vijaya Bharathi
Classics
ಮಾನವ ಜೀವನವೊಂದುಂ
ಮಹಾಕಾವ್ಯಂಗಡಾ
ಜೀವನ ಕಾವ್ಯದೊಳ್
ನವರಸಗಳ ಭಾವೋಲ್ಲಾಸಮಂ
ಯೌವನದೊಳು ಶೃಂಗಾರಂ
ಪ್ರೌಡದೊಳು ವೀರಾದ್ಭುತಗಳ್
ಜವ್ವನದ ಸಂಧ್ಯೆಯೊಳ್
ಇಣುಕುವುದು ಭಯಾನಕಂ
ಜರಾವ್ಯಾಧಿಯೊಳ್ ಕರುಣೆ
ಮುಪ್ಪಡರಿದ ಕಾಲದೊಳ್
ಸುಳಿವುದಾ ಭೀಭತ್ಸಂ
ದೇಹಾವಸಾನದೊಳ್
ಜೀವವಪ್ಪುದುಂ
ಶಾಂತ ರಸದೊಳ್
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ತದಡಿ ಬಂದರಿನ ಸುತ್ತ .......... ತದಡಿ ಬಂದರಿನ ಸುತ್ತ ..........
ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ! ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ!
ರಂಗೇರಿದೆ ರಂಗೇರಿದೆ
ಜೀವನ ಕಾವ್ಯ ಜೀವನ ಕಾವ್ಯ
ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ.. ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ..
ನವರಸ ನವರಸ
ಚಿತೆ ಚಿಂತೆ ಚಿಂತನೆ...!? ಚಿತೆ ಚಿಂತೆ ಚಿಂತನೆ...!?
ಆತ್ಮಿಕ ಆತ್ಮಿಕ
ಒಬ್ಬಂಟಿ ಒಬ್ಬಂಟಿ
ಹೂವಿಗೂ ನೋವಿದೆ ಹೂವಿಗೂ ನೋವಿದೆ
ನೆನಪು ನೆನಪು
ಮಾಗಿಯ ಚಳಿಯಲ್ಲಿ ಮಾಗಿಯ ಚಳಿಯಲ್ಲಿ
ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ
ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣ... ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...