Vijaya Bharathi
Classics
ಮಾನವ ಜೀವನವೊಂದುಂ
ಮಹಾಕಾವ್ಯಂಗಡಾ
ಜೀವನ ಕಾವ್ಯದೊಳ್
ನವರಸಗಳ ಭಾವೋಲ್ಲಾಸಮಂ
ಯೌವನದೊಳು ಶೃಂಗಾರಂ
ಪ್ರೌಡದೊಳು ವೀರಾದ್ಭುತಗಳ್
ಜವ್ವನದ ಸಂಧ್ಯೆಯೊಳ್
ಇಣುಕುವುದು ಭಯಾನಕಂ
ಜರಾವ್ಯಾಧಿಯೊಳ್ ಕರುಣೆ
ಮುಪ್ಪಡರಿದ ಕಾಲದೊಳ್
ಸುಳಿವುದಾ ಭೀಭತ್ಸಂ
ದೇಹಾವಸಾನದೊಳ್
ಜೀವವಪ್ಪುದುಂ
ಶಾಂತ ರಸದೊಳ್
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಬಾಳು ಬಾಳು
ಬಯಸದಿರು ಬಯಸದಿರು
ಗಣೇಶ ಸ್ತುತಿ ಗಣೇಶ ಸ್ತುತಿ
ರಂಗೋಲಿ. ರಂಗೋಲಿ.
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ತದಡಿ ಬಂದರಿನ ಸುತ್ತ .......... ತದಡಿ ಬಂದರಿನ ಸುತ್ತ ..........
ಅವ್ವ ಅವ್ವ
ಚಿತೆ ಚಿಂತೆ ಚಿಂತನೆ...!? ಚಿತೆ ಚಿಂತೆ ಚಿಂತನೆ...!?
ಅಮ್ಮ ಅಮ್ಮ
ಒಬ್ಬಂಟಿ ಒಬ್ಬಂಟಿ
ಹೂವಿಗೂ ನೋವಿದೆ ಹೂವಿಗೂ ನೋವಿದೆ
ನೆನಪು ನೆನಪು
ಮಾಗಿಯ ಚಳಿಯಲ್ಲಿ ಮಾಗಿಯ ಚಳಿಯಲ್ಲಿ
ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ