Vijaya Bharathi
Classics
ಮಾನವ ಜೀವನವೊಂದುಂ
ಮಹಾಕಾವ್ಯಂಗಡಾ
ಜೀವನ ಕಾವ್ಯದೊಳ್
ನವರಸಗಳ ಭಾವೋಲ್ಲಾಸಮಂ
ಯೌವನದೊಳು ಶೃಂಗಾರಂ
ಪ್ರೌಡದೊಳು ವೀರಾದ್ಭುತಗಳ್
ಜವ್ವನದ ಸಂಧ್ಯೆಯೊಳ್
ಇಣುಕುವುದು ಭಯಾನಕಂ
ಜರಾವ್ಯಾಧಿಯೊಳ್ ಕರುಣೆ
ಮುಪ್ಪಡರಿದ ಕಾಲದೊಳ್
ಸುಳಿವುದಾ ಭೀಭತ್ಸಂ
ದೇಹಾವಸಾನದೊಳ್
ಜೀವವಪ್ಪುದುಂ
ಶಾಂತ ರಸದೊಳ್
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಬಾಳು ಬಾಳು
ಬಯಸದಿರು ಬಯಸದಿರು
ಗಣೇಶ ಸ್ತುತಿ ಗಣೇಶ ಸ್ತುತಿ
ರಂಗೋಲಿ. ರಂಗೋಲಿ.
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ರಂಗೇರಿದೆ ರಂಗೇರಿದೆ
ಜೀವನ ಕಾವ್ಯ ಜೀವನ ಕಾವ್ಯ
ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ.. ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ..
ನವರಸ ನವರಸ
ಅಮ್ಮ ಅಮ್ಮ
ಆತ್ಮಿಕ ಆತ್ಮಿಕ
ಹೂವಿಗೂ ನೋವಿದೆ ಹೂವಿಗೂ ನೋವಿದೆ
ನೆನಪು ನೆನಪು
ಮಾಗಿಯ ಚಳಿಯಲ್ಲಿ ಮಾಗಿಯ ಚಳಿಯಲ್ಲಿ
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ... ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು