Vijaya Bharathi
Classics
ಮಾನವ ಜೀವನವೊಂದುಂ
ಮಹಾಕಾವ್ಯಂಗಡಾ
ಜೀವನ ಕಾವ್ಯದೊಳ್
ನವರಸಗಳ ಭಾವೋಲ್ಲಾಸಮಂ
ಯೌವನದೊಳು ಶೃಂಗಾರಂ
ಪ್ರೌಡದೊಳು ವೀರಾದ್ಭುತಗಳ್
ಜವ್ವನದ ಸಂಧ್ಯೆಯೊಳ್
ಇಣುಕುವುದು ಭಯಾನಕಂ
ಜರಾವ್ಯಾಧಿಯೊಳ್ ಕರುಣೆ
ಮುಪ್ಪಡರಿದ ಕಾಲದೊಳ್
ಸುಳಿವುದಾ ಭೀಭತ್ಸಂ
ದೇಹಾವಸಾನದೊಳ್
ಜೀವವಪ್ಪುದುಂ
ಶಾಂತ ರಸದೊಳ್
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಬಾಳು ಬಾಳು
ಬಯಸದಿರು ಬಯಸದಿರು
ಗಣೇಶ ಸ್ತುತಿ ಗಣೇಶ ಸ್ತುತಿ
ರಂಗೋಲಿ. ರಂಗೋಲಿ.
ರಂಗೇರಿದೆ ರಂಗೇರಿದೆ
ಜೀವನ ಕಾವ್ಯ ಜೀವನ ಕಾವ್ಯ
ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ.. ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ..
ನವರಸ ನವರಸ
ಚಿತೆ ಚಿಂತೆ ಚಿಂತನೆ...!? ಚಿತೆ ಚಿಂತೆ ಚಿಂತನೆ...!?
ಅಮ್ಮ ಅಮ್ಮ
ಆತ್ಮಿಕ ಆತ್ಮಿಕ
ಒಬ್ಬಂಟಿ ಒಬ್ಬಂಟಿ
ಹೂವಿಗೂ ನೋವಿದೆ ಹೂವಿಗೂ ನೋವಿದೆ
ನೆನಪು ನೆನಪು
ಮಾಗಿಯ ಚಳಿಯಲ್ಲಿ ಮಾಗಿಯ ಚಳಿಯಲ್ಲಿ
ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ