Ramamurthy Somanahalli
Classics
ಮೂರು ದಿನದ ಸಂಸಾರದಿ
ನೂರಾರು ಚಿಂತೆಯಾ ಸಾಗರದಿ
ಅನುದಿನ ತೇಲಾಡಿ
ಬದುಕಿನ ಸಂತೆಯಲಿ
ಕಂತೆಯೊಗೆದು
ಚಿತೆಯೇರುವ ಮುನ್ನ
ಚಿಂತಿಸಿ ಅಡಿಯಿಟ್ಟು
ಚಿಂತನೆಯ ತೇರೆಳೆದರೆ
ಚಿತೆ ಚಿಂತೆ ದೂರಾಗಿ
ಬದುಕು ಬಂಗಾರ
ನಮಗಿಲ್ಲ ಚಿತೆ ಚಿಂತೆಗಳ ಭಾರ
ರಾಹುಲ್ ಕುವರ
*ಅಳಲು*
ತಾಯಿ ಭಾರತಿ
ಚಿಂತೆ ಚಿಂತನೆ...
ಸಂಜೆ ಆಯಿತಲ್ಲಿ...
ನಿಮ್ಮಂತೆ ನಾನಾ...
ಉಚಿತದ ಮಹತ್ವ!!
ಹಸಿವು!?
ಹಾಯ್ಕುಗಳು
ಕಾಣದ ಕೈ
ಕವಿತೆ:- ಹೆಣ್ಮಗುವಿನ ಅರಿವು ಕವಿತೆ:- ಹೆಣ್ಮಗುವಿನ ಅರಿವು
ರಂಗೇರಿದೆ ರಂಗೇರಿದೆ
ಜೀವನ ಕಾವ್ಯ ಜೀವನ ಕಾವ್ಯ
ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ.. ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ..
ನವರಸ ನವರಸ
ಏಕಾಂಗಿ ಏಕಾಂಗಿ
ಆತ್ಮಿಕ ಆತ್ಮಿಕ
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ... ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನೂ ಬೇಡುತ್ತಿದೆ. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನ...
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದ...
ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣ... ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ