Ramamurthy Somanahalli
Classics
ಮೂರು ದಿನದ ಸಂಸಾರದಿ
ನೂರಾರು ಚಿಂತೆಯಾ ಸಾಗರದಿ
ಅನುದಿನ ತೇಲಾಡಿ
ಬದುಕಿನ ಸಂತೆಯಲಿ
ಕಂತೆಯೊಗೆದು
ಚಿತೆಯೇರುವ ಮುನ್ನ
ಚಿಂತಿಸಿ ಅಡಿಯಿಟ್ಟು
ಚಿಂತನೆಯ ತೇರೆಳೆದರೆ
ಚಿತೆ ಚಿಂತೆ ದೂರಾಗಿ
ಬದುಕು ಬಂಗಾರ
ನಮಗಿಲ್ಲ ಚಿತೆ ಚಿಂತೆಗಳ ಭಾರ
ರಾಹುಲ್ ಕುವರ
*ಅಳಲು*
ತಾಯಿ ಭಾರತಿ
ಚಿಂತೆ ಚಿಂತನೆ...
ಸಂಜೆ ಆಯಿತಲ್ಲಿ...
ನಿಮ್ಮಂತೆ ನಾನಾ...
ಉಚಿತದ ಮಹತ್ವ!!
ಹಸಿವು!?
ಹಾಯ್ಕುಗಳು
ಕಾಣದ ಕೈ
ಮೌನಭಾರ ಮೌನಭಾರ
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಬಾಳು ಬಾಳು
ಬಯಸದಿರು ಬಯಸದಿರು
ಹೋಲಿಕೆ ಬೇಕಿಲ್ಲ ಹೋಲಿಕೆ ಬೇಕಿಲ್ಲ
ಓ ಮಾನವ ಓ ಮಾನವ
ಕಾವ್ಯ ಕಾವ್ಯ
ಕೆಂಪು ಕೆಂಪು
ಪರಮ ವೀರ ಪರಮ ವೀರ
ಗಣೇಶ ಸ್ತುತಿ ಗಣೇಶ ಸ್ತುತಿ
ರಂಗೋಲಿ. ರಂಗೋಲಿ.
ತದಡಿ ಬಂದರಿನ ಸುತ್ತ .......... ತದಡಿ ಬಂದರಿನ ಸುತ್ತ ..........
ಅಮ್ಮ ಅಮ್ಮ
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ... ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು