Shilpashree NP
Tragedy Classics Others
ಕರಗದ ಮಂಜುಗಡ್ಡೆಗೆ
ಮರುಗದ ಮನಕೆ
ಕುದಿಯದ ಉಷ್ಣಾಂಶಕ್ಕೆ
ತೀರದ ಬಯಕೆಗಳಿಗೆ
ಕೊನೆ ಇಲ್ಲದ ವಿದಾಯಗಳಿಗೆ
ಶಾಂತಿ ಇಲ್ಲದ ಮೌನಕ್ಕೆ
ದನಿಯಾಗದ ಮಾತಿಗೆ
ಮುಗಿದರೂ ಉಳಿಯುವ ಮುಕ್ತಾಯಕ್ಕೆ
ಪೂರ್ಣ ವಿರಾಮದ ಮಧ್ಯಾಂತರಕ್ಕೆ
ಅರ್ಥಪೂರ್ಣವಾಗದ ಸತ್ಯ
ಹೃದಯದ ಗೀತೆ
ಅಮ್ಮ
ಅಪೂರ್ಣ ಅರ್ಥ
ಅ ಇಂದ ಅಃ ಬಣ್...
ಅಪ್ಪ ಅಪ್ಪ.
ಪ್ರೀತಿ
ಮಧ್ಯ ರಾತ್ರಿಯ ...
ತಾಯಿಯ ಮನದ ಬಣ್...
ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ.. ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ...
ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ. ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ.
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಕೈಹಿಡಿದು ನಾ ಜೊತೆಯಿರುವೆ ಎಂದು ಅಳುವ ಕಂಗಳನೊರೆಸಿದ ಕೈ ಇಂದೇಕೋ ತುಸು ದೂರ ಸುಮ್ಮನೆ ನಿಂತಿತಲ್ಲ! ಕೈಹಿಡಿದು ನಾ ಜೊತೆಯಿರುವೆ ಎಂದು ಅಳುವ ಕಂಗಳನೊರೆಸಿದ ಕೈ ಇಂದೇಕೋ ತುಸು ದೂರ ಸುಮ್ಮನೆ ನಿಂತಿ...
ದಂಪತಿಗಳ ಮಧ್ಯೆ ನಂಬಿಕೆಯೇ ಇಲ್ಲವಾದರೆ ಆ ದಾಂಪತ್ಯಕ್ಕೇನು ಅರ್ಥ? ಅಗಸನ ಮಾತಿಗೆ ಶ್ರೀರಾಮನು ಸೀತೆಯನ್ನು ಕಾಡಿಗಟ್ಟಿದಾಗ ... ದಂಪತಿಗಳ ಮಧ್ಯೆ ನಂಬಿಕೆಯೇ ಇಲ್ಲವಾದರೆ ಆ ದಾಂಪತ್ಯಕ್ಕೇನು ಅರ್ಥ? ಅಗಸನ ಮಾತಿಗೆ ಶ್ರೀರಾಮನು ಸೀತ...
ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ ಅರಳಿದ ಸುಂದರ ಬಂಧಕೆ ಹಾಡದಿರು ಇತಿ. ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ ಅರಳಿದ ಸುಂದರ ಬಂಧಕೆ ಹಾಡದಿರು ಇತಿ.
ಕಷ್ಟ ನಮ್ಮನ್ನ ಮಾತನಾಡಿಸುತ್ತೆ ಕಷ್ಟ ನಮ್ಮನ್ನ ಮಾತನಾಡಿಸುತ್ತೆ
ಅಸಾಧಾರಣ ಶಾರೀರದಲ್ಲಿ ಸಂಗೀತ ಶಾರದೆಯ ವಾಸ ಅಸಾಧಾರಣ ಶಾರೀರದಲ್ಲಿ ಸಂಗೀತ ಶಾರದೆಯ ವಾಸ
ಜೀವನವಿಡೀ ಗಳಿಸಿ ಉಳಿಸಿ ಕೂಡಿಟ್ಟ ಸ್ನೇಹ ಜೀವನವಿಡೀ ಗಳಿಸಿ ಉಳಿಸಿ ಕೂಡಿಟ್ಟ ಸ್ನೇಹ
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.