Revati Patil
Action Classics Inspirational
ನೀನು ನುಡಿಸಿದ್ದು
ಸುಳ್ಳೋ , ನಿಜವೋ
ಅರಿವಾದಾಗ ಮಾತ್ರ
ಮಜವೋ, ಸಜವೋ
ನಿನ್ನ ಮೇಲೆ ನರನಿಗೆ
ಅದೆಂತ ಮೋಹವೋ
ನೀನಂತೂ ಮಾಡುವುದ ಮಾಡಿ
ಕೊನೆಗೆ ಮೌನವಾಗುವಿ
ಏನು ವಿಚಿತ್ರವೋ
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ಕೋಗಿಲೆಯ ಸ್ವರ ಎಲ್ಲಿ ಮರೆಯಾದವು ....? ಕೋಗಿಲೆಯ ಸ್ವರ ಎಲ್ಲಿ ಮರೆಯಾದವು ....?
ಚಿತ್ರ ವಿಚಿತ್ರ ಟೀಕೆಗೊಳಗಾದಾಗ ಚಲನಚಿತ್ರ! ಕೊನೆಯಲ್ಲಿ ಹೇಳುವರು ಇದೊಂದು ಕಾಲ್ಪನಿಕ ಕಥೆಯ ಪಾತ್ರ! ಚಿತ್ರ ವಿಚಿತ್ರ ಟೀಕೆಗೊಳಗಾದಾಗ ಚಲನಚಿತ್ರ! ಕೊನೆಯಲ್ಲಿ ಹೇಳುವರು ಇದೊಂದು ಕಾಲ್ಪನಿಕ ಕಥೆಯ ಪಾತ...
ಆಟವನೆಂದಿಗೂ ಆಡದಿರು ನೋವನು ಎಂದಿಗೂ ನೀಡದಿರು ಆಟವನೆಂದಿಗೂ ಆಡದಿರು ನೋವನು ಎಂದಿಗೂ ನೀಡದಿರು
ಭಯೋತ್ಪಾದನೆಗೆ ಧರ್ಮವಿಲ್ಲ ಭಯೋತ್ಪಾದಕರಿಗೆ ಧರ್ಮವಿಲ್ಲ ಭಯೋತ್ಪಾದನೆಗೆ ಧರ್ಮವಿಲ್ಲ ಭಯೋತ್ಪಾದಕರಿಗೆ ಧರ್ಮವಿಲ್ಲ
ಮ್ಯಾಜಿಕ್ ಒಂದು ಸಹೃದಯರಿಗೆ ಸಂತೋಷದ ಸಂಕೇತ ಮ್ಯಾಜಿಕ್ ಒಂದು ಸಹೃದಯರಿಗೆ ಸಂತೋಷದ ಸಂಕೇತ
ಇನ್ನೇನು ಮುಗಿಯುವುದರಲ್ಲಿದೆ ಮುಗಿಯಿತೋ ಮುಗಿಯಿತೋ ಇನ್ನೇನು ಮುಗಿಯುವುದರಲ್ಲಿದೆ ಮುಗಿಯಿತೋ ಮುಗಿಯಿತೋ
ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ.. ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ..
ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ
ಬುದ್ಧಿವಂತ ವ್ಯಕ್ತಿಯು ತನ್ನ ಶತ್ರುಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾನೆ, ಬುದ್ಧಿವಂತ ವ್ಯಕ್ತಿಯು ತನ್ನ ಶತ್ರುಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾನೆ,
ಸತ್ಯ - ಮಿಥ್ಯಗಳ ನಡುವೆ ಹೋರಾಡುವ ಮನುಜರು ಸೋತು ಶೂನ್ಯಗೊಳ್ಳುವ ಬಗೆಗೆ ಆಶ್ಚರ್ಯವಾಗುತ್ತದೆ ಸತ್ಯ - ಮಿಥ್ಯಗಳ ನಡುವೆ ಹೋರಾಡುವ ಮನುಜರು ಸೋತು ಶೂನ್ಯಗೊಳ್ಳುವ ಬಗೆಗೆ ಆಶ್ಚರ್ಯವ...
ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು ವರುಣ ಇದಕ್ಕೆಲಾ ನೀನೇ ಕಾರಣ ಎಲ್ಲೆಡೆ ಕಟ್ಟಿದೆ ಹಸಿರ ತೋರಣ ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು ವರುಣ ಇದಕ್ಕೆಲಾ ನೀನೇ ಕಾರಣ ಎಲ್ಲೆಡೆ ಕಟ್ಟಿದೆ ಹಸಿರ ತೋ...
ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ! ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ!
ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ? ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ?
ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು
ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ
ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ
ಮುತ್ತಿನಂತೆ ಹೊಳೆಯುವ ಮಂಜು ಹನಿ. ಮುತ್ತಿನಂತೆ ಹೊಳೆಯುವ ಮಂಜು ಹನಿ.