STORYMIRROR

Gireesh pm Giree

Action Thriller Others

5.0  

Gireesh pm Giree

Action Thriller Others

ಭಗತ್ ಸಿಂಗ್

ಭಗತ್ ಸಿಂಗ್

1 min
171

ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ

ಆಂಗ್ಲರ ನೆಲಕಚ್ಚುವಂತೆ ಮಾಡಿದ ಶೂರ

ಯುವ ಮನಸ್ಸುಗಳಿಗೆ ದೇಶಭಕ್ತಿಯ ತುಂಬಿದ ಸರದಾರ

ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಅಧೀರ


ನಿಮ್ಮ ದೇಶಪ್ರೇಮದ ಒಲವಿನ ಮನಸ್ಸು

ಸ್ವಾತಂತ್ರ್ಯ ಪಡೆದಿರುವೆ ಎಂಬ ಕನಸ್ಸು

 ಕನಸ್ಸ ನನಸ್ಸು ಮಾಡಿದರು ನಂತರದ ನಾಯಕರು

ಭಾರತಾಂಬೆಯ ನೆಚ್ಚಿನ ಸೇವಕರು ಸುಪುತ್ರರು


ಗಲ್ಲಿಗೆ ಇರುವಾಗಲೂ ಅಂಜದ ಗುಂಡಿಗೆ

ಎಂಥಹಾ ಗಟ್ಟಿತನ ನಿಮ್ಮ ತನುವಿನೊಳಗೆ

ತಾಯಿನಾಡಿಗೆ ಕೊಟ್ಟ ಅಮೂಲ್ಯ ಕೊಡುಗೆ

ಆ ಕ್ರಾಂತಿಯ ಕಿಡಿಯು ಕೊಂಡೊಯ್ಯಿತು ಸ್ವಾತಂತ್ರ್ಯದ ಕಡೆಗೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Action