Kiran Kumar S K
Abstract Drama Tragedy
ಮನವು ಭಾವಾಂದೋಲನದ ಸಾಗರದಲಿ,
ತನುವು ದುಗುಡಗಳ ಅಲೆಗಳಲಿ,
ಗಮ್ಯವು ಮುಳುಗಿದೆ ಕತ್ತಲಿನಲಿ,
ಜೀವನದ ಪಯಣ ಪ್ರಶ್ನೆಗಳ ಸುರಿಮಳೆಯಲಿ!!
ಅಮ್ಮ ನೀನೆ ನನ್...
ಅಮಲು
ಪ್ರೇಮವರ್ಷ
ಭುವಿ
ಮಹಾ ಪಯಣ
ಶಿಫಾರಸು
ಕರುನಾಡು
ಉಜ್ವಲವಾಗಲಿ
ಸ್ವರ್ಗದ ಹಾಸು
ರೂಪಸಿ
ಗೊಂಬೆ ಹಬ್ಬದ ಸಂಭ್ರಮವನ್ನು ಅನುಭವಿಸಿ, ನಗುವ ಮುಖಗಳು, ಹೊಸ ಗೊಂಬೆಗಳು! ಈ ಹಬ್ಬದ ಹೃದಯಭರಿತ ಉತ್ಸವವನ್ನು ನೀವು ತಪ್ಪಿಸ... ಗೊಂಬೆ ಹಬ್ಬದ ಸಂಭ್ರಮವನ್ನು ಅನುಭವಿಸಿ, ನಗುವ ಮುಖಗಳು, ಹೊಸ ಗೊಂಬೆಗಳು! ಈ ಹಬ್ಬದ ಹೃದಯಭರಿತ ಉತ...
ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ? ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ?
ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?" ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?"
ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ
ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ
ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು! ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು!
ಕಳೆಯಿತು ದಶಕಗಳ ಸೂತಕ ಕೋಸಲಕೆ ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ ಕಳೆಯಿತು ದಶಕಗಳ ಸೂತಕ ಕೋಸಲಕೆ ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ
ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು
ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು