Kiran Kumar S K
Abstract Drama Tragedy
ಮನವು ಭಾವಾಂದೋಲನದ ಸಾಗರದಲಿ,
ತನುವು ದುಗುಡಗಳ ಅಲೆಗಳಲಿ,
ಗಮ್ಯವು ಮುಳುಗಿದೆ ಕತ್ತಲಿನಲಿ,
ಜೀವನದ ಪಯಣ ಪ್ರಶ್ನೆಗಳ ಸುರಿಮಳೆಯಲಿ!!
ಅಮ್ಮ ನೀನೆ ನನ್...
ಅಮಲು
ಪ್ರೇಮವರ್ಷ
ಭುವಿ
ಮಹಾ ಪಯಣ
ಶಿಫಾರಸು
ಕರುನಾಡು
ಉಜ್ವಲವಾಗಲಿ
ಸ್ವರ್ಗದ ಹಾಸು
ರೂಪಸಿ
ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?" ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?"
ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ
ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ
ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು! ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು!
ಕಳೆಯಿತು ದಶಕಗಳ ಸೂತಕ ಕೋಸಲಕೆ ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ ಕಳೆಯಿತು ದಶಕಗಳ ಸೂತಕ ಕೋಸಲಕೆ ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ
ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ
ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?