Vijaya Bharathi.A.S.
Abstract Fantasy Others
ಏನಿದೇನಿದೆಂತ ಅಲೆಗಳೋ?
ಮುಗಿಲ ಮುತ್ತಿಕ್ಕುತಿಹವು
ಏನಿದರದಬ್ಬರದಾಟ?
ಎನ್ನ ಮನವ ಕಲಕುತಲಿಹವು
ತಡೆಯುವವರಾರು ಇಲ್ಲವೋ?
ಸೇರಬೇಕು ನಾ ಆ ದಡವ
ಸೇರುವುದು ಹೇಗೋ?
ದಡದಲಿರುವ ಬಡ ಜೀವಗಳಾ
ಮರಣ ಮೃದಂಗದ ರವವೋ?
ಇದೇನು ಭೂಪ್ರಳಯವೋ?
ಭಾರತ
ಗೊಂಬೆ ಹಬ್ಬ
ಗಜಾನನ
ಹಣತೆ
ಅಗೋಚರ
ಕಾಲಾಕಾಲಾತೀತ
ಅರಸುವಿಕೆ
ಎಲ್ಲಿ ಹುಡುಕಲಿ...
ಜೀವನ ಕಾವ್ಯ
ಪುಸ್ತಕದ ಸ್ವಗತ
ಗೊಂಬೆ ಹಬ್ಬದ ಸಂಭ್ರಮವನ್ನು ಅನುಭವಿಸಿ, ನಗುವ ಮುಖಗಳು, ಹೊಸ ಗೊಂಬೆಗಳು! ಈ ಹಬ್ಬದ ಹೃದಯಭರಿತ ಉತ್ಸವವನ್ನು ನೀವು ತಪ್ಪಿಸ... ಗೊಂಬೆ ಹಬ್ಬದ ಸಂಭ್ರಮವನ್ನು ಅನುಭವಿಸಿ, ನಗುವ ಮುಖಗಳು, ಹೊಸ ಗೊಂಬೆಗಳು! ಈ ಹಬ್ಬದ ಹೃದಯಭರಿತ ಉತ...
ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ? ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ?
ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?" ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?"
ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ
ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ
ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು! ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು!
ಕಳೆಯಿತು ದಶಕಗಳ ಸೂತಕ ಕೋಸಲಕೆ ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ ಕಳೆಯಿತು ದಶಕಗಳ ಸೂತಕ ಕೋಸಲಕೆ ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ
ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ
ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ
ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ... ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?