Vijayalaxmi C Allolli
Abstract
ಸೃಷ್ಟಿಯ ಹುಟ್ಟಿಗೆ,ನೀನೆ ಅಲ್ಲವೇ ಕಾರಣವಮ್ಮ;ಪ್ರಕೃತಿಯ ಕಣಕಣದಲ್ಲೂ,ನೀನೆ ಅಡಗಿರುವೆಯಮ್ಮ...ಬಿರುಗಾಳಿಗೂ ಅಂಜಲಿಲ್ಲ,ಭಾರಿ ಮಳೆಗೂ ಹೆದರಲಿಲ್ಲವಮ್ಮ,ಬಿಸಿಲಿಗೂ ಬಗ್ಗಲಿಲ್ಲ,ವಿಕೋಪಕಕ್ಕೂ ಜಗ್ಗಲಿಲ್ಲವಮ್ಮ....✍️ ವಿಜಯಲಕ್ಷ್ಮಿ ಅಳ್ಳೊಳ್ಳಿ
ಅಮ್ಮ
ದೀಪಾವಳಿ
ಸ್ನೇಹವೇ!!!!
ಚೆಲುವು
ಹಡೆದವಳು
ಅವಳು
ವೈಜ್ಞಾನಿಕ ಕಾದ...
ಸ್ವಾತಂತ್ರ್ಯ
ಕನಸು
ಪ್ರಾಪಂಚಿಕ ಸುಖದ ಭ್ರಮೆಯೊಳಿಹುದು ನೆಮ್ಮದಿಯ ಮರೀಚಿಕೆ ಪ್ರಾಪಂಚಿಕ ಸುಖದ ಭ್ರಮೆಯೊಳಿಹುದು ನೆಮ್ಮದಿಯ ಮರೀಚಿಕೆ
ಶಶಿಯ ನಗುವನು ನಾಚಿಸುವ ಹಸುಗೂಸಿನ ಹುಸಿನಗೆಯ ಮಣಿ ಶಶಿಯ ನಗುವನು ನಾಚಿಸುವ ಹಸುಗೂಸಿನ ಹುಸಿನಗೆಯ ಮಣಿ
ಕೂಗಿ ಕರೆದದ್ದು ನೆನಪಿಲ್ಲ ಬಂದಂಗೆ ಬಂದು ಮಾಯವಾದೆ ಕೂಗಿ ಕರೆದದ್ದು ನೆನಪಿಲ್ಲ ಬಂದಂಗೆ ಬಂದು ಮಾಯವಾದೆ
ಬೆಳಕಿಲ್ಲದೆ ಬಾಳು ಬರಿದಾಗಿದೆ ಎನ್ನುಸಿರು ನಿತ್ರಾಣವಾಗಿದೆ ಬೆಳಕಿಲ್ಲದೆ ಬಾಳು ಬರಿದಾಗಿದೆ ಎನ್ನುಸಿರು ನಿತ್ರಾಣವಾಗಿದೆ
ಶೇಂಗಾಹೋಳಿಗೆ, ಕಾರೆಳ್ಳುಶೆಂಗಾ ಪುಡಿ ಹೊಂಟೇವು ಹೊಲಕ ಎಲ್ಲಾರೂ ಕೂಡಿ ಶೇಂಗಾಹೋಳಿಗೆ, ಕಾರೆಳ್ಳುಶೆಂಗಾ ಪುಡಿ ಹೊಂಟೇವು ಹೊಲಕ ಎಲ್ಲಾರೂ ಕೂಡಿ
ಕಾಲದ ಗರ್ಭದೊಳಗೆ ಹುದುಗಿಸಿ ಮುಂಜಾನೆಯ ಕಿರಣಗಳನ್ನರಸುತ್ತಾ ಮುಂದುವರಿದಿದೆ ಪಯಣ ಕಾಲದ ಗರ್ಭದೊಳಗೆ ಹುದುಗಿಸಿ ಮುಂಜಾನೆಯ ಕಿರಣಗಳನ್ನರಸುತ್ತಾ ಮುಂದುವರಿದಿದೆ ಪಯಣ
ಕಡೆಗೊಮ್ಮೆ ಆಟಿಕೆಗಳೆಲ್ಲವನು ತನ್ನೊಳಗೇ ಸೆಳೆದೊಯ್ಯುವ ಕಲೆಗಾರ ಯಾರಿವನು ? ಕಡೆಗೊಮ್ಮೆ ಆಟಿಕೆಗಳೆಲ್ಲವನು ತನ್ನೊಳಗೇ ಸೆಳೆದೊಯ್ಯುವ ಕಲೆಗಾರ ಯಾರಿವನು ?
ಗಮ್ಯ ಸೇರಲಿ ನಿನ್ನ ಪಯಣ... ಸೋಲಿದ್ದರೂ ಗೆಲ್ಲಬೇಕು, ಅದೇ ಜೀವನ ಗಮ್ಯ ಸೇರಲಿ ನಿನ್ನ ಪಯಣ... ಸೋಲಿದ್ದರೂ ಗೆಲ್ಲಬೇಕು, ಅದೇ ಜೀವನ
ಬಕುತಳ ಮೊರೆಯ ಇಂದು ಕೇಳೆಯ ರಾಮನ ದರುಶನವ ಮಾಡಿಸೆಯ ಬಕುತಳ ಮೊರೆಯ ಇಂದು ಕೇಳೆಯ ರಾಮನ ದರುಶನವ ಮಾಡಿಸೆಯ
ಬಯಲಲಿ ನಲಿದ ಹಕ್ಕಿಯಂದು ಮನಃ ಪಂಜರದಿ ಬಂಧಿಯಾಗಿದೆ ಇಂದು ಬಯಲಲಿ ನಲಿದ ಹಕ್ಕಿಯಂದು ಮನಃ ಪಂಜರದಿ ಬಂಧಿಯಾಗಿದೆ ಇಂದು
ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ
ಅಜ್ಞಾನ ತಿಮಿರವನು ಮರೆಯಾಗಿಸುತ್ತಾ ಸುಜ್ಞಾನ ದೀವಿಗೆಯೆ ಬೆಳಗಿಸುವ ಸವಿತಾ ಅಜ್ಞಾನ ತಿಮಿರವನು ಮರೆಯಾಗಿಸುತ್ತಾ ಸುಜ್ಞಾನ ದೀವಿಗೆಯೆ ಬೆಳಗಿಸುವ ಸವಿತಾ
ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು
ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?