Vijayalaxmi C Allolli
Abstract Inspirational Others
ಕಂಡೆ ನಾ ಪ್ರಕೃತಿಯ ಚೆಲುವು,
ಮೂಡಿತು ಅದರ ಬಗ್ಗೆ ಒಲವು,
ಸ್ಫೂರ್ತಿ ತುಂಬಿತು ಸಾಲುಮರದಕ್ಕನ ಗೆಲುವು,
ಎಲ್ಲರೂ ಕೈಜೋಡಿಸಿದರೆ ಇನ್ನೂ ಸಾರ್ಥಕವು....
ಅಮ್ಮ
ದೀಪಾವಳಿ
ಸ್ನೇಹವೇ!!!!
ಚೆಲುವು
ಹಡೆದವಳು
ಅವಳು
ವೈಜ್ಞಾನಿಕ ಕಾದ...
ಸ್ವಾತಂತ್ರ್ಯ
ಕನಸು
ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ
ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ... ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ
ಮಕ್ಕಳ ಸೆಳೆವ ಪರಿ ಪುಸ್ತಕಗಳ ಸೇರಿ ಸಾವಿರ ಕಣ್ಗಳ ಗರಿ ಬಾಲ ಕೃಷ್ಣನ ಸಿರಿ . ಮಕ್ಕಳ ಸೆಳೆವ ಪರಿ ಪುಸ್ತಕಗಳ ಸೇರಿ ಸಾವಿರ ಕಣ್ಗಳ ಗರಿ ಬಾಲ ಕೃಷ್ಣನ ಸಿರಿ .
ಕನಸು ನನಸಾಗಲು ಬೇಕು ಧೃಡ ಸಂಕಲ್ಪ ಕನಸು ನನಸಾಗಲು ಬೇಕು ಧೃಡ ಸಂಕಲ್ಪ
ತಮವ ಕಳೆಸಿ ಬೆಳಕ ಹರಿಸಿ ದಿವ್ಯ ಶಕ್ತಿಯ ನೀಡು ನೀ. ತಮವ ಕಳೆಸಿ ಬೆಳಕ ಹರಿಸಿ ದಿವ್ಯ ಶಕ್ತಿಯ ನೀಡು ನೀ.
ಸ್ವತಂತ್ರವಾಯಿತು ಪರಕೀಯರಿಂದ ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ. ಸ್ವತಂತ್ರವಾಯಿತು ಪರಕೀಯರಿಂದ ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ.
ಗೆಳೆಯರಿಲ್ಲದ ಸಮಾರಂಭವಿಲ್ಲ ಗೆಳೆಯರಿಲ್ಲದ ವಿಹಾರಗಳಿಲ್ಲ ಗೆಳೆಯರಿಲ್ಲದ ಜೀವಿಗಳಿಲ್ಲ ಗೆಳೆಯರಿಲ್ಲದ ಸಮಾರಂಭವಿಲ್ಲ ಗೆಳೆಯರಿಲ್ಲದ ವಿಹಾರಗಳಿಲ್ಲ ಗೆಳೆಯರಿಲ್ಲದ ಜೀವಿಗಳಿಲ್ಲ
ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ? ನಾನು ನೀನು ಕೂಡಿ ಕಂಡ ಕನಸು ಇಂದು ಕಳೆದು ಹೋಗಿ ಮನವು ಖಾಲಿ ನೀನು ಇರದೆ ನನಗೇನಿದೆ ?
ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು ನೀನಿದ್ದರೆ ಬನ ಹಸಿರು ನೀನಿದ್ದರೆ ಜೀವಕೆ ಉಸಿರು
ದಿನವೊಂದು ಯುಗವಾದ ಅತಿದೀರ್ಘ ಆಷಾಢ ಮುಗಿಯುವುದು ಎಂದೋ? ದಿನವೊಂದು ಯುಗವಾದ ಅತಿದೀರ್ಘ ಆಷಾಢ ಮುಗಿಯುವುದು ಎಂದೋ?
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಹೆತ್ತವರ ಮುದ್ದು ಮಗಳಾಗಿ ಪತಿಗೆ ತಕ್ಕ ಸತಿಯಾಗುವಳು ಹೆತ್ತವರ ಮುದ್ದು ಮಗಳಾಗಿ ಪತಿಗೆ ತಕ್ಕ ಸತಿಯಾಗುವಳು
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?
ಹತ್ತು ಹಲವು ಹರಿಹುಗಳಿಂ ದೇವಗಂಗಾವತರಣ ಹತ್ತು ಹಲವು ಹರಿಹುಗಳಿಂ ದೇವಗಂಗಾವತರಣ