Vijaya Bharathi.A.S.
Abstract Classics Others
ಗುಟ್ಟೊಂದು ತಿಳಿಯಬೇಕು
ಪುಟ್ಟ ಪುಟ್ಟ ಮಕ್ಕಳೇ
ಕಷ್ಟ ಪಟ್ಟು ದುಡಿಯಬೇಕು
ಪಟ್ಟು ಬಿಡದೆ ಶ್ರಮಿಸಬೇಕು
ದಿಟ್ಟ ಹೆಜ್ಜೆ ಇಡುತ ಮುಂದೆ
ಶ್ರಮಕೆ ತಕ್ಕ ಫಲವು ಇಹುದು
ಕ್ರಮವಾದ ಕಾಯಕವಿದ್ದೊಡೆ
ರಮಾಪತಿ ನೀಡುವ ಯಶಸ್ಸು
ಅಮರವಾದ ಪ್ರಶಂಸೆಗಳನು
ಭಾರತ
ಗೊಂಬೆ ಹಬ್ಬ
ಗಜಾನನ
ಹಣತೆ
ಅಗೋಚರ
ಕಾಲಾಕಾಲಾತೀತ
ಅರಸುವಿಕೆ
ಎಲ್ಲಿ ಹುಡುಕಲಿ...
ಜೀವನ ಕಾವ್ಯ
ಪುಸ್ತಕದ ಸ್ವಗತ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ. ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ.
ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ? ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ?
ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು. ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು.
ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು
ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ
ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?