#ಸ್ವರಾಜ್ಯದ_ಕನಸ್ಸು_ನನಸ್ಸು
#ಸ್ವರಾಜ್ಯದ_ಕನಸ್ಸು_ನನಸ್ಸು
ಸ್ವಾತಂತ್ರ್ಯಾವೇ ಸಿಂಹ ಸ್ವಪ್ನ
ಸ್ವಾತಂತ್ರ್ಯಾಪೂರ್ವ ಭಾರತದ ಜನತೆಗೆ
ಸ್ವಾತಂತ್ರ್ಯ ದಿವಸ ಸ್ಮರಿಸಿರೆಲ್ಲ ಅಭಿಮಾನದಿಂದ
ಸ್ವಾತಂತ್ರ್ಯಕ್ಕಾಗಿ ಮರಣವನ್ನಪ್ಪಿದ ನಾಯಕರನ್ನು
ಬಾಲಗಂಗಾಧರ ತಿಲಕ್ ಅಂದು ಕೂಗಿದರು
ಸ್ವರಾಜ್ಯವೇ ನಮ್ಮ ಜನ್ಮ ಸಿದ್ಧ ಹಕ್ಕು
ಮಹಾತ್ಮ ಗಾಂಧೀಜಿಯವರ ಕನಸ್ಸು
ಮಾರ್ಗವಾಯಿತು ಎಲ್ಲರಿಗೂ ದಿಕ್ಕು
ಬ್ರಿಟೀಷರ ಆಳ್ವಿಕೆಯ ಕಪಿಮುಷ್ಟಿಗೆ
ಸೆಡ್ಡು ಹೊಡೆದು ಸಮಷ್ಟಿಯೂ ಪಣ ತೊಟ್ಟು
ನೆಡೆಸಿದ ಹೋರಾಟವೇ ಫಲನೀಡಿತು
ಇಂದಿನ ಸ್ವಾತಂತ್ರೋತ್ಸವವೇ ತ್ಯಾಗ ಬಲಿದಾನದ ವರ ನಮ್ಮೆಲ್ಲರ ಪಾಲಿಗೆ