Prerana Kulkarni
Abstract Classics Others
ನನಗೀಗ ಕೇವಲ
ಜೀವನದ ಕೊನೆಯ ಪುಟದ
ಪ್ರತೀಕ್ಷೆಯಿದೆ.
ಯಾಕೆಂದರೆ,
ಬಹಳಷ್ಟು ಜನರು
ಹೇಳ್ತಾ ಇರ್ತಾರೆ
ಕೊನೆಯಲ್ಲಿ ಎಲ್ಲವೂ
ಒಳಿತೇ ಆಗುತ್ತದೆ ಅಂತ.
ಶಬ್ದಗಳು....
ನೆನಪಿನ ಮಾಲೆ
ಪ್ರತಿಕ್ಷೇ
ಆ ಕಣ್ಣುಗಳು......
ಭ್ರಮೆ...
ಕೊರಗದಿರು ಮನವೇ...
ಇದುವೇ ಜೀವನ...
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ
ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ... ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಎನಗಿಲ್ಲ ನಿಮ್ಮಂತೆ ಹುಟ್ಟಿ ಸಾಯುವಾಸೆ ಎನಗಿಲ್ಲ ನಿಮ್ಮಂತೆ ಹುಟ್ಟಿ ಸಾಯುವಾಸೆ
ಸ್ವದೇಶೀ ಮಂತ್ರ ವ ಮರೆತೆವು ವಿದೇಶೀ ತಂತ್ರವ ಮೆರೆದೆವು ಸ್ವದೇಶೀ ಮಂತ್ರ ವ ಮರೆತೆವು ವಿದೇಶೀ ತಂತ್ರವ ಮೆರೆದೆವು
ದೇಶಭಕುತರ ಮೂಳೆ ಮಜ್ಜ ರಕುತದ ಬುನಾದಿ ದೇಶಭಕುತರ ಮೂಳೆ ಮಜ್ಜ ರಕುತದ ಬುನಾದಿ
ಹೆತ್ತೊಡಲ ಕಲಕಿತು ಮನ ಮಮ್ಮಲ ಮರುಗಿತು ಹೆತ್ತೊಡಲ ಕಲಕಿತು ಮನ ಮಮ್ಮಲ ಮರುಗಿತು
ನವರಸ ನಾಯಕ ಶ್ರೀ ರಾಮ ಚಂದ್ರ ನವರಸ ನಾಯಕ ಶ್ರೀ ರಾಮ ಚಂದ್ರ
ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ ತನ್ನೊಳಗೇ ಅರಗಿಸಿ, ಬಿಡೂ ಹಾಗೆ ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ ತನ್ನೊಳಗೇ ಅರಗಿಸಿ, ಬಿಡೂ ಹಾಗೆ
ಇರಲಿಲ್ಲ ನನಗೆ ದೇವರಲ್ಲಿ ಅಂದು ಸ್ವಲ್ಪವೂ ನಂಬಿಕೆ ಇರಲಿಲ್ಲ ನನಗೆ ದೇವರಲ್ಲಿ ಅಂದು ಸ್ವಲ್ಪವೂ ನಂಬಿಕೆ
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ನಾಚಿ ನೀರಾಗಿಹಳು ನೀರೆ ವನದೇವಿ ನಾಚಿ ನೀರಾಗಿಹಳು ನೀರೆ ವನದೇವಿ
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು