Prerana Kulkarni
Abstract Others
ಮನಸಿನ ಅಳಲು
ಕೇಳುವ
ಸಹೃದಯಿ ಕಿವಿಗಳಿಲ್ಲವೆಂದು
ಕೊರಗದಿರು ನೀ...
ನಿನ್ನ ಕಣ್ಣೀರನ್ನೆಲ್ಲ ಶಬ್ದಗಳ
ರೂಪದಲ್ಲಿ ಪುಟಗಳ ಮೇಲೆ
ಹರಿಸಿಬಿಡು
ಮನಸ್ಸು ಅದೆಷ್ಟೋ ಹಗುರವೆನಿಸುವದು...
ಶಬ್ದಗಳು....
ನೆನಪಿನ ಮಾಲೆ
ಪ್ರತಿಕ್ಷೇ
ಆ ಕಣ್ಣುಗಳು......
ಭ್ರಮೆ...
ಕೊರಗದಿರು ಮನವೇ...
ಇದುವೇ ಜೀವನ...
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು ಜ್ಞಾನವಂತನೊಮ್ಮೆ ನೋಡು ಮಾತುಕತೆಯ ತೂಕ ನೋಡು
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ
ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು
ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು
ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !! ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !!
ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ
ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು
ನವರಸ ನಾಯಕ ಶ್ರೀ ರಾಮ ಚಂದ್ರ ನವರಸ ನಾಯಕ ಶ್ರೀ ರಾಮ ಚಂದ್ರ
ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ ತನ್ನೊಳಗೇ ಅರಗಿಸಿ, ಬಿಡೂ ಹಾಗೆ ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ ತನ್ನೊಳಗೇ ಅರಗಿಸಿ, ಬಿಡೂ ಹಾಗೆ
ಇರಲಿಲ್ಲ ನನಗೆ ದೇವರಲ್ಲಿ ಅಂದು ಸ್ವಲ್ಪವೂ ನಂಬಿಕೆ ಇರಲಿಲ್ಲ ನನಗೆ ದೇವರಲ್ಲಿ ಅಂದು ಸ್ವಲ್ಪವೂ ನಂಬಿಕೆ
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ನಾಚಿ ನೀರಾಗಿಹಳು ನೀರೆ ವನದೇವಿ ನಾಚಿ ನೀರಾಗಿಹಳು ನೀರೆ ವನದೇವಿ
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?