STORYMIRROR

Vaishnavi S Rao

Action Inspirational Others

4  

Vaishnavi S Rao

Action Inspirational Others

ಹಣತೆ

ಹಣತೆ

1 min
402

ದೀಪವೇ ನಿನ್ನ ಅರ್ಥ ನಾನು ತಿಳಿದೇ

ನೋವಿನಲ್ಲೂ ನಗು ಬೀರುವೆಯೇ

ಎಲ್ಲರನ್ನು ಬನ್ನಿ ಎಂದು ಕರೆಯುವೆಯೇ

ಅಂಧಕಾರವನ್ನು ನೀನೇ ಅಳಿಸಿದೇ


ನಿನ್ನಲ್ಲಿ ನಗು ಇರಲಿ ಎನ್ನುವವರು

ನಾನೇ ಹುಟ್ಟಿ ಬರುವೆನು ಹೇಳುವವರು

ಭಕ್ತಿ ಎನ್ನುವ ಹಣತೆ ಸೃಷ್ಟಿಸಿದವರು

ಎಲ್ಲರನ್ನು ಬನ್ನಿ ಎಂದು ನುಡಿದವರು


ದೇವರಿಗೆ ಭಕ್ತಿಯಿಂದ ಭಜಿಸೋಣ

ಎಣ್ಣೆಯೇ ನೀನೇ ಶ್ರೇಷ್ಠ ಎನ್ನೋಣ

ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ

ಮುಕ್ತಿ ಕೊಡು ಎಂದು ಬೇಡಿದೆನು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Action