VIJAYASHANTHI HARIHARAN
Fantasy Inspirational
ಬಣ್ಣ ಬಣ್ಣದ ಚಿಟ್ಟೆ
ಕಾಮನಬಿಲ್ಲಿನಂತಹದು ನಿನ್ನ ಮೈ ಬಟ್ಟೆ
ನಿನ್ನಂತ ಅಂದವಾದ ಬಟ್ಟೆ
ನನ್ನ ಬಳಿ ಇಲ್ಲವೇ ಎಂದು ಬೇಸರ ಪಟ್ಟೆ
ನೀನು ಹಾರಿ ಬಂದು ನನ್ನ ಕೈಯನ್ನು ಮುಟ್ಟಿ
ನಿನ್ನ ಬಣ್ಣವನ್ನು ನನ್ನ ಕೈಯಲ್ಲಿ ಇಟ್ಟೆ
ನಾನು ಆದೇ ಬಂಗಾರದಂತಹ ಚಿಟ್ಟೆ
ಚಿಟ್ಟೆ
ಕನಸು
ಇನ್ನೂ ತನುವಮನವ ಬೆರೆಸಿ ಮಿಲನವಾಗು ಬಾ ಇನ್ನೂ ತನುವಮನವ ಬೆರೆಸಿ ಮಿಲನವಾಗು ಬಾ
ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು
ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ. ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ.
ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ ಅಳಿಸಿ ಹೋಗುವ ಅಬೀರ್ ನಾನಲ್ಲ. ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ ಅಳಿಸಿ ಹೋಗುವ ಅಬೀರ್ ನಾನಲ್ಲ.
ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ
ಎದೆಬಡಿತ ಏರಿಳಿಯಲಿ ಕಂಪನದಿ... ಹಾದಿಬದಿಯಲಿ ಹೂವರಳಿದಂತೆ ಎದೆಬಡಿತ ಏರಿಳಿಯಲಿ ಕಂಪನದಿ... ಹಾದಿಬದಿಯಲಿ ಹೂವರಳಿದಂತೆ
ನಿನ್ನ ಮೇಲಿನ ಪ್ರೀತಿ ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ... ನಿನ್ನ ಮೇಲಿನ ಪ್ರೀತಿ ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ...
ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು
ಮಣ್ಣ ವಾಸನೆಗೆ ಅರಳಿದ ಭುವಿಯಂತೆ ಎನ್ನ ಎದೆಭಾವ ತೊಯ್ದು ಭಾರವಾಗಿದೆ ಮಣ್ಣ ವಾಸನೆಗೆ ಅರಳಿದ ಭುವಿಯಂತೆ ಎನ್ನ ಎದೆಭಾವ ತೊಯ್ದು ಭಾರವಾಗಿದೆ
ಬಗೆಬಗೆಯ ಕನಸು ನಾ ಕಾಣಲಿಲ್ಲ ಆದರೂ ನೀನನಗೆ ಸನಿಹವಾದೆಯಲ್ಲ ಬಗೆಬಗೆಯ ಕನಸು ನಾ ಕಾಣಲಿಲ್ಲ ಆದರೂ ನೀನನಗೆ ಸನಿಹವಾದೆಯಲ್ಲ
ಸಾಹಿತ್ಯ ನಾನು ಲಾಲಿತ್ಯ ನೀನು, ಸಾಹಿತ್ಯ ನಾನು ಲಾಲಿತ್ಯ ನೀನು,
ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು
ನೀನಿದ್ದ ಕ್ಷಣದಲ್ಲಿ ಇದ್ದಬದ್ದ ಧೈರ್ಯ ಔಡುಕಚ್ಚಿತ್ತು ನೀನಿದ್ದ ಕ್ಷಣದಲ್ಲಿ ಇದ್ದಬದ್ದ ಧೈರ್ಯ ಔಡುಕಚ್ಚಿತ್ತು
ಕೇಳಲಂದವದು ಕರುಗಳ ಕೊರಳ ಕಂಠನಾದ ಕೇಳಲಂದವದು ಕರುಗಳ ಕೊರಳ ಕಂಠನಾದ
ಅಂದದ ಕಥೆಗಳಲ್ಲಿ ಸುಂದರ ನಾಯಕ ನೀ ಚಂದಮಾಮ ನೀನಗಾರು ಸಮ ಅಂದದ ಕಥೆಗಳಲ್ಲಿ ಸುಂದರ ನಾಯಕ ನೀ ಚಂದಮಾಮ ನೀನಗಾರು ಸಮ
ಕಾಡೋ ಕನಸುಗಳಿಗೆಲ್ಲಾ ನಿನ್ನ ಹೆಸರಿಟ್ಟು ನಿದ್ದೆಗೆ ಜಾರಿಬಿಡಲೇ? ಕಾಡೋ ಕನಸುಗಳಿಗೆಲ್ಲಾ ನಿನ್ನ ಹೆಸರಿಟ್ಟು ನಿದ್ದೆಗೆ ಜಾರಿಬಿಡಲೇ?
ಬನ್ನಿರಣ್ಣ ಬನ್ನಿ ಪರಂಪರೆಯ ಆಲೆಮನೆಗೆ ಹಂಚೋಣ ಬನ್ನಿರಣ್ಣ ಬನ್ನಿ ಪರಂಪರೆಯ ಆಲೆಮನೆಗೆ ಹಂಚೋಣ
ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು! ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು!
ಮರೆತು ರಾಶಿಯಲ್ಲಿ ಇದ್ದ ಪ್ರಾಣ ಬಿಟ್ಟ ಇವನ ಮರೆತು ಮರೆತು ರಾಶಿಯಲ್ಲಿ ಇದ್ದ ಪ್ರಾಣ ಬಿಟ್ಟ ಇವನ ಮರೆತು
ಸಂತೋಷ ದುಃಖ ದುಮ್ಮಾನ ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ ಸಂತೋಷ ದುಃಖ ದುಮ್ಮಾನ ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ