VIJAYASHANTHI HARIHARAN
Fantasy Inspirational
ಬಣ್ಣ ಬಣ್ಣದ ಚಿಟ್ಟೆ
ಕಾಮನಬಿಲ್ಲಿನಂತಹದು ನಿನ್ನ ಮೈ ಬಟ್ಟೆ
ನಿನ್ನಂತ ಅಂದವಾದ ಬಟ್ಟೆ
ನನ್ನ ಬಳಿ ಇಲ್ಲವೇ ಎಂದು ಬೇಸರ ಪಟ್ಟೆ
ನೀನು ಹಾರಿ ಬಂದು ನನ್ನ ಕೈಯನ್ನು ಮುಟ್ಟಿ
ನಿನ್ನ ಬಣ್ಣವನ್ನು ನನ್ನ ಕೈಯಲ್ಲಿ ಇಟ್ಟೆ
ನಾನು ಆದೇ ಬಂಗಾರದಂತಹ ಚಿಟ್ಟೆ
ಚಿಟ್ಟೆ
ಕನಸು
ಸ್ನೇಹ ಎಂಬ ಹೂವು ಮನದಲ್ಲಿ ಅರಳಿಸಿದೆ ಆದರೆ ಅದನ್ನು ನೀನೇ ಇಂದು ತಿರುಚಿದೆ ಸ್ನೇಹ ಎಂಬ ಹೂವು ಮನದಲ್ಲಿ ಅರಳಿಸಿದೆ ಆದರೆ ಅದನ್ನು ನೀನೇ ಇಂದು ತಿರುಚಿದೆ
ಹೃದಯವ ಮೀಟಿ ಬರೆದಿರೋ ಕವಿತೆ ಕಾವ್ಯಕನ್ನಿಕೆಯಾ ಸುಂದರಕೆ ಹೃದಯವ ಮೀಟಿ ಬರೆದಿರೋ ಕವಿತೆ ಕಾವ್ಯಕನ್ನಿಕೆಯಾ ಸುಂದರಕೆ
ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತುದಿಯ. ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತು...
ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು.. ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು..
ಸಮಯ ಸತತವಾಗಿ ಆಗಿತ್ತು ಸಮದರ್ಶಿ, ಉತ್ಕೃಷ್ಟ ಸುಧಾರಕವಾಗಿ ಅನವರತ ಆಗಿತ್ತು ತ್ರಿಕಾಲದರ್ಶಿ ಸಮಯ ಸತತವಾಗಿ ಆಗಿತ್ತು ಸಮದರ್ಶಿ, ಉತ್ಕೃಷ್ಟ ಸುಧಾರಕವಾಗಿ ಅನವರತ ಆಗಿತ್ತು ತ್ರಿಕಾಲದರ್ಶಿ
ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ
ನೆನಪಿರಲಿ ನೀ ನನಗೆ ಗೆಳೆಯನಷ್ಟೇ ಅಲ್ಲ, ಅಂತರಂಗದ ನಲ್ಲಾ... ನೆನಪಿರಲಿ ನೀ ನನಗೆ ಗೆಳೆಯನಷ್ಟೇ ಅಲ್ಲ, ಅಂತರಂಗದ ನಲ್ಲಾ...
ನಾಟ್ಯವಾಡಿದಂತೆ ನಡಿಗೆ ಸಾಟಿಯಿಲ್ಲದಾ ಸೌಂದರ್ಯದುಡುಗೆ ನಾಟಿ ನನ್ನೆದೆಗೆ ನಾಟ್ಯವಾಡಿದಂತೆ ನಡಿಗೆ ಸಾಟಿಯಿಲ್ಲದಾ ಸೌಂದರ್ಯದುಡುಗೆ ನಾಟಿ ನನ್ನೆದೆಗೆ
ನಾ ಮೋಡಿಗೊಳಗಾದೆನೋ, ನೀನೇ ನನ್ನೊಳಗೆ ಅವಿತೆಯೋ ನಾ ಮೋಡಿಗೊಳಗಾದೆನೋ, ನೀನೇ ನನ್ನೊಳಗೆ ಅವಿತೆಯೋ
ಬಣ್ಣ ಹೇಗಿದ್ದರೂ ಮನಸ್ಸು ಸುಂದರವಾಗಿರೋ ಅವನು ನನ್ನವನಾಗಬೇಕು..! ಬಣ್ಣ ಹೇಗಿದ್ದರೂ ಮನಸ್ಸು ಸುಂದರವಾಗಿರೋ ಅವನು ನನ್ನವನಾಗಬೇಕು..!
ಆ ಬಿಂಬದೊಳು ದಿಟ್ಟಿಸುತ ನನ್ನೆ ಮರೆವಾಸೆ. ಆ ಬಿಂಬದೊಳು ದಿಟ್ಟಿಸುತ ನನ್ನೆ ಮರೆವಾಸೆ.
ಎಲ್ಲೆಲ್ಲೂ ದೀಪಗಳದ್ದೆ ಹಾವಳಿ ಎಲ್ಲೆಲ್ಲೂ ದೀಪಗಳದ್ದೆ ಹಾವಳಿ
ಒಣರೆಂಬೆ ತುದಿಯಲೊಂದು ಸಣ್ಣ ಚಿಗುರ ಹಸಿರ ಹಾಸೆ ಒಣರೆಂಬೆ ತುದಿಯಲೊಂದು ಸಣ್ಣ ಚಿಗುರ ಹಸಿರ ಹಾಸೆ
ಬನ್ನಿರಣ್ಣ ಬನ್ನಿ ಪರಂಪರೆಯ ಆಲೆಮನೆಗೆ ಹಂಚೋಣ ಬನ್ನಿರಣ್ಣ ಬನ್ನಿ ಪರಂಪರೆಯ ಆಲೆಮನೆಗೆ ಹಂಚೋಣ
ಹುಟ್ಟಿನಿಂದ ಸಾವಿನವರೆಗೂ ನನ್ನನ್ನೇ ಹಿಂಬಾಲಿಸುವ ಹಿಂಬಾಲಕ ನೀನೊಬ್ಬನೇ ಹುಟ್ಟಿನಿಂದ ಸಾವಿನವರೆಗೂ ನನ್ನನ್ನೇ ಹಿಂಬಾಲಿಸುವ ಹಿಂಬಾಲಕ ನೀನೊಬ್ಬನೇ
ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು! ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು!
ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ. ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ.
ಮಾತುಗಳು ಖಾಲಿ ಆದಾಗ ಮೌನ ಬಡಿದೆಬ್ಬಿಸಿತೆನ್ನ ಮನವ. ಮಾತುಗಳು ಖಾಲಿ ಆದಾಗ ಮೌನ ಬಡಿದೆಬ್ಬಿಸಿತೆನ್ನ ಮನವ.
ಮರೆತು ರಾಶಿಯಲ್ಲಿ ಇದ್ದ ಪ್ರಾಣ ಬಿಟ್ಟ ಇವನ ಮರೆತು ಮರೆತು ರಾಶಿಯಲ್ಲಿ ಇದ್ದ ಪ್ರಾಣ ಬಿಟ್ಟ ಇವನ ಮರೆತು
ಸಂತೋಷ ದುಃಖ ದುಮ್ಮಾನ ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ ಸಂತೋಷ ದುಃಖ ದುಮ್ಮಾನ ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ