Sinchana Malnad
Abstract Tragedy Inspirational
ಆಸರೆಯ ಕೈಗಳು ಅಪರೂಪ|
ನಿರಾಸೆಯ ಮನಸ್ಸು ಪರಿಚಿತ||
ಅಪರೂಪದ ಕೈಗಳು ಪರಿಚಿತವಾದಾಗ|
ಜಗತ್ತಿಗೆ ನಿನ್ನ ಪರಿಚಯ||
ಸಾಕಾಗುವ ಅವಕಾಶ ಬೆನ್ನತ್ತಿದಾಗ|
ನೀನೆ ಏಕೆ ಎಂಬ ಕೂಗು ಮೈತುಂಬಿತ್ತು||
ಬೆಂಬಲದ ಕೈಗಳು ಹೆಗಲ ಮೇಲೆ|
ಅಸೂಯೆಯ ಕಣ್ಣುಗಳು ನಿನ್ನ ಮೇಲೆ||
ಅಮ್ಮ
ಪರಿಚಯ
ಜೀವನ
ಕಷ್ಟ - ಸುಖ
ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ" ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ
ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ... ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು ಅಂಚೆಯಣ್ಣನ ಕೂಗಿಗೆ ಕಾದು ಕುಳಿತಿಹವು ಹದಿ ಹರೆಯ ಹೃದಯಗಳು
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತ ನಿವಾರಿಣಿ ದುರ್ಗೆ
ಕಾಲದ ಗರ್ಭದೊಳಗೆ ಹುದುಗಿಸಿ ಮುಂಜಾನೆಯ ಕಿರಣಗಳನ್ನರಸುತ್ತಾ ಮುಂದುವರಿದಿದೆ ಪಯಣ ಕಾಲದ ಗರ್ಭದೊಳಗೆ ಹುದುಗಿಸಿ ಮುಂಜಾನೆಯ ಕಿರಣಗಳನ್ನರಸುತ್ತಾ ಮುಂದುವರಿದಿದೆ ಪಯಣ
ಕಡೆಗೊಮ್ಮೆ ಆಟಿಕೆಗಳೆಲ್ಲವನು ತನ್ನೊಳಗೇ ಸೆಳೆದೊಯ್ಯುವ ಕಲೆಗಾರ ಯಾರಿವನು ? ಕಡೆಗೊಮ್ಮೆ ಆಟಿಕೆಗಳೆಲ್ಲವನು ತನ್ನೊಳಗೇ ಸೆಳೆದೊಯ್ಯುವ ಕಲೆಗಾರ ಯಾರಿವನು ?
ಗಮ್ಯ ಸೇರಲಿ ನಿನ್ನ ಪಯಣ... ಸೋಲಿದ್ದರೂ ಗೆಲ್ಲಬೇಕು, ಅದೇ ಜೀವನ ಗಮ್ಯ ಸೇರಲಿ ನಿನ್ನ ಪಯಣ... ಸೋಲಿದ್ದರೂ ಗೆಲ್ಲಬೇಕು, ಅದೇ ಜೀವನ
ಬಕುತಳ ಮೊರೆಯ ಇಂದು ಕೇಳೆಯ ರಾಮನ ದರುಶನವ ಮಾಡಿಸೆಯ ಬಕುತಳ ಮೊರೆಯ ಇಂದು ಕೇಳೆಯ ರಾಮನ ದರುಶನವ ಮಾಡಿಸೆಯ
ಬಯಲಲಿ ನಲಿದ ಹಕ್ಕಿಯಂದು ಮನಃ ಪಂಜರದಿ ಬಂಧಿಯಾಗಿದೆ ಇಂದು ಬಯಲಲಿ ನಲಿದ ಹಕ್ಕಿಯಂದು ಮನಃ ಪಂಜರದಿ ಬಂಧಿಯಾಗಿದೆ ಇಂದು
ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ
ಅಜ್ಞಾನ ತಿಮಿರವನು ಮರೆಯಾಗಿಸುತ್ತಾ ಸುಜ್ಞಾನ ದೀವಿಗೆಯೆ ಬೆಳಗಿಸುವ ಸವಿತಾ ಅಜ್ಞಾನ ತಿಮಿರವನು ಮರೆಯಾಗಿಸುತ್ತಾ ಸುಜ್ಞಾನ ದೀವಿಗೆಯೆ ಬೆಳಗಿಸುವ ಸವಿತಾ
ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು ನಿನ್ನ ಅಮರವಾಣಿಯೇ ನಮಗೆ ವೇದಮಂತ್ರವು
ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ ಅಜ್ಞಾನವನೋಡಿಸಿ ಸುಜ್ಞಾನ ಬೆಳಗಿಸುತ
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ನಾಚಿ ನೀರಾಗಿಹಳು ನೀರೆ ವನದೇವಿ ನಾಚಿ ನೀರಾಗಿಹಳು ನೀರೆ ವನದೇವಿ
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?