Sahana M
Abstract
ನಗು ಮುಖದಾ ಒಲವು
ಚಿರವಾಗಬಾರದೇ
ಕಣ್ಣಂಚಿನ ನೀರನ್ನು
ತಡೆಯಲು ಸಾಧ್ಯವೇ....!
ಸಾಲಾಗಿ ಉಳಿದ ಕನಸು
ನನ್ನಸಾಗಬಾರದೇ
ಭರವಸೆಯ ಹಾದಿ
ಕರಗಲು ಸಾದ್ಯವೇ....!
ನನ್ನಯ ಆಸೆ
ಸಿಹಿಯಾಗಬಾರದೇ
ಬಯಕೆಯ ಅಂತರ
ಮರೆಯಲು ಸಾಧ್ಯವೇ....!
ಕಹಿಯಾದ ಜೀವನ
ಸೊಗಸಾಗಬಾರದೇ
ಹೋದ ಕಾಲ ಮರಳಿ
ಬರಲು ಸಾಧ್ಯವೇ....!
ಕಗ್ಗತ್ತಲ ಕನಸು
ಚಿರವಾಗಿ ಉಳಿಯು...
ನವರಸ
ಹೃದಯದ ಮಾತು......
ಸಾಧ್ಯವೇ....!
ದೀಪವು ಬೆಳಗಲಿ, ಕತ್ತಲು ಕಳೆದು, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತಿನ ಹರಡುವ ಹಬ್ಬ! ದೀಪವು ಬೆಳಗಲಿ, ಕತ್ತಲು ಕಳೆದು, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತಿನ ಹರಡುವ ಹಬ್ಬ!
ನಿನ್ನ ದೇಹ ಬಿಟ್ಟು ಹೋಗುವಾಗ ಇಲ್ಲಿಂದ ಕಾಣದು ಯಾರಿಗೂ ನಿನ್ನ ಆತ್ಮದ ಮುಂದಿನ ಗತಿ ನಿನ್ನ ದೇಹ ಬಿಟ್ಟು ಹೋಗುವಾಗ ಇಲ್ಲಿಂದ ಕಾಣದು ಯಾರಿಗೂ ನಿನ್ನ ಆತ್ಮದ ಮುಂದಿನ ಗತಿ
ಕಳೆದು ಹೋದ ಕಾಲ ಮರಳಿ ಬಾರದು ಎಂದೂ ಕಳೆದು ಹೋದ ಕಾಲ ಮರಳಿ ಬಾರದು ಎಂದೂ
ಗೆಳತಿ, ನೀನು ಇಷ್ಟಪಡುವ ಹಕ್ಕಿಯಾಗಿ ಕಾಡು ಬೆಟ್ಟ ಬಾನು ಭುವಿ ಮತ್ತು ಸಂಗಾತಿಯೊಂದಿಗೆ ಹರಡು ಸದಾಕಾಲ ಎಂದು ಹಾರೈಸುವೆ ಗೆಳತಿ, ನೀನು ಇಷ್ಟಪಡುವ ಹಕ್ಕಿಯಾಗಿ ಕಾಡು ಬೆಟ್ಟ ಬಾನು ಭುವಿ ಮತ್ತು ಸಂಗಾತಿಯೊಂದಿಗೆ ಹರಡು ಸದಾ...
ನಿನ್ ಹೃದಯದಲಿ “ದೀಪಕ್” ಸದಾ ಬೆಳಗಲಿ ನಿನ್ ಹೃದಯದಲಿ “ದೀಪಕ್” ಸದಾ ಬೆಳಗಲಿ
ಮಳೆಯ ಮಣ್ಣಿನ ಘಮ ಮಣ್ಣಿಂದ ಕಾಯ ಮಣ್ಣಿಂದ ಮಳೆಯ ಮಣ್ಣಿನ ಘಮ ಮಣ್ಣಿಂದ ಕಾಯ ಮಣ್ಣಿಂದ
ಕಾನನದಲೊಂದು ಜೇವಂತಿಕೆಯ ನೆಲೆ. ಪ್ರಾಣಿ ಪಕ್ಷಿಗಳ ವಿಶ್ರಾಂತಿ ಧಾಮ. ಕಾನನದಲೊಂದು ಜೇವಂತಿಕೆಯ ನೆಲೆ. ಪ್ರಾಣಿ ಪಕ್ಷಿಗಳ ವಿಶ್ರಾಂತಿ ಧಾಮ.
ಪುಟ್ಟ ಮಕ್ಕಳಿಗೆ ಪ್ರೀತಿಯ ಪುಟ್ಟಪ್ಪ ತಾತರು ಇಡೀ ದೇಶವೇ ಕೊಂಡಾಡಿದ ಯುಗಪುರುಷರು ಪುಟ್ಟ ಮಕ್ಕಳಿಗೆ ಪ್ರೀತಿಯ ಪುಟ್ಟಪ್ಪ ತಾತರು ಇಡೀ ದೇಶವೇ ಕೊಂಡಾಡಿದ ಯುಗಪುರುಷರು
ಹಂತ ಹಂತವು ಬೆಳೆವುದು ದ್ವೇಷ ಹುಟ್ಟೋದು ಹಿತೈಷಿಗಳಲ್ಲಿ ಆಕ್ರೋಶ ಹಂತ ಹಂತವು ಬೆಳೆವುದು ದ್ವೇಷ ಹುಟ್ಟೋದು ಹಿತೈಷಿಗಳಲ್ಲಿ ಆಕ್ರೋಶ
ದಿವ್ಯ ಮೌನ.. ಉತ್ತರದ ಶಿಖರವಿದ್ದಂತೆ ದಿವ್ಯ ಮೌನ.. ಉತ್ತರದ ಶಿಖರವಿದ್ದಂತೆ
ಬಂಡೆಯಂತಹ ಕಷ್ಟಗಳು, ಮಂಜಿನಂತೆ ಕರಗಿಬಿಡಬಹುದಲ್ಲವೇ ಬಂಡೆಯಂತಹ ಕಷ್ಟಗಳು, ಮಂಜಿನಂತೆ ಕರಗಿಬಿಡಬಹುದಲ್ಲವೇ
ಶುಭ ಅಶುಭವೆಲ್ಲವೂ ಮನಸ್ಸಿನ ಪರಿಕಲ್ಪನೆಯು ಕೆಡುಕಾದೊಡೆ ಮುಹೂರ್ತವನು ಜರಿಯುವ ಪರಿಯು!! ಶುಭ ಅಶುಭವೆಲ್ಲವೂ ಮನಸ್ಸಿನ ಪರಿಕಲ್ಪನೆಯು ಕೆಡುಕಾದೊಡೆ ಮುಹೂರ್ತವನು ಜರಿಯುವ ಪರಿಯು!!
ಮನುಷ್ಯ ಸಮಯದ ಗೊಂಬೆಯಷ್ಟೇ ಮನುಷ್ಯ ಸಮಯದ ಗೊಂಬೆಯಷ್ಟೇ
ತಿರುಗಾಡ ಹೋದವರು ಹುಷಾರಾಗಿ, ಮನೆ ತಲುಪುವರು ಎಂಬ ಭರವಸೆಯೂ ಇಲ್ಲ. ತಿರುಗಾಡ ಹೋದವರು ಹುಷಾರಾಗಿ, ಮನೆ ತಲುಪುವರು ಎಂಬ ಭರವಸೆಯೂ ಇಲ್ಲ.
ಸುಖ-ದುಃಖ ಆಗುವ ಆಕೆಯೂ ಭಾವಜೀವಿಯಲ್ಲವಾ..?! ಸುಖ-ದುಃಖ ಆಗುವ ಆಕೆಯೂ ಭಾವಜೀವಿಯಲ್ಲವಾ..?!
ಪ್ರತಿ ಜೀವಿಯೂ, ಪ್ರತಿ ಕ್ಷಣವೂ ಪರಿಶುದ್ಧವಾಗಲು ಪ್ರಯತ್ನಿಸಬೇಕಿದೆ..! ಪ್ರತಿ ಜೀವಿಯೂ, ಪ್ರತಿ ಕ್ಷಣವೂ ಪರಿಶುದ್ಧವಾಗಲು ಪ್ರಯತ್ನಿಸಬೇಕಿದೆ..!
ಕೆಲವನ್ನು ಮರೆಯುತ್ತಾ, ಮರೆತಂತೆ ನಟಿಸುತ್ತಾ ಕಾಣಬೇಕು ಒಳ್ಳೆಯ ಬೆಳವಣಿಗೆ..!! ಕೆಲವನ್ನು ಮರೆಯುತ್ತಾ, ಮರೆತಂತೆ ನಟಿಸುತ್ತಾ ಕಾಣಬೇಕು ಒಳ್ಳೆಯ ಬೆಳವಣಿಗೆ..!!
ಕಳೆಯುವ ಮುನ್ನ ಎಚ್ಚೆತ್ತು, ಬದುಕಿನ ಅರ್ಥವನ್ನು ನೀ ಗ್ರಹಿಸು..? ಕಳೆಯುವ ಮುನ್ನ ಎಚ್ಚೆತ್ತು, ಬದುಕಿನ ಅರ್ಥವನ್ನು ನೀ ಗ್ರಹಿಸು..?
ಅಶಾಂತಿಯ ರುದ್ರ ನರ್ತನದಲಿ ದಿಶೆಗೆಟ್ಟಿತು ಸಾಮಾನ್ಯರ ಬಾಳು ಅಶಾಂತಿಯ ರುದ್ರ ನರ್ತನದಲಿ ದಿಶೆಗೆಟ್ಟಿತು ಸಾಮಾನ್ಯರ ಬಾಳು
ಜವಾಬ್ದಾರಿಯುತ ನಡೆ ನಮ್ಮೆಲ್ಲರಿಂದ ಆಗಬೇಕಿದೆ. ಜವಾಬ್ದಾರಿಯುತ ನಡೆ ನಮ್ಮೆಲ್ಲರಿಂದ ಆಗಬೇಕಿದೆ.